ಕಲ್ಯಾಣ ಕರ್ನಾಟಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ನೆರವಿಗೆ ಬಾರದ 371 ಜೆ ಯಾವ ಪುರುಷಾರ್ಥಕ್ಕೆ ಎಂದು ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಆಡಳಿತ ಮಂಡಳಿಗಳ ಸಂಘದ ಜಿಲ್ಲಾ ಗೌರವಧ್ಯಕ್ಷ ರೇವಣಸಿದ್ದಪ್ಪ ಜಲಾಧೆ ಆಕ್ರೋಶ ಪಡಿಸಿದರು. ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ 12:30ಕ್ಕೆ ನಡೆದ ಸಂಘದ ತಾಲೂಕು ಘಟಕದ ವಿಶೇಷ ಸಭೆಯಲ್ಲಿ ಮಾತನಾಡಿದರು ಸಂಘದ ತಾಲೂಕು ಅಧ್ಯಕ್ಷ ಸುರೇಂದ್ರ ತೊಡಗಿಕಾರ್ ಪ್ರಮುಖರಾದ ಶಿವಶಂಕರ್ ತರನಳ್ಳಿ, ಭಾಸ್ಕರ್ ಹೇಳಿಕೆ ಗುಂಡಯ್ಯ ತೀರ್ಥ ಸಂದೀಪ್ ಬತಲಿ ವೇದಿಕೆಯಲ್ಲಿದ್ದರು.