ರಾಜ್ಯದಲ್ಲಿ ಸದ್ಯ ಸಿಎಂ ಯಾರಾಗ್ತಾರೆ ಅನ್ನುವಂತಹ ಕುತೂಹಲ ಗರಿಗೆದರಿದೆ. ಈ ಮಧ್ಯೆ ದಲಿತ ನಾಯಕರಾಗಬೇಕು ಅನುವಂತಹ ಕೂಗು ಕೂಡ ಜೋರಾಗಿದೆ. KH ಮುನಿಯಪ್ಪ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲಾಗಿತ್ತು. ಬಿಕೆ ಹರಿ ಪ್ರಸಾದ್ ಸೇರಿ ಅನೇಕರು ಉಪಸ್ಥಿತಿರಿದ್ದರು.
ಬೆಂಗಳೂರು ಉತ್ತರ: ಡಿಕೆ ಅಲ್ಲ ಸಿದ್ದು ಅಲ್ಲ ಮುನಿಯಪ್ಪ ಬ್ರೇಕ್ ಫಾಸ್ಟ್ ಮೀಟಿಂಗ್ ಸೀಕ್ರೆಟ್! ವಿಧಾನಸೌಧದಲ್ಲಿ ಇದೇ ಚರ್ಚೆ - Bengaluru North News