ಸಿಲಿಕಾನ್ ಸಿಟಿಯಲ್ಲಿ ಇದ್ದುಕೊಂಡು ಕರ್ನಾಟಕದ ನೆಲದಲ್ಲಿ ಕಾವೇರಿ ನೀರು ಕುಡಿದು ಬಾಂಗ್ಲಾಕ್ಕೆ ಜೈ ಅಂತ ಮಹಿಳೆ ಒಬ್ರು ಹೇಳಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ ಹೆಚ್ಚಾಗಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಈ ಮಹಿಳೆ ಬಾಂಗ್ಲಾಕ್ಕೆ ಜೈಕಾರ ಹೇಳಿರುವುದು ಗೊತ್ತಾಗಿದೆ.