Public App Logo
Jansamasya
News
पुलिस
Maharashtra
Bjp
National
Police
Bihar
India
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana
Hardoi

ಉಡುಪಿ: ಉಡುಪಿಯಲ್ಲಿ ನವಚೇತನ ಮಂಡಳಿಯಿಂದ ಸ್ವಚ್ಛತಾ ಅಭಿಯಾನ ಮತ್ತು ಗಿಡ ನಾಟಿಕೆ ಕಾರ್ಯಕ್ರಮ

Udupi, Udupi | Aug 3, 2026
ಉಡುಪಿಯಲ್ಲಿ ನವಚೇತನ ಯುವಕ–ಯುವತಿ ಮಂಡಲ ಭಾನುವಾರ ಸ್ವಚ್ಛತಾ ಅಭಿಯಾನ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮ ಆಯೋಜಿಸಿ ಗಿಡ ನಾಟಿಕೆ ಹಾಗೂ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನಡೆಸಿತು. ಸ್ಥಳೀಯರು ಮತ್ತು ಅತಿಥಿಗಳು ಪಾಲ್ಗೊಂಡು ಪರಿಸರ ಜಾಗೃತಿ ಮೂಡಿಸಿದರು.