ಬೀದರ್: ಶ್ರೀ ಗುರುನಾನಕ್ ದೇವಜಿ ಮಹಾರಾಜ್ ಅವರ 556ನೇ ಜಯಂತಿ ನಿಮಿತ್ತ ನಗರದಲ್ಲಿ ಗಮನ ಸೆಳೆದ ಮೆರವಣಿಗೆ
ನಗರದ ಐತಿಹಾಸಿಕ ಗುರುದ್ವಾರ
Bidar, Bidar | Nov 5, 2025 ಬೀದರ್: ಶ್ರೀ ಗುರುನಾನಕ್ ದೇವಜಿ ಮಹಾರಾಜ್ ಅವರ 556ನೇ ಜಯಂತಿ ನಿಮಿತ್ತ ನಗರದಲ್ಲಿ ಅದ್ಧೂರಿ ಮೆರವಣಿಗೆ ಜರುಗಿತು. ನಗರದ ಐತಿಹಾಸಿಕ ಗುರುದ್ವಾರದಿಂದ ಮುಖ್ಯ ರಸ್ತೆ ಮಾರ್ಗವಾಗಿ ಗುರುದ್ವಾರದ ವರೆಗೆ ಮೆರವಣಿಗೆ ಜರುಗಿತು. ಗುರುದ್ವಾರ ಪ್ರಬಂಧಕ ಕಮಿಟಿಯ ಪ್ರಮುಖರಾದ ಡಾ: ಬಲಬೀರ್ ಸಿಂಗ್, ಮನಪ್ರೀತ್ ಸಿಂಗ್ ಬಂಟಿ ಸೇರಿದಂತೆ ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.