ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿ ಕೇಂದ್ರದ ಹೊರವಲಯದಲ್ಲಿ ಶುಕ್ರವಾರ ಬೆಳಗ್ಗೆ ಖಾಸಗಿ ಬಸ್ ಮತ್ತು ಕೆಎಸ್ಆರ್ಟಿಸಿ ಬಸ್ ಗಳ ನಡುವೆ ಅಪಘಾತ ತಪ್ಪಿಸುವ ವೇಳೆ ಬೈಕ್ ಅಡ್ಡ ಬಂದು,ಬೈಕ್ ಸವಾರನಿಗೆ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಹಾಗೇಯೆ ಬೈಕ್ ಸಂಪೂರ್ಣ ಜಖಂಗೊಮಡಿದೆ. ಘಟನಾ ಸ್ಥಳಕ್ಕೆ ಗೂಳೂರು ಹೊರಠಾಣೆಯ ಪೊಲೀಸರು ಬಂದು ಸ್ಥಳ ಪರಿಶೀಲಿಸಿ,ಮುಂದಿನ ಕ್ರಮ ಕೈಗೊಂಡಿದ್ದಾರೆ.