Public App Logo
Profile Picture

ಶಶಿಕಾಂತ ಭಗೋಜಿ

@skbhagoji
12867Followers
6Following
ಔರಾದ್: ಸೆ. 18ರಂದು ತಾಲೂಕು ಮಟ್ಟದ ಶಿಕ್ಷಕರ ಡಿನೋತ್ಸವ : ನಗರದಲ್ಲಿ ಪ್ರಕಟಣೆಯಲ್ಲಿ ಶಾಸಕ ಪ್ರಭು ಚೌಹಾಣ ಮಾಹಿತಿ
ಹುಮ್ನಾಬಾದ್: ಜಲಸಂಗವಿ ಗ್ರಾಮದ ಇತಿಹಾಸ ಪ್ರಸಿದ್ಧ ಮಹಾದೇವ ಮಂದಿರದಲ್ಲಿ ಶ್ರಾವಣ ಸಮಾಪ್ತಿ ಹಿನ್ನೆಲೆ ವಿಶೇಷ ಪೂಜೆ, ಶಾಸಕ ಡಾ. ಸಿದ್ದು ಪಾಟೀಲ ಭಾಗಿ
ಹುಮ್ನಾಬಾದ್: ಹಳ್ಳಿಖೇಡ(ಬಿ) ಮೌನೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸಮಾಪ್ತಿ ಹಿನ್ನೆಲೆ ವಿಶೇಷ ಅಭಿಷೇಕ, ಅನ್ನದಾಸೋಹ
ಹುಮ್ನಾಬಾದ್: ನಗರದ ಕೆಂಪಯ್ಯನ ಮಠ ಅಭಿವೃದ್ಧಿಗೆ ಅಗತ್ಯ ನೆರವಿಗೆ ಬದ್ಧ: ನಗರದಲ್ಲಿ ಶಾಸಕ .ಡಾ. ಸಿದ್ದು ಪಾಟೀಲ ಭರವಸೆ
ಹುಮ್ನಾಬಾದ್: ನಗರದ ಮುರಘಾಮಠದಲ್ಲಿ ಶ್ರಾವಣ ಸಮಾಪ್ತಿ ಹಿನ್ನೆಲೆ ವಿಶೇಷ ಪೂಜೆ, ಸದ್ಭಕ್ತರಿಂದ ಭಕ್ತಿ ಸೇವೆ
ಹುಮ್ನಾಬಾದ್: ಸೆ. 21ಕ್ಕೆ ಬಿ ಎಸ್ ಎಸ್ ಕೆ ಪುನಶ್ಚೇತನ ಹಿನ್ನೆಲೆ ರೈತ ಮುಖಂಡರ ಜೊತೆಗೂಡಿ ಸಿ. ಎಂ ಬಳಿ ನಿಯೋಗ : ನಗರದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ
ಹುಮ್ನಾಬಾದ್: ಸತೀಶ್ ಜಾರಕಿಹೊಳಿ  ಅವರ ಮೇಲೆ ನಡೆಯುತ್ತಿರುವ ಇ ಡಿ ದಾಳಿ ಖಂಡಿಸಿ ದಲಿತ ಸೇನೆ ಅಧ್ಯಕ್ಷ ವೀರಪ್ಪ ಭೂತಾಳೆ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ
ಹುಮ್ನಾಬಾದ್: ಗಣೇಶ ಚತುರ್ಥಿ ಹಿನ್ನೆಲೆ ನಗರದಲ್ಲಿ ಗಣೇಶನ ಮೂರ್ತಿಗಳ ಮಾರಾಟ ಬಲು ಜೋರು
ಹುಮ್ನಾಬಾದ್: ವಾಂಜ್ರಿ ಹನುಮ ದೇವಸ್ಥಾನದಲ್ಲಿ ಸಿಕ್ಕ ಬಾಲಕನನ್ನ ಪಾಲಕರಿಗೆ ಹಸ್ತಾಂತರಿಸಿದ ಹುಮ್ನಾಬಾದ್ ಪೊಲೀಸ್ ಅಧಿಕಾರಿಗಳು
ಹುಮ್ನಾಬಾದ್: ಮಾಜಿ ಸಚಿವರು ಮಾನಸಿಕ ಸ್ಥಿಮಿತಕಳೆದುಕೊಂಡಿದ್ದಾರೆ ಶೀಘ್ರ ಆಸ್ಪತ್ರೆಗೆ ಸೇರಿಸಬೇಕು : ನಗರದಲ್ಲಿ ಶಾಸಕ ಡಾ. ಸಿದ್ದು ಪಾಟೀಲ
ಹುಮ್ನಾಬಾದ್: ಮಾಜಿ ಸಚಿವ ರಾಜಶೇಖರ ಪಾಟೀಲ ಬಿಟ್ಟು ಉಳಿದ ಎಲ್ರು ಒಳ್ಳೆವ್ರಿದ್ದಾರೆ : ನಗರದಲ್ಲಿ ಶಾಸಕ ಡಾ. ಸಿದ್ದು ಪಾಟೀಲ
ಹುಮ್ನಾಬಾದ್: ನಗರದ ಆರ್ಯ ಸಮಾಜ ಮಂದಿರದಲ್ಲಿ  ಭುಜಂಗರಾವ ಆರ್ಯ ಪೌರೋಹಿತ್ಯದಲ್ಲಿ ವಿಶೇಷ ಹವನ, ಗಮನಸೆಳೆದ ನಚ್ಚ ಆರ್ಯ ಮಂತ್ರ ಪಠಣ
ಹುಮ್ನಾಬಾದ್: ಪುನಶ್ಚೇತನಕ್ಕೆ ಅಗ್ರಹಿಸಿ, ಸೆ. 16ರಂದು ಹುಮ್ನಾಬಾದ್ -ಬಿ. ಎಸ್. ಎಸ್.ಕೆ  ವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ : ನಗರದಲ್ಲಿ ಶಾಸಕ ಡಾ.ಸಿದ್ದು
ಹುಮ್ನಾಬಾದ್: ನಗರದ ಸುಭಾಶಚಂದ್ರ ಬೋಸ್ ವೃತ್ತ ಸಮೀಪದ ಲ್ಲಿ ಗಣೇಶ ವಿಸರ್ಜನೆ ಭಾವಿ ಪರಿಶೀಲಿಸಿದ ಡಿ ವೈ ಎಸ್ ಪಿ ಮಡೋಳಪ್ಪ
ಹುಮ್ನಾಬಾದ್: ಉದ್ದೇಶಿತ ಕೆಲಸಕ್ಕೆ ಬಳಕೆ ಆಗದೇ ದುರ್ಬಳಕೆ ಆಗುತ್ತಿರುವ ಬೀದರ್ ಮಾರ್ಗದ ಬೇಗ್ ಪೆಟ್ರೋಲ್ ಬಂಕ್ ಪಕ್ಕದ ತಂಗುದಾಣ
ಹುಮ್ನಾಬಾದ್: ಮೂಲಸೌಲಭ್ಯ ಕೊರತೆ ಎದುರಿಸುತ್ತಿರುವ ಮಾಣಿಕನಗರ ಗ್ರಾ. ಪಂ ವ್ಯಾಪ್ತಿ ಸಾಯಿನಗರ : ಪಿಡಿಒ ವಿರುದ್ಧ ನಿವಾಸಿಗಳ ಆಕ್ರೋಶ
ಹುಮ್ನಾಬಾದ್: ವಾಂಜ್ರಿ ಹನುಮಾನ  ಮಂದಿರದಲ್ಲಿ  ಅರಿಚಿತ ಬಾಲಕ ಪತ್ತೆ, ಗುರುತು ಪತ್ತೆಗೆ ಸಾರ್ವಜನಿಕರಲ್ಲಿ ಪೊಲೀಸರ ಮನವಿ
ಚಿಟಗುಪ್ಪ: ಗುರುವಿಲ್ಲದೆ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯವಿಲ್ಲ ಪಟ್ಟಣದಲ್ಲಿ ಶಾಸಕ ಡಾ. ಸಿದ್ದು ಪಾಟೀಲ್
ಹುಮ್ನಾಬಾದ್: ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಗೆ ಎಂ ಎಲ್ ಸಿಗಳಾದ ಪಾಟೀಲ್ ಸಹೋದರರಿಂದ ಸನ್ಮಾನ
ಹುಮ್ನಾಬಾದ್: ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಸಲೀಮ್ ಅಹಮದ್ ಗೆ ಮಾಜಿ ಸಚಿವ ರಾಜಶೇಖರ ಪಾಟೀಲರಿಂದ ಸನ್ಮಾನ
ಹುಮ್ನಾಬಾದ್: ಕನ್ನಡ ಭಾಷೆ, ನೆಲ, ಜಲ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ : ಹುಡುಗಿ ಬಿಟಿವಿಪಿಯಲ್ಲಿ ಶಶಾಪ ಅಧ್ಯಕ್ಷ ಮಲ್ಲಿಕಾರ್ಜುನ್ ಸಂಗಮಕರ್
ಹುಮ್ನಾಬಾದ್: ಎಸ್ ಐ ಆರ್ ಕರಡು ಪ್ರತಿ ಆಕ್ಷೇಪಣೆಗೆ ಸೆ.23 ಕಡೆ ದಿನ : ಹಳ್ಳಿಖೇಡ್(ಕೆ)ದಲ್ಲಿ  ಬಿಎಲ್ ಒ ಭುವನೇಶ್ವರಿ
ಹುಮ್ನಾಬಾದ್: ನಗರದ ದಕ್ಷಿಣಾಭಿಮುಖ ಭೈರಾಗಿ ಹನುಮ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ
ಚಿಟಗುಪ್ಪ: ಚಾಂಗ್ಲೇರಾದಲ್ಲಿ ವೀರಭದ್ರೇಶ್ವರ ದೇವಸ್ಥಾನ ಪ್ರಧಾನ  ಅರ್ಚಕ ರೇವಣಸಿದ್ದಯ್ಯ ಪೂಜಾರಿ ನಿಧನ
ಹುಮ್ನಾಬಾದ್: ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ  ಮಾಲ್ಗಂಬಕ್ಕೆ ತೆಂಗು ಒಡಿದು ಭಕ್ತಾದಿಗಳ ಶಾರ್ಟ್ ಕಟ್ ದರ್ಶನ : ಅವಕಾಶ ನೀಡದಿರಲು ಪ್ರಜ್ಞಾವಂತರ ಮನವಿ