ಹೊಸಕೋಟೆ ಸಮೀಪ ಹೆದ್ದಾರಿಯಲ್ಲಿ ಟ್ಯಾಂಕರ್ & ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. KSRTC ಬಸ್ ಒಳಗಡೆ ಇದ್ದ ಸುಮಾರು 15ಕ್ಕಿಂತ ಅಧಿಕ ಮಂದಿಗೆ ಗಾಯಗಳಾಗಿದೆ. ಸುದೈವವಶಾತ್ ಯಾರಿಗೂ ಪ್ರಾಣಹಾನಿ ಆಗಿಲ್ಲ. ಆದ್ರೆ ನವೆಂಬರ್ 27 ಮಧ್ಯಾಹ್ನ 12 ಗಂಟೆ ಹೊತ್ತಿಗೆ ನಡೆದ ಅಪಘಾತ ಅನೇಕರ ಎದೆ ಬಡಿತ ಹೆಚ್ಚಿಸಿದ್ದು ಸುಳ್ಳಲ್ಲ