Public App Logo
Profile Picture

Udayakumar Mule

@basavakalyannews
120883Followers
30Following
ಭಾಲ್ಕಿ: ಇಂಚೂರ ಬಳಿ 9 ಕೋಟಿ ರೂ. ವೆಚ್ಚದ ನೂತನ ರಸ್ತೆ ಕಾಮಗಾರಿಗೆ ಸಂಸದ ಸಾಗರ್ ಖಂಡ್ರೆ ಚಾಲನೆ
ಬಸವಕಲ್ಯಾಣ: ಶಾಸಕರ ಮಾತು ತಲೆ ಬುಡಾ ಇಲ್ಲದ ಮಾತು; ನಗರದಲ್ಲಿ ಕೆಡಿಪಿ ಸದಸ್ಯ ಶಿವಕುಮಾರ ಶಟಗಾರ ಹೇಳಿಕೆ
ಬಸವಕಲ್ಯಾಣ: ನಗರದಲ್ಲಿ ಗಮನ ಸೆಳೆದ ದೇಶಿ ಆಹಾರ ಮೇಳೆ
ಬಸವಕಲ್ಯಾಣ: ನಗರದಲ್ಲಿ ಅದ್ಧೂರಿಯಾಗಿ ಜರುಗಿದ ಸೌಹಾರ್ದ ಪಥಿಕ ಸಿರಿ ಪ್ರಶಸ್ತಿ ಪ್ರದಾನ ಹಾಗೂ ಸಾಮೂಹಿಕ ಇಫ್ತಾರ್ ಕೂಟ
ಬಸವಕಲ್ಯಾಣ: ಶರಣರ ನೆಲದಲ್ಲಿ ವಚನ ವಿವಿ ಸ್ಥಾಪನೆಗೆ 25 ಭೂಮಿ ಮಂಜೂರಿ; ನಗರದಲ್ಲಿ ಬಸವ ಭಕ್ತರಿಂದ ಸಂಭ್ರಮಾಚರಣೆ
ಬೀದರ್: ನಗರದಲ್ಲಿ ಶ್ರೀ ಬೀರಲಿಂಗೇಶ್ವರ ದೇವರ ಮೂರ್ತಿ ಪ್ರಾಣಪ್ರತಿಷ್ಠಾಪನೆ ನಿಮಿತ್ತ ಅದ್ಧೂರಿಯಾಗಿ ಜರುಗಿದ ಮೆರವಣಿಗೆ
ಭಾಲ್ಕಿ: ಕೇಸರಜವಳಗಾ ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ನಿವಾಸಕ್ಕೆ ಮುಖಂಡ ಡಿ.ಕೆ.ಸಿದ್ರಾಮ್‌ ಭೇಟಿ
ಬಸವಕಲ್ಯಾಣ: ಸರ್ಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಿ; ಪರ್ತಾಪೂರ ಗ್ರಾಮದಲ್ಲಿ ರೈತರಿಗೆ ಮಾಜಿ ಎಂಎಲ್ಸಿ ವಿಜಯಸಿಂಗ್ ಸಲಹೆ
ಭಾಲ್ಕಿ: ಕೇಸರಜವಳಗಾ ಹಾಗೂ ಲಾಧಾ ಗ್ರಾಮದ ಮಧ್ಯೆ ನಿಯಂತ್ರಣ ತಪ್ಪಿದ ರಾಶಿಯಂತ್ರ ಪಲ್ಟಿ
ಹುಲಸೂರ: ರೈತರಿಗೆ ಸಿಗದ ಬೆಳೆ ಹಾನಿ ಪರಿಹಾರ, ಗ್ರಾಮ ಲೆಕ್ಕಿಗನ ವಿರುದ್ಧ ಕ್ರಮಕ್ಕೆ ಪಟ್ಟಣದಲ್ಲಿ ಭಾರತೀಯ ಕಿಸಾನ್ ಸಂಘ ಒತ್ತಾಯ
ಬಸವಕಲ್ಯಾಣ: ಶರಣರ ನೆಲದಲ್ಲಿ ಭಯ ಹುಟ್ಟಿಸುವ ಕೆಲಸ ನಡೆಯುತ್ತಿದೆ, ಇದು ಸಹಿಸಲು ಸಾಧ್ಯವಿಲ್ಲ; ನಗರದಲ್ಲಿ ಶಾಸಕ ಸಲಗರ್ ಎಚ್ಚರಿಕೆ
ಬೀದರ್: ಒಳ ಮೀಸಲಾತಿ ಸಂಪೂರ್ಣ ಜಾರಿಯಾಗುವವರೆಗೆ ಹೊಸ ಹುದ್ದೆ ನೇಮಕ ತಡೆಗೆ ಒತ್ತಾಯಿಸಿ ನಗರದಲ್ಲಿ ಮಾದಿಗ ಸಂಘಟನೆಗಳಿಂದ ಪ್ರತಿಭಟನೆ
ಬಸವಕಲ್ಯಾಣ: ಮಾರ್ಚ್ 3 ರಂದು ನಡೆದ ಘಟನೆ ಹಿನ್ನೆಲೆ: ನಗರದಲ್ಲಿ ಪೊಲೀಸ್ ಇಲಾಖೆಯಿಂದ ಪಥ ಸಂಚಲನ
ಬೀದರ್: ಬಸವಕಲ್ಯಾಣ ಶಾಂತವಾಗಿದೆ, ಹಿಂಸೆಗೆ ಪ್ರಚೋದಿಸುವ ಪೋಸ್ಟ್‌'ಗಳು ಹಾಕಿದರೆ ಕಠಿಣ ಕ್ರಮ; ನಗರದಲ್ಲಿ ಎಸ್ಪಿ ಪ್ರದೀಪ್ ಗುಂಟಿ ಎಚ್ಚರಿಕೆ
ಭಾಲ್ಕಿ: ರೈತರು ಇಂದೇ ಸೆಂಟ್ರಲ್ ಐಡಿ ಮಾಡಿಸಿಕೊಳ್ಳಿ; ಪಟ್ಟಣದಲ್ಲಿ ಕೃಷಿ ಇಲಾಖೆ ಎಡಿ ಮಲ್ಲಿಕಾರ್ಜುನ ಯರಬಾಗೆ ಸಲಹೆ
ಬೀದರ್: ನಗರದಲ್ಲಿ ಹೋಳಿ ನಿಮಿತ್ತ ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಚಿಣ್ಣರು ಹಾಗೂ ಮಹಿಳೆಯರು
ಭಾಲ್ಕಿ: ಯುದ್ಧ ಪೀಡಿತ ದೇಶಗಳಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ಹೆಲ್ಪ್ ಲೈನ್ ಆರಂಭ; ಪಟ್ಟಣದಲ್ಲಿ ಸಂಸದ ಸಾಗರ್ ಖಂಡ್ರೆ ಮಾಹಿತಿ
ಬಸವಕಲ್ಯಾಣ: ಹಳ್ಳಿ ಗ್ರಾಮದಲ್ಲಿ ಶ್ರೀ ಶಿವಶರಣರ ಹರಳಯ್ಯ ಜಯಂತಿ ನಿಮಿತ್ತ ಅದ್ದೂರಿಯಾಗಿ ಜರುಗಿದ ಮೆರವಣಿಗೆ
ಬಸವಕಲ್ಯಾಣ: ಮಂಠಾಳ ಗ್ರಾಮದಲ್ಲಿ ಹೋಳಿ ಹಬ್ಬದ ನಿಮಿತ್ತ ಸಂಭ್ರಮದಿಂದ ಜರುಗಿದ ಕೋಲಾಟ ಕಾರ್ಯಕ್ರಮ
ಬಸವಕಲ್ಯಾಣ: ಖಾಸಗಿ ಶಾಲಾ ಶಿಕ್ಷಕರ ಮೇಲೆ ಹಲ್ಲೆ ಹಿನ್ನೆಲೆ; ನಗರದಲ್ಲಿ ಉದ್ರಿಕ್ತ ಗುಂಪಿನಿಂದ ಪೊಲೀಸರ ಮೇಲೆ ಕಲ್ಲು ತೂರಾಟ
ಭಾಲ್ಕಿ: ಯುದ್ಧ ಭೂಮಿ ದುಬೈನಲ್ಲಿ ಸಿಲುಕಿದ ಯುವಕರೊಂದಿಗೆ ಪಟ್ಟಣದಲ್ಲಿ ಮಾತನಾಡಿ ಧೈರ್ಯತುಂಬಿದ ಸಂಸದ ಸಾಗರ್ ಖಂಡ್ರೆ
ಹುಲಸೂರ: ಬೇಲೂರ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿದ ಬಣ್ಣ ಓಕುಳಿ; ಶಾಸಕ ಸಲಗರ್ ಭಾಗಿ
ಬಸವಕಲ್ಯಾಣ: ರಾಜೇಶ್ವರ ಗ್ರಾಮದಲ್ಲಿ ಹೋಳಿ ಹಬ್ಬದ ನಿಮಿತ್ತ ಕೋಲಾಟವಾಡಿ ಸಂಭ್ರಮಿಸಿದ ಯುವಕರು
ಬೀದರ್: ದೇವಸ್ಥಾಗಳಿಗೂ ಬಿಡದ ಗ್ರಹಣ; ನಗರದ ಹಲವು ದೇವಸ್ಥಾನಗಳಲ್ಲಿ ನಡೆದ ಸ್ವಚ್ಚತಾ ಕಾರ್ಯ
ಬೀದರ್: ನಗರದಲ್ಲಿ ಬ್ರೀಮ್ಸ್ ಆಸ್ಪತ್ರೆ ಫಾರೇನ್ಸಿಕ್ ಲ್ಯಾಬ್ ಮುಖ್ಯಸ್ಥ, ತಜ್ಞ ವೈದ್ಯ ಆತ್ಮಹತ್ಯೆ