Public App Logo
Jansamasya
News
Bjp
National
Police
Bihar
India
कांग्रेस
Gujarat
Accident
Congress
Modi
Delhi
Viral
मारपीट
Jharkhand
Breakingnews
Narendramodi
Nitishkumar
Madhya_pradesh
Nsui
Madhyapradesh
Pmmodi
Rahulgandhi
Uttarpradesh
Haryana
Cricket
Lucknow
Uttarakhand
Crimenews

ಧಾರವಾಡ: ಧಾರವಾಡದ ಯಾದವಾಡ ರಸ್ತೆಯ ಸ್ಮಶಾನದ ಜಾಗವನ್ನು ಮಾರಾಟಕ್ಕೆ ಕಮಲಾಪುರ, ಮಾಳಾಪುರ ಜನರ ವಿರೋಧ: ನೋಟೀಸ್ ಬೋರ್ಡ್ ಅಳವಡಿಸಿ ಆಕ್ರೋಶ

Dharwad, Dharwad | Nov 28, 2025
ಧಾರವಾಡದ ಯಾದವಾಡ ರಸ್ತೆಗೆ ಹೊಂದಿಕೊಂಡಿರುವ ೪ ಎಕರೆ ಸ್ಮಶಾನದ ಜಾಗವನ್ನು ಮಾರಾಟ ಮಾಡುತ್ತಿರುವುದಕ್ಕೆ ಕಮಲಾಪುರ, ಮಾಳಾಪುರ, ಮರಾಠಾ ಕಾಲೊನಿ, ಪತ್ರೇಶ್ವರ ನಗರ, ನಾರಾಯಣಪುರ, ಹರಿಜಕೇರಿ ನಿವಾಸಿಗಳು ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಲೆ ತಲಾಂತರದಿಂದ ಇದೇ ಜಾಗದಲ್ಲಿ ಹಿರಿಯರನ್ನು ಮಣ್ಣು ಮಾಡುತ್ತಿದ್ದು, ಈ ಭೂಮಿ ಮಾರಾಟಕ್ಕೆ ನಮ್ಮ ವಿರೋಧವಿದೆ ಎಂದು ಜನರು ಜಮೀನು ಕಬ್ಬಾ ಮಾಡಿಕೊಂಡು ನೋಟೀಸ್ ಬೋರ್ಡ್ ಅಳವಡಿಸಿ ಆಕ್ರೋಶ