Public App Logo
Profile Picture

shashikant bhagoji

@skbhagoji
12849Followers
6Following
ಹುಮ್ನಾಬಾದ್: ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ನಗರದ ದಕ್ಷಿಣ ಅಭಿಮುಖ ಭೈರಾಗಿ ಹನುಮ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾ ಮಂಗಳಾರತಿ
ಚಿಟಗುಪ್ಪ: ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ನಿಂದ ಎಸ್ಐಆರ್ ಜಾಗೃತಿ ಕಾರ್ಯಕ್ರಮ
ಔರಾದ್: ಎಸ್ಐಆರ್ ಮಹತ್ವ ಜನಸಾಮಾನ್ಯರಿಗೆ ಸರಿಯಾಗಿ ತಿಳಿಸಿ ಹೇಳಿ . ದುಡುಕನಾಳದಲ್ಲಿ ಶಾಸಕ ಪ್ರಭು ಚೌಹಾಣ್ ಸಲಹೆ
ಹುಮ್ನಾಬಾದ್: ಕಾಂಗ್ರೆಸ್ ನ್ನು ಅಧಿಕಾರದಿಂದ ಕೆತ್ತೊಗಿಯುವುದೇ ಎಸ್ಐಆರ್ ಉದ್ದೇಶ : ಹಳ್ಳಿಖೇಡ(ಬಿ)ದಲ್ಲಿ ಮಾಜಿ ಸಚಿವ ರಾಜಶೇಖರ ಬಿ. ಪಾಟೀಲ
ಹುಮ್ನಾಬಾದ್: ಮಣ್ಣೆತ್ತಿನ ಅಮಾವಾಸ್ಯೆಲೋಕಕಲ್ಯಾಣಾರ್ಥ ನಗರದ ವಿವಿಧ ದೇವಸ್ಥಾನಗಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮಾಜಿ ಸಚಿವ ರಾಜಶೇಖರ ಪಾಟೀಲ ದಂಪತಿ
ಕಮಲನಗರ: ಮಾದಕ ವಸ್ತು ಸಾಗಣೆ ಹಾಗೂ ಸೇವನೆ ಶಿಕ್ಷಾರ್ಹ ಅಪರಾಧ : ಪಟ್ಟಣದಲ್ಲಿ ಪಿಎಸ್ಐ ಆಶಾ ರಾಠೋಡ್
ಹುಮ್ನಾಬಾದ್: ಹಳ್ಳಿಖೇಡ್(ಬಿ) ದಲ್ಲಿ ಎಸ್. ಐ ಆರ್ ಕುರಿತು ಜಾಗ್ರತಿ ಮೂಡಿಸಿದ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ
ಹುಮ್ನಾಬಾದ್: ಉದ್ಯೋಗ ಖಾತ್ರಿ ಸಮರ್ಪಕ ಅನುಷ್ಠಾನಗೊಳಿಸಿ, ಬೀದರನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ನಗರದಲ್ಲಿ ಪ್ರಾಂತ ಕೃಷಿ ಕೂಲಿಕಾರರ ಸಂಘ ಆಗ್ರಹ
ಹುಮ್ನಾಬಾದ್: ಹಳ್ಳಿಖೇಡ್(ಬಿ) ಚಿಕ್ಕಮಠಕ್ಕೆ ಭೇಟಿನೀಡಿ, ಪೀಠಾಧಿಪತಿ ಪಂಡಿತಾರಾಧ್ಯ ಮಹಾಸ್ವಾಮಿಜಿ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಕಮಲನಗರ: ಕಳೆದು ಹೋದ ಮೊಬೈಲ್ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಕಮಲನಗರ ಪೊಲೀಸ್ ಅಧಿಕಾರಿಗಳು
ಹುಮ್ನಾಬಾದ್: ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸದನದಲ್ಲಿ ಒತ್ತಡ ಹೇರಲು ನಗರದಲ್ಲಿ ರೈತ ಸಂಘದಿಂದ ಬಿಜೆಪಿ ರಾಜ್ಯಧ್ಯಕ್ಷರಿಗೆ ಮನವಿ
ಹುಮ್ನಾಬಾದ್: ಮೊಬೈಲ್ ಬಿಡಿ, ದಿನಪತ್ರಿಕೆ ಹಿಡಿ  ನೌಕ್ರಿ ಪಡಿ ನೆಮ್ಮದಿಯಿಂದ ಜೀವನ ಮಾಡಿ : ನಗರದಲ್ಲಿ ಭಾರತೀಯ ದಲಿತ ಪ್ಯಾಂಥರ್ ಅಧ್ಯಕ್ಷ ಗಣಪತಿ ಅಷ್ಟೂರೆ
ಹುಮ್ನಾಬಾದ್: ರೈತೋಪಯೋಗಿ ಕಾರ್ಯಕ್ರಮ ಮೂಲಕ ಉತ್ತಮ ಕೆಲಸ ಮಾಡಿ : ನಗರದಲ್ಲಿ ಪಿಡಿ ಬ್ಯಾಂಕ್ ನೂತನ ನಾಮ ನಿರ್ದೇಶಕ ನಿರ್ದೇಶಕ ಸತೀಶಗೆ ಮಾಜಿ ಸಚಿವ  ಸಲಹೆ
ಹುಮ್ನಾಬಾದ್: ನಾನು ನುಡಿದಂತೆ ನಡೆಯುತ್ತೇನೆ ಬೇರೆಯವರಂತೆ ನನಗೆ ಸುಳ್ಳು ಬರುವುದಿಲ್ಲ : ನಗರದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ
ಹುಮ್ನಾಬಾದ್: ಪಿ. ಎಲ್. ಡಿ ಬ್ಯಾಂಕ್ ನಾಮ ನಿರ್ದೇಶನ ನಿರ್ದೇಶಕರಾಗಿ ಸತೀಶ ನನ್ನೂರೆ ನೇಮಕ ನಗರದಲ್ಲಿ ಪಿ. ಎಲ್. ಡಿ ಬ್ಯಾಂಕ್ ಭೇಟಿಯಾದ ರೈತಸಂಘ ಸದಸ್ಯರು
ಹುಮ್ನಾಬಾದ್: ಬರ ನಿರ್ವಹಣೆಗೆ ಸರ್ಕಾರ ಬದ್ಧ:  ನಗರದಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ
ಹುಮ್ನಾಬಾದ್: ಖಂಡ್ರೆ ಕುರಿತು ಕೇವಲ ಮಾತನಾಡುವುದು ಕುಮಾರಸ್ವಾಮಿಯವರಿಗೆ ಶೋಭೆ ತರದು : ನಗರದಲ್ಲಿ ಸಾಮಾಜಿಕ ಕಾರ್ಯಕರ್ತ ಪರಮೇಶ್ವರ ಆರ್ಯ
ಬೀದರ್: ಗೋರ್ನಳ್ಳಿಯಲ್ಲಿ ಅಭಿವೃದ್ದಿ ಕಾಮಗಾರಿಗೆ ಶಾಸಕ ಡಾ. ಶೈಲೆಂದ್ರ ಬೆಲ್ದಾಳೆ
ಚಿಟಗುಪ್ಪ: ಕಾಣೆಯಾದ ಮಹಿಳೆಯನ್ನ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಚಿಟಗುಪ್ಪ ಪೊಲೀಸ್ ಅಧಿಕಾರಿಗಳು
ಹುಮ್ನಾಬಾದ್: ಮತದಾನದ ಹಕ್ಕಿನಿಂದ ಯಾರೊಬ್ಬರೂ ವಂಚಿತರಾಗದಿರಿ : ಹಳ್ಳಿಖೇಡ್(ಬಿ)ದಲ್ಲಿ ಎಂ. ಎಲ್. ಸಿ ಭೀಮರಾವ ಪಾಟೀಲ ಸಲಹೆ
ಹುಮ್ನಾಬಾದ್: ಹಂದಿಕೇರಾ ಬಳಿ ವ್ಯಕ್ತಿ ಮೃತ ದೇಹ ಪತ್ತೆ ಪೊಲೀಸರಿಂದ ತನಿಖೆ
ಹುಮ್ನಾಬಾದ್: ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ನಗರದಲ್ಲಿ ಮಾರುಕಟ್ಟೆ ಪ್ರವೇಶಿಸಿದ ತರಹೇವಾರಿ ಮಣ್ಣೆತ್ತುಗಳು
ಹುಮ್ನಾಬಾದ್: ಎಸ್. ಐ. ಆರ್ ವಿಶೇಷ ಪರಿಷ್ಕರಣೆ ಬಗ್ಗೆ ಬಿ. ಎಲ್. ಓ ಗಳಿಗೆ ಮಾಹಿತಿ ಕೊರತೆ : ನಗರದಲ್ಲಿ ಮಾಳ್ಗೆ, ಮಚಕೂರಿ ಅಸಮಾಧಾನ
ಹುಮ್ನಾಬಾದ್: ಕಬೀರಬಾದ್ ಬಾಡಿ ಕ್ರಾಸ್ ಬಳಿ ಕೆಕೆಆರ್‌ಟಿಸಿ ಬಸ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವು
ಹುಮ್ನಾಬಾದ್: ನಗರದ ಇತಿಹಾಸ ಪ್ರಸಿದ್ಧ ಭೈರಾಗಿ ಹನುಮ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾ ಮಂಗಳಾರತಿ