Public App Logo
Jansamasya
News
पुलिस
Maharashtra
Bjp
National
Police
Bihar
India
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana
Hardoi

ಹಾವೇರಿಯಲ್ಲಿ ನರೇಗಲ್ ಕೋಮುಗಲಭೆ ಕಾವು ಆರೋ ಮುನ್ನವೇ ಮತ್ತೊಂದು ಘಟನೆ..!| News 2 Kannada | #haveri #hirekerur #rattihalli #MurderCase #CrimeNews #PoliceInvestigation #ಹಾವೇರಿ #KannadaNewsChannel #breakingnewstoday #news2kannada ಕ್ಷುಲ್ಲಕ ಕಾರಣಕ್ಕೆ ಬೀದಿ ಬದಿ ವ್ಯಾಪಾರಿ ‌ಮೇಲೆ ಮನಸ್ಸೊಯಿಚ್ಚೆ ಹಲ್ಲೆ.. ಎದೆಗೆ ಕಾಲಿನಿಂದ ಒದ್ದು ಹಲ್ಲೆಗೈದ ನಾಲ್ವರು ಮುಸ್ಲಿಂ ಯುವಕರು.. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿರೋ ಘಟನೆ.. ಹಲ್ಲೆ ತೀವ್ರತೆಗೆ ಸ್ಥಳದಲ್ಲೇ ಸಾವನ್ನಪ್ಪಿದ ಶಿವಾಜಿರಾವ್ ಬೈರೋಜಿ (55). ಮೊಟ್ಟೆ ಖರೀದಿಸಲು ಅಂಗಡಿಗೆ ಬಂದಿದ್ದ ನಾಲ್ವರು ಮುಸ್ಲಿಂ ಯುವಕರು. ನಾನು ಕೊಟ್ಟಿದ್ದು ₹500 ಎಂದು ಜಗಳ ತೆಗದ ವಾಸೀಮ್ ಎಂಬ ಯುವಕ. ಇಲ್ಲ ಕೊಟ್ಟಿದ್ದು ₹100 ಎಂದಿದ್ದಕ್ಕೆ ಮೃತ ಶಿವಾಜಿರಾವ್ ಮಗನ ಜೊತೆ ಗಲಾಟೆ. ಮಗನ ಜೊತೆ ಗಲಾಟೆ ಬಿಡಿಸಲು ಬಂದಾಗ ತಂದೆಗೆ ಹೊಡೆದ ಯುವಕರು. ವಾಸೀಮ್ ಮುಲ್ಲಾ,ಸರ್ಪರಾಜ್ ಮುಲ್ಲಾ,ಸಾದಿಕ್ ಮುಲ್ಲಾ ಹಾಗೂ ಶಿರಾಜ್ ಮುಲ್ಲಾ ಆರೋಪಿಗಳು.. ಘಟನೆ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿರೋ ನಾಲ್ವರು ಆರೋಪಿಗಳು. ಶಿವಾಜಿರಾವ್ ಮೃತದೇಹ ಮರೋಣತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ. ಘಟನೆ ಬಗ್ಗೆ ಶಿವಾಜಿರಾವ್ ಮಗ ಭರತ್ ನಿಂದ ಪೊಲೀಸ್ ಠಾಣೆಗೆ ದೂರು. ಸ್ಥಳಕ್ಕೆ ಐಜಿ ರವಿಕಾಂತೇಗೌಡ ಹಾಗೂ ಎಸ್ಪಿ ಯಶೋದಾ ವಂಟಗೋಡಿ ಭೇಟಿ. ಈ ಘಟನೆಯಿಂದಾಗಿ ರಟ್ಟಿಹಳ್ಳಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಠಿ.. ರಟ್ಟಿಹಳ್ಳಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿರೋ ಪ್ರಕರಣ.

Hubli Urban, Dharwad | Jul 29, 2026

MORE NEWS

ಎರಡನೇ ಬಾರಿ ರುದ್ರಪ್ಪ ಲಮಾಣಿಗೆ ಒಲಿದ ಮಂತ್ರಿ ಭಾಗ್ಯ..!
| News 2 Kannada |

#haveri #ಹಾವೇರಿ #rudrappalamani #ministerpost #DKShivakumar #congressgovernment #news2kannada #KannadaNewsChannel #breakingnewstoday

ಎರಡನೇ ಬಾರಿ ರುದ್ರಪ್ಪ ಲಮಾಣಿಗೆ ಒಲಿದ ಮಂತ್ರಿ ಭಾಗ್ಯ..! | News 2 Kannada | #haveri #ಹಾವೇರಿ #rudrappalamani #ministerpost #DKShivakumar #congressgovernment #news2kannada #KannadaNewsChannel #breakingnewstoday

Hubli Urban, Dharwad | Aug 3, 2026

ಹಾವೇರಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ..!
ಖದೀಮರಿಂದ  ₹2.29 ಕೋಟಿ ಮೌಲ್ಯದ ವಸ್ತುಗಳು ಜಪ್ತಿ..!
| News 2 Kannada |

#ಹಾವೇರಿ #haveri #spyashoda #propertyparade
#PoliceInvestigation #PoliceAction #robbery #RobberyCase #breakingnewstoday #CrimeNews #news2kannada #KannadaNewsChannel 
2.29 ಕೋಟಿ ಮೌಲ್ಯದ ಜಪ್ತಿ ಮಾಲು ವಾರಸುದಾರರಿಗೆ ಹಸ್ತಾಂತರ
ಕಳ್ಳತನದ ಚಿನ್ನಾಭರಣ, ನಗದು ಹಾಗೂ ಇತರೆ ವಸ್ತುಗಳು ಮಾಲೀಕರಿಗೆ ವಾಪಸ್
ಎಸ್.ಪಿ.ಯಶೋಧಾ ವಂಟಗೋಡಿ ನೇತೃತ್ವದಲ್ಲಿ 'ಪ್ರಾಪರ್ಟಿ ರಿಟರ್ನ್ ಪರೇಡ್'

ಹಾವೇರಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ..! ಖದೀಮರಿಂದ ₹2.29 ಕೋಟಿ ಮೌಲ್ಯದ ವಸ್ತುಗಳು ಜಪ್ತಿ..! | News 2 Kannada | #ಹಾವೇರಿ #haveri #spyashoda #propertyparade #PoliceInvestigation #PoliceAction #robbery #RobberyCase #breakingnewstoday #CrimeNews #news2kannada #KannadaNewsChannel 2.29 ಕೋಟಿ ಮೌಲ್ಯದ ಜಪ್ತಿ ಮಾಲು ವಾರಸುದಾರರಿಗೆ ಹಸ್ತಾಂತರ ಕಳ್ಳತನದ ಚಿನ್ನಾಭರಣ, ನಗದು ಹಾಗೂ ಇತರೆ ವಸ್ತುಗಳು ಮಾಲೀಕರಿಗೆ ವಾಪಸ್ ಎಸ್.ಪಿ.ಯಶೋಧಾ ವಂಟಗೋಡಿ ನೇತೃತ್ವದಲ್ಲಿ 'ಪ್ರಾಪರ್ಟಿ ರಿಟರ್ನ್ ಪರೇಡ್'

Hubli Urban, Dharwad | Jul 30, 2026

ಹುಬ್ಬಳ್ಳಿ ನಗರ: ಫೆ.21ರಂದು ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ:ನಗರದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರಾವಾಧ್ಯಕ್ಷ ಕೆ.ರವೀಂದ್ರಶೆಟ್ಟಿ

ಹುಬ್ಬಳ್ಳಿ ನಗರ: ಫೆ.21ರಂದು ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ:ನಗರದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರಾವಾಧ್ಯಕ್ಷ ಕೆ.ರವೀಂದ್ರಶೆಟ್ಟಿ

Hubli Urban, Dharwad | Feb 20, 2026