Public App Logo
Profile Picture

Shashikant Bhagoji

@skbhagoji
12745Followers
6Following
ಚಿಟಗುಪ್ಪ: ಹೇಮರೆಡ್ಡಿ ಮಲ್ಲಮ್ಮ ತತ್ವಾದರ್ಶ ಮಹಿಳಾ ಕುಲಕ್ಕೆ ದಾರಿ ದೀಪ : ಮುಸ್ತರಿವಾಡಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ಭದ್ರೇಶ ಪಾಟೀಲ್
ಹುಮ್ನಾಬಾದ್: ಶಹಪುರದಲ್ಲಿ ಮೇ 15ಕ್ಕೆ ಬಸವಾದಿ ಶರಣರ ಬೃಹತ್ ಸಮಾವೇಶ : ಆಯೋಜನೆ ಸಮಿತಿ ಪ್ರಮುಖ ರವೀಂದ್ರ ಶಹಾಬಾದಿ
ಬೀದರ್: ಬೆನಕನಹಳ್ಳಿ ಭವಾನಿ ಮಂದಿರ ಆಸುಪಾಸಿನ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ಲಕ್ಷಾಂತರ ಮೌಲ್ಯದ ಆಸ್ತಿ ಹಾನಿ
ಕಮಲನಗರ: ಧನಸಿಂಗ್ ನಾಯಕ್ ಥಾಂಡಾದಲ್ಲಿ ಸೇವಾಲಾಲ್ ಹಾಗೂ ಮಾತಾ ಜಗದಂಬಾ ಜಯಂತಿ ಆಚರಣೆ ಶಾಸಕ ಪ್ರಭು ಚೌಹಾಣ್ ಭಾಗಿ
ಹುಮ್ನಾಬಾದ್: ನಗರದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಖಾಸಗಿ ಶಾಲಾ ವಾಹನಗಳ ದಾಖಲೆ ಪರಿಶೀಲನೆ ಹಾಗೂ ಕಾನೂನು ಅರಿವು
ಚಿಟಗುಪ್ಪ: ಇಟಗಾದಲ್ಲಿ ಹನುಮ ದೇವಸ್ಥಾನ ಕಳಸಾರೋಹಣ ಶಾಸಕ ಡಾ. ಸಿದ್ದು ಪಾಟೀಲ ಭಾಗಿ
ಬೀದರ್: ಕಮಠಾಣಾದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಕರೀಂ ನಿಧನ
ಹುಮ್ನಾಬಾದ್: ನಗರದಲ್ಲಿ ಉಪ್ಪಾರ್ ಸಮಾಜ ಸಂಘದಿಂದ ಮಹರ್ಷಿ ಭಗೀರಥ ಜಯಂತಿ ಶಾಸಕ ಡಾ. ಸಿದ್ದು ಪಾಟೀಲ ಭಾಗಿ
ಔರಾದ್: ಕೊಳ್ಳೂರಿನಲ್ಲಿ ಪಕ್ಷಿ ಪ್ರೇಮಿ ರಿಯಾಜ್ ಪಾಷಾ
ಹುಮ್ನಾಬಾದ್: ನಗರದ ಹೊರ ವಲಯದಲ್ಲಿ ಕಟ್ಟಳ್ಳಿ ಗ್ರಾಮದ ಅವಿವಾಹಿತ, ನಿರುದ್ಯೋಗಿ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣು
ಹುಮ್ನಾಬಾದ್: ನಗರದಲ್ಲಿ ಅಕ್ಕಾ ಪಡೆಯಿಂದ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮ
ಹುಮ್ನಾಬಾದ್: ಮೇ 12ರಂದು ಕೇಂದ್ರ ಬಸ್ ನಿಲ್ದಾಣಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭೇಟಿ  ಶಕ್ತಿ ಯೋಜನೆ ಪರಿಶೀಲನೆ
ಬೀದರ್: ಯರನಳ್ಳಿಯಲ್ಲಿ ಬೀರಲಿಂಗೇಶ್ವರ ಜಾತ್ರೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರಿ ಭಾಗಿ
ಬೀದರ್: ಮಾದಕ ವಸ್ತು ಬಳಕೆಯಿಂದ ಇಡೀ ಕುಟುಂಬವೇ ಬೀದಿಪಾಲು : ಜಾನವಾಡಾದಲ್ಲಿ ಪಿ ಎಸ್ ಐ ಬಾಶುಮಿಯ್ಯ
ಹುಮ್ನಾಬಾದ್: ನಿಮ್ಮೆಲ್ಲರ ಆಶೀರ್ವಾದ ಹೀಗೆ ನಿರಂತರವಾಗಿದ್ರೆ ಭವಿಷ್ಯದಲ್ಲಿ. ಏನ್ ಬೇಕಾದ್ರೂ ಆಗಬಹುದು : ನಗರದಲ್ಲಿ ಶಾಸಕ ಸಿದ್ದು ಪಾಟೀಲ್
ಹುಮ್ನಾಬಾದ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 15ಕ್ಕೆ ಪ್ರತಿಭಟನೆ : ನಗರದಲ್ಲಿ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಇಸಾಮುದ್ದೀನ
ಔರಾದ್: ಬೋಂತಿ ತಾಂಡಾದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಶಾಸಕ ಪ್ರಭು ಚೌಹಾಣ್ ಭಾಗಿ
ಹುಮ್ನಾಬಾದ್: ನಗರದ ಎಪಿಎಂಸಿ ಬಳಿ ಅಕ್ಕಾ ಪಡೆಯಿಂದ ಕಾನೂನು ಅರಿವು
ಔರಾದ್: ಸೋರಳ್ಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆರೋಪಿ ಬಂಧನ, ₹13ಸಾವಿರ ಮೌಲ್ಯದ ಸ್ವತ್ತು ಜಪ್ತಿ
ಚಿಟಗುಪ್ಪ: ಬಶಿರಾಪುರದಲ್ಲಿ ಜೂಜು 5ಜನರ ಬಂಧನ, ₹1,520ಜಪ್ತಿ, ಆರೋಪಿತರ ವಿರುದ್ಧ ಕಾನೂನು ಕ್ರಮ
ಚಿಟಗುಪ್ಪ: ಪಟ್ಟಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜೂಜೂ 7ಜನರ ಬಂಧನ, ₹12,550 ಜಪ್ತಿ
ಹುಮ್ನಾಬಾದ್: ಸಿಂಧನಕೇರಾ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ
ಹುಮ್ನಾಬಾದ್: ಧುಮ್ಮನಸೂರಿನಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವೀರಪ್ಪ ಭುತಾಳೆ ಭಾಗಿ
ಹುಮ್ನಾಬಾದ್: ನಗರದಲ್ಲಿ ತಾಲೂಕು ಆಡಳಿತ ವತಿಯಿಂದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಹುಮ್ನಾಬಾದ್: ನಾಯಿ ಕಡಿತ ಪ್ರಕರಣ ತಡೆಗೆ ಕ್ರಮ ಕೈಗೊಳ್ಳಿ : ಅಧಿಕಾರಿಗಳಿಗೆ ದುಬಲಗುಂಡಿಯಲ್ಲಿ ನ್ಯಾಯವಾದಿ ವಿಜಯಕುಮಾರ ನಾತೆ ಮನವಿ