Public App Logo
Profile Picture

Udayakumar Mule

@basavakalyannews
121047Followers
30Following
ಬೀದರ್: ನಗರದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯ ಜಯಂತಿ ಆಚರಣೆ; ಸಚಿವ ರಹೀಂ ಖಾನ್ ಭಾಗಿ
ಬಸವಕಲ್ಯಾಣ: ಶ್ರೀ ಮಹಾತ್ಮ ಬಸವೇಶ್ವರ ಜಾತ್ರಾಮಹೋತ್ಸವ ನಿಮಿತ್ತ ನಗರದಲ್ಲಿ ಅದ್ಧೂರಿಯಾಗಿ ಜರುಗಿದ ಪಲ್ಲಕ್ಕಿ ಹಾಗೂ ನಂದಿ ಧ್ವಜ ಮೆರವಣಿಗೆ
ಬಸವಕಲ್ಯಾಣ: ಸಿಡಿಲು ಬಡಿದು ಎಮ್ಮೆ ಸಾವು, ಮಹಿಳೆಗೆ ಗಂಭೀರ ಗಾಯ; ನೀಲಕಂಠ ಗ್ರಾಮದಲ್ಲಿ ಘಟನೆ
ಹುಲಸೂರ: ಪಟ್ಟಣದಲ್ಲಿ ಕಳೆದುಹೋಗಿದ್ದ ಮೊಬೈಲ್ ಪತ್ತೆಮಾಡಿ ಮಾಲೀಕರಿಗೆ ಒಪ್ಪಿಸಿದ ಪೊಲೀಸರ ತಂಡ
ಹುಲಸೂರ: ಪಟ್ಟಣದಲ್ಲಿ ಕಳೆದುಹೋಗಿದ್ದ ಮೊಬೈಲ್'ಗಳು ಪತ್ತೆಮಾಡಿ ಮಾಲೀಕರಿಗೆ ಒಪ್ಪಿಸಿದ ಪೊಲೀಸರ ತಂಡ
ಬೀದರ್: ಚಿದ್ರಿ ಗ್ರಾಮದಲ್ಲಿ ಬುತ್ತಿ ಬಸವಣ್ಣ ಜಾತ್ರಾಮಹೋತ್ಸವ ನಿಮಿತ್ತ ಅದ್ಧೂರಿಯಾಗಿ ಜರುಗಿದ ಪಲ್ಲಕ್ಕಿ ಮೆರವಣಿಗೆ
ಹುಲಸೂರ: ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಜಯಂತಿ ಆಚರಣೆ
ಬಸವಕಲ್ಯಾಣ: ನಗರದ ತಹಸೀಲ್ ಕಚೇರಿಯಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಜಯಂತಿ ಆಚರಣೆ
ಬಸವಕಲ್ಯಾಣ: ಜಾಪೂರವಾಡಿ ಗ್ರಾಮದಲ್ಲಿ ಸಿಡಿಲಿಗೆ ಎತ್ತು ಬಲಿ
ಹುಲಸೂರ: ಪಟ್ಟಣದಲ್ಲಿ ಬಸವ ಜಯಂತಿ ಅದ್ಧೂರಿಯಾಗಿ ಆಚರಣೆ
ಬಸವಕಲ್ಯಾಣ: ನಗರದಲ್ಲಿ ಮಹಾತ್ಮ ಬಸವೇಶ್ವರ ಜಾತ್ರಾಮಹೋತ್ಸವ ನಿಮಿತ್ತ ವೈಭವದ ಬೆಳ್ಳಿ ತೊಟ್ಟಿಲು ಮೆರವಣಿಗೆ
ಬಸವಕಲ್ಯಾಣ: ಲಾರಿಗೆ ಖಾಸಗಿ ಬಸ್ ಡಿಕ್ಕಿ, ತಪ್ಪಿದ ಭಾರಿ ಅನಾಹುತ: ಸಸ್ತಾಪೂರ ಬಂಗ್ಲಾದಲ್ಲಿ ಘಟನೆ
ಬೀದರ್: ನಗರದಲ್ಲಿ ಜಿಲ್ಲಾಡಳಿತದಿಂದ ಬಸವ ಜಯಂತಿ ಅದ್ಧೂರಿಯಾಗಿ ಆಚರಣೆ; ಸಚಿವ ಈಶ್ವರ ಖಂಡ್ರೆ ಭಾಗಿ
ಭಾಲ್ಕಿ: ಪಟ್ಟಣದಲ್ಲಿ ಬಸವ ಜಯಂತಿ ಅದ್ಧೂರಿಯಾಗಿ ಆಚರಣೆ
ಬೀದರ್: ಹಾರುಗೇರಿ ಬಸವೇಶ್ವರ ದೇವಸ್ಥಾನ ಜಾತ್ರಾಮಹೋತ್ಸವ ನಿಮಿತ್ತ ನಗರದಲ್ಲಿ ಅದ್ಧೂರಿಯಾಗಿ ಜರುಗಿದ ಪಲ್ಲಕ್ಕಿ ಮೆರವಣಿಗೆ
ಬಸವಕಲ್ಯಾಣ: ನಗರದಲ್ಲಿ ರಸ್ತೆ ನಿರ್ಮಾಣದ ವೇಳೆ ನಿಯಮ ಉಲ್ಲಂಘನೆ; ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅಸಮಾಧಾನ
ಭಾಲ್ಕಿ: ಸಾರಿಗೆ ಬಸ್'ಗೆ ಹಿಂಬದಿಯಿಂದ ಗೂಡ್ಸ್ ವಾಹನ ಡಿಕ್ಕಿ, ಚಾಲಕ ಸಾವು; ಖಾನಾಪೂರ ಬಳಿ ಘಟನೆ
ಬಸವಕಲ್ಯಾಣ: ನಗರ ಸೇರಿದಂತೆ ವಿವಿಧೆಡೆ ಬಿರುಗಾಳಿ ಸಹಿತ ಅಕಾಲಿಕ ಮಳೆ, ಸಿಡಿಲಿಗೆ ವ್ಯಕ್ತಿ ಬಲಿ, ಹಾರಿ ಹೋದ ಟೆಂಟ್, ಹೊತ್ತಿ ಉರಿದ ಮರ
ಬೀದರ್: ನಗರದ ಬಿಜೆಪಿ ಕಚೇರಿಯಲ್ಲಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ನಿಮಿತ್ತ ವಿಚಾರ ಗೋಷ್ಠಿಗೆ ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಚಾಲನೆ
ಬೀದರ್: ಬಡ್ಡಿ ಸಮೇತ ರೈತರ ಕಬ್ಬಿನ ಬಾಕಿ ಹಣ ನೀಡಲಿ; ನಗರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಒತ್ತಾಯ
ಬೀದರ್: ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿ ವಿರೋಧಿ ಪಕ್ಷವಾಗಿದೆ; ನಗರದಲ್ಲಿ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆರೋಪ
ಬಸವಕಲ್ಯಾಣ: ಮಂಠಾಳ ಕ್ರಾಸ ಸಮೀಪ ನಿಯಂತ್ರಣ ತಪ್ಪಿದ ಲಾರಿ ಪಲ್ಟಿ; ಇಬ್ಬರಿಗೆ ಗಂಭೀರ ಗಾಯ
ಬಸವಕಲ್ಯಾಣ: ನಗರದ ಅಶ್ವಮೇಧ ಕಾಲೇಜಿನಲ್ಲಿ ಅಗ್ನಿಶಾಮಕ ದಳದಿಂದ ಮಾಕ್ ಡೀಲ್; ತುರ್ತು ಪರಿಸ್ಥಿತಿ ನಿರ್ವಹಣೆ ಕುರಿತು ಜನಜಾಗೃತಿ
ಹುಲಸೂರ: ಪಟ್ಟಣದಲ್ಲಿ ಶ್ರೀರಾಮ ನವಮಿ ಉತ್ಸವ ನಿಮಿತ್ತ ಅದ್ಧೂರಿಯಾಗಿ ಜರುಗಿದ ಶೋಭಾಯಾತ್ರೆ
ಭಾಲ್ಕಿ: ಬಾಲ್ಯ ವಿವಾಹ ಮಾಡಿದರೆ ಕಠಿಣ ಕ್ರಮ; ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಾರದಾ ಕಲ್ಮಾಕರ್ ಎಚ್ಚರಿಕೆ