Public App Logo
Profile Picture

Udayakumar Mule

@basavakalyannews
121372Followers
30Following
ಬಸವಕಲ್ಯಾಣ: ಎಲ್'ಕೆಜಿ, ಯುಕೆಜಿ ಶಾಲೆಗಳ ಅತಿಥಿ ಶಿಕ್ಷಕಿಯರಿಗೆ ವೇತನ ಪಾವತಿಗಾಗಿ ಬೆಂಗಳೂರಿನಲ್ಲಿ ಸಚಿವರಿಗೆ ಲೋಕೇಶ ಮೋಳಕೇರೆ ಒತ್ತಾಯ
ಬೀದರ್: ಎಐಸಿಸಿ ಅಧ್ಯಕ್ಷ ಖರ್ಗೆಗೆ ಅವಮಾನ ಖಂಡಿಸಿ ನಗರದಲ್ಲಿ ಪ್ರಗತಿಪರ ನಾಗರಿಕರ ವೇದಿಕೆಯಿಂದ ಖಂಡನಾ ಸಮಾವೇಶ
ಬೀದರ್: ಗೌರವ ಧನ ಹೆಚ್ಚಳಕ್ಕೆ ಒತ್ತಾಯಿಸಿ
ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ
ಬೀದರ್: ಪಂಚಾಯತ್ ರಾಜ್ ಖಾತೆ ಸಚಿವರ ತವರು ಜಿಲ್ಲೆಯಲ್ಲೆ ಕೂಲಿ ಕಾರ್ಮಿಕರಿಗೆ ಅನ್ಯಾಯ; ಚಾಂಬೋಳ ಗ್ರಾಪಂ ಮುಂದೆ ಕಾರ್ಮಿಕರಿಂದ ಪ್ರತಿಭಟನೆ
ಭಾಲ್ಕಿ: ಪಟ್ಟಣದಲ್ಲಿ ಅಕ್ಕಪಡೆಯಿಂದ ಮಹಿಳೆಯರಿಗೆ ಸುರಕ್ಷತಾ ಕ್ರಮಗಳ ಕುರಿತು ಜನಜಾಗೃತಿ
ಭಾಲ್ಕಿ: ಉತ್ತರಖಾಂಡನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅವಮಾನ ಖಂಡಿಸಿ ಪಟ್ಟಣದಲ್ಲಿ ಸಂಸದರ ನೇತೃತ್ವದಲ್ಲಿ ಕಾಂಗ್ರೆಸ್'ನಿಂದ ಪ್ರತಿಭಟನೆ
ಬಸವಕಲ್ಯಾಣ: ನಗರದಲ್ಲಿ ಭಕ್ತಿ ಶ್ರದ್ಧೆಯಿಂದ ಜರುಗಿದ ಕಾವಡ ಯಾತ್ರೆ: ಸಾವಿರಾರು ಜನ ಭಕ್ತರು ಭಾಗಿ
ಬೀದರ್: ಅಗಸ್ಟ್ 30ರಂದು ಖೇಲ್ ಚಿತ್ರದ ಟ್ರೈಲರ್ ಬಿಡುಗಡೆ: ನಗರದಲ್ಲಿ ಭರತ್ ಮಾಹಿತಿ
ಬೀದರ್: ಮನ್ನಾಏಖೇಳ್ಳಿ ಹಾಗೂ ಬಂಗೂರನಲ್ಲಿ ಸಾರ್ವಜನಿಕರಿಂದ ಅಹವಾಲು ಆಲಿಸಿದ ಸಂಸದ ಸಾಗರ್ ಖಂಡ್ರೆ
ಬಸವಕಲ್ಯಾಣ: ಹಾರಕೂಡನಲ್ಲಿ ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ, ಶ್ರೀಗಳಿಗೆ ತಲಾಭಾರ
ಬಸವಕಲ್ಯಾಣ: ಎಲ್'ಕೆಜಿ, ಯುಕೆಜಿ ಶಾಲೆಗಳ ಅತಿಥಿ ಶಿಕ್ಷಕಿಯರ ವೇತನ ಪಾವತಿಸದಿದ್ದರೆ ಬಿಇಓ ಕಚೇರಿ ಮುಂದೆ ಹೋರಾಟ; ನಗರದಲ್ಲಿ ಲೋಕೇಶ್ ಮೋಳಕೇರೆ ಎಚ್ಚರಿಕೆ
ಬೀದರ್: ಬೀದಿ ಬದಿ ವ್ಯಾಪಾರಿಗಳಿಂದ ದುಬಾರಿ ಶುಲ್ಕ ವಸೂಲಿ; ನಗರದ ಮಹಾನಗರ ಪಾಲಿಕೆ ಬಳಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಬಸವಕಲ್ಯಾಣ: ಮುಡಬಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಿ; ನಗರದಲ್ಲಿ ಕರವೇ ಸ್ವಾಭಿಮಾನಿ ಬಣ ಒತ್ತಾಯ
ಬಸವಕಲ್ಯಾಣ: ಗೋಕುಳ ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿದ ಶ್ರೀ ಮಹಾಲಿಂಗೇಶ್ವರ ಹಾಗೂ ಶ್ರೀ ಬೀರಲಿಂಗೇಶ್ವರ ಪಲ್ಲಕ್ಕಿ ಮೆರವಣಿಗೆ
ಬೀದರ್: ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಿ: ನಗರದಲ್ಲಿ ಎಸ್ಪಿ ಪ್ರದೀಪ್ ಗುಂಟಿ ಸಲಹೆ
ಬಸವಕಲ್ಯಾಣ: ರಸ್ತೆಯಲ್ಲಿ ತಗ್ಗು ಗುಂಡಿಗಳ ನಿರ್ಮಾಣ, ಕಸಕಡ್ಡಿಗಳಿಂದ ತುಂಬಿದ ಚರಂಡಿಗಳು: ಗ್ರಾಪಂ ವಿರುದ್ಧ ತಡೋಳಾ ಗ್ರಾಮಸ್ಥರ ಆಕ್ರೋಶ
ಬಸವಕಲ್ಯಾಣ: ನಿಂತಿದ್ದ ಟಾಟಾ ಸೂಮೋದಲ್ಲಿ ಟಾಟಾ ಸುಮೋ ದಲ್ಲಿ ಸೇರಿದ ನಾಗರ ಹಾವು ರಕ್ಷಣೆ ಮಾಡಿದ ಉರಗ ತಜ್ಞ: ಅತಲಾಪೂರ ಕ್ರಾಸ್ ಬಳಿ ಘಟನೆ
ಬಸವಕಲ್ಯಾಣ: ಖಾನಾಪೂರ(ಕೆ)ನಲ್ಲಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಜಯಂತಿ ಆಚರಣೆ; ಮಾಜಿ ಎಂಎಲ್ಸಿ ವಿಜಯಸಿಂಗ್ ಭಾಗಿ
ಬೀದರ್: ಸಾತೋಲಿ, ಹೊಕ್ರಾಣಾ ಗ್ರಾಮದಲ್ಲಿ ಸಾರ್ವಜನಿಕರಿಂದ ಅಹವಾಲು ಆಲಿಸಿದ ಸಂಸದ ಸಾಗರ್ ಖಂಡ್ರೆ
ಬಸವಕಲ್ಯಾಣ: ಹದಗೆಟ್ಟ ರಸ್ತೆಗೆ ಸ್ವಂತ ಖರ್ಚಿನಲ್ಲಿ ದುರಸ್ತಿ ಭಾಗ್ಯ ಕಲ್ಪಿಸಿದ ಕಿಟ್ಟಾ ಗ್ರಾಮಸ್ಥರು
ಬೀದರ್: ಮನ್ನಾಏಖೇಳ್ಳಿಯಲ್ಲಿ ನೂತನ ಸಚಿವ ಡಾ: ಅಜಯಸಿಂಗ್'ಗೆ ಅದ್ಧೂರಿ ಸ್ವಾಗತ
ಬಸವಕಲ್ಯಾಣ: ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಿ; ನಗರದಲ್ಲಿ ನಮ್ಮ ಕರ್ನಾಟಕ ಸೇನೆ ಒತ್ತಾಯ
ಬಸವಕಲ್ಯಾಣ: ಕಿಟ್ಟಾ ಗ್ರಾಮದಲ್ಲಿ ಕೆಮಿಕಲ್ ತ್ಯಾಜ್ಯ ತಂದು ಸುರಿದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಬಿಎಸ್ಪಿ ಒತ್ತಾಯ
ಬೀದರ್: ಮೋದಿ, ಅಮಿತ್ ಶಾ ತಪ್ಪುಗಳು ಮುಚ್ಚಿಹಾಕಲು ಬಿಜೆಪಿಯಿಂದ ನಾಗೇಂದ್ರ ವಿರುದ್ಧ ಪ್ರತಿಭಟನೆ: ನಗರದಲ್ಲಿ ಬಿಕೆ ಹರಿಪ್ರಸಾದ್ ಆರೋಪ
ಭಾಲ್ಕಿ: ಪಟ್ಟಣದಲ್ಲಿ ಕರ್ನಾಟಕ ಜಾನಪದ ಪರಿಷತ್'ನಿಂದ ವಿಶ್ವ ಜನಪದ ದಿನ ಆಚರಣೆ