Public App Logo
Jansamasya
News
पुलिस
Bjp
National
Bihar
India
जनसमस्या
चुनाव
बीजेपी
भाजपा
Congress
Modi
Delhi
Viral
Up
Iyc
Bollywood
Patna
Breakingnews
महिला
Narendramodi
Nitishkumar
Madhya_pradesh
Mp
Madhyapradesh
Pmmodi
Ahmedabad
Rahulgandhi
यूपी

ಹುಮ್ನಾಬಾದ್: ಆಷಾಢ ಏಕದಶಿ ಹಿನ್ನೆಲೆಯಲ್ಲಿ ತಾಲೂಕಿನ ಘಾಟಬೋರಾಳದಲ್ಲಿ ಶ್ರದ್ಧಾ ಭಕ್ತಿಯ ದಿಂಡಿ ಉತ್ಸವ

Homnabad, Bidar | Jul 6, 2025
ಆಶಾಢ ಏಕಾದಶಿ ಹಿನ್ನೆಲೆಯಲ್ಲಿ ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟು ಗ್ರಾಮದಲ್ಲಿ ಭಾನುವಾರ ಮಧ್ಯಾನ 12:30ಕ್ಕೆ ದಿಂಡಿ ಉತ್ಸವ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಪ್ರಮುಖರಾದ ವಿಠಲರಾ ವ ರಾವ್ ಹಳಸೆ, ಪಂಡರಿ ಪಾಟೀಲ, ರಾಜಕುಮಾರ ಭೋಸ್ಲೆ, ಪ್ರಹ್ಲಾದ್ ಎಂಬಾಡೆ, ಜ್ಞಾನೇಶ್ವರ ಭೋಸ್ಲೆ, ಈಶ್ವರ್ ಮಾನಕರೆ, ವಿಜಯಕುಮಾರ ದಾಡ್ಗೆ, ಉದ್ದಾರಾವ್ ಭುಜಂಗೆ, ಧೋಂಡಿಬಾ ಇರ್ದೆ, ಪ್ರಕಾಶ ಮಾನಕರೆ, ಬಾಬುರಾವ್ ಪಾಟೀಲ, ಬಾಳು ಬೋಸ್ಲೆ ಮತ್ತಿತರರು ಹಾಜರಿದ್ದರು.

MORE NEWS