Public App Logo
Profile Picture

manjunath kavali

@manjunathkavali225
193048Followers
0Following
ಧಾರವಾಡ: ಚುಕ್ಕೆ ಜಿಂಕೆಯನ್ನು ಭೀಕರವಾಗಿ ಬೇಟೆಯಾಡಿದ ಆರೋಪಿಗಳನ್ನು ಬಂಧಿಸಿದ ಧಾರವಾಡ ಅರಣ್ಯ ಇಲಾಖೆ ಅಧಿಕಾರಿಗಳು
ಹುಬ್ಬಳ್ಳಿ ನಗರ: ಜುಲೈ 4ರಂದು ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ 25ನೇ ಅವಧಿಗೆ ಮಹಾಪೌರ ಹಾಗೂ ಉಪ ಮಹಾಪೌರರ ಸ್ಥಾನಗಳಿಗೆ ಚುನಾವಣೆ
ಹುಬ್ಬಳ್ಳಿ ನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದಾರೆ: ಹುಬ್ಬಳ್ಳಿಯಲ್ಲಿ ರಾಜ್ಯಸಭಾ ಸದಸ್ಯ ಪ್ರೊ.ಎಂ.ನಾಗರಾಜ
ಕುಂದಗೋಳ: ಕುಂದಗೋಳ ತಾಲೂಕಿನ ಕಡಪಟ್ಟಿ ಮಾರ್ಗ ಮಧ್ಯದ ಕಣೋಜ ಹಳ್ಳದ ಬ್ರೀಡ್ಜ್ ಮತ್ತೆ ಕುಸಿತ
ಕುಂದಗೋಳ: ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ವರ್ಗಾವಣೆಯಾದ ಶಿಕ್ಷಕರ ಬೀಳ್ಕೊಡುವಾಗ ವಿದ್ಯಾರ್ಥಿಗಳು ಕಣ್ಣೀರು
ಅಣ್ಣಿಗೇರಿ: ಜೂನ್ 24 ರಂದು ಅಣ್ಣಿಗೇರಿ ತಾಲೂಕಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ: ಹೆಸ್ಕಾಂ ಪ್ರಕಟಣ
ಧಾರವಾಡ: ಖಾಲಿಯಿರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಎ.ಐ.ಡಿ.ಎಸ್.ಓ ಹಾಗೂ ಎ.ಐ.ಡಿ.ವಾಯ್.ಓ ಸಂಘಟನೆ ಸದಸ್ಯರಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ
ಧಾರವಾಡ: ವಿದ್ಯುತ್ ಸರಬರಾಜನ್ನು ಟಾಟಾ ಕಂಪನಿಯವರಿಗೆ ನೀಡುವುದನ್ನು ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ
ಧಾರವಾಡ: ಗರಗ ಗ್ರಾಮದಲ್ಲಿ ನಡೆದ ಫೈರಿಂಗ್ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ: ಧಾರವಾಡದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ
ಧಾರವಾಡ: ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಹೊಲದಲ್ಲಿನ ಮರಕ್ಕೆ ನೇಣು ಹಾಕಿಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ
ಹುಬ್ಬಳ್ಳಿ ನಗರ: ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕೊರತೆಯಿಂದ ಮುಂಗಾರು ಕೈಕೊಟಿದ್ದು ರೈತರಲ್ಲಿ ಆತಂಕ
ಧಾರವಾಡ: ಜೂನ್ 28 ರಂದು ಧಾರವಾಡ ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ: ಧಾರವಾಡದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ.ಸಿ.ಡಿ
ಧಾರವಾಡ: ಗಿರವಿ ಇಟ್ಟಿದ್ದ ಚಿನ್ನವನ್ನು ವಾಪಸ್‌ ಕೇಳಿದ್ದಕ್ಕೆ ಗರಗ ಗ್ರಾಮದಲ್ಲಿ ಫೈರಿಂಗ್
ಧಾರವಾಡ: ಜುಲೈ 11 ರಂದು ರಾಷ್ಟ್ರೀಯ ಲೋಕ್ ಅದಾಲತ್: ಧಾರವಾಡದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶ ಎನ್.ವಿ. ವಿಜಯ
ಧಾರವಾಡ: ಧಾರವಾಡ ಸಾಧನಕೇರಿಯಲ್ಲಿ ಮೀನುಗಳು ಸತ್ತು ಬಿದ್ದು ಹರಡಿದ ಗಬ್ಬು ವಾಸನೆ
ಧಾರವಾಡ: ಕುರಡಿಕೇರಿ ಗ್ರಾಮದಲ್ಲಿ ಶೀಘ್ರದಲ್ಲೇ ಪ್ರೌಢಶಾಲೆ ಕಟ್ಟಡ ಕಾಮಗಾರಿ ಆರಂಭಿಸಲು ಆಗ್ರಹಿಸಿ ಧಾರವಾಡದಲ್ಲಿ ಪ್ರತಿಭಟನೆ
ಹುಬ್ಬಳ್ಳಿ ನಗರ: ಯೋಗ ಮಾಡುವುದರಿಂದ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು: ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ
ಧಾರವಾಡ: ಗರಗ ಗ್ರಾಮದಲ್ಲಿ ಲವ್ ಜಿಹಾದ್‌ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಪೂರ್ಣಿಮಾ ವಡ್ಡರ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ, ಸಾಂತ್ವನ
ಧಾರವಾಡ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ನಗರದ ನೃತತುಂಗ ಬೆಟ್ಟದಲ್ಲಿ ಯೋಗ ದಿನಾಚರಣೆ
ಧಾರವಾಡ: ಬಾಲಕಿ ಪೂರ್ಣಿಮಾ ವಡ್ಡರ ಆತ್ಮಹತ್ಯೆ: ಗರಗ ಗ್ರಾಮದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ
ಧಾರವಾಡ: ನೀಟ್‌ ಪರೀಕ್ಷೆಯಲ್ಲಿ ಅವ್ಯವಹಾರ ನಡೆದ ನಂತರ ಮತ್ತೆ ಮರು ಪರೀಕ್ಷೆ: ಧಾರವಾಡ ಜಿಲ್ಲೆಯಲ್ಲಿ 7600 ವಿದ್ಯಾರ್ಥಿಗಳು ಹಾಜರು
ಧಾರವಾಡ: ಕರ್ಕಶ ಶಬ್ದ ಉಂಟು ಮಾಡುವ ಬೈಕ್ ಸೈಲೈಂಸರ್ ತೆರವು ಮಾಡಿದ ಧಾರವಾಡ ಸಂಚಾರಿ ಪೊಲೀಸರು
ಧಾರವಾಡ: ಕೈಕೊಟ್ಟ ಮಳೆ: ಧಾರವಾಡ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ರೈತರಿಗೆ ಸಂಕಷ್ಟ
ಧಾರವಾಡ: ಮಳೆ ಬಾರದೇ ಬೆಳೆಗಳು ಒಣಗುತ್ತಿವೆ. ರೈತರನ್ನು ದೇವರೇ ಕಾಪಾಡಬೇಕು: ಧಾರವಾಡದಲ್ಲಿ ರೈತ ಸಂಗಪ್ಪ ಸವನೂರು ಅಳಲು
ಹುಬ್ಬಳ್ಳಿ ನಗರ: ಆರ್.ಎಸ್.ಎಸ್ ಗೆ ಬೈದ್ರೆ ಮುಖ್ಯಮಂತ್ರಿ ಸ್ಥಾನ ಕೊಡ್ತಾರೆ ಅನ್ನುವ ಭ್ರಮೆಯಲ್ಲಿದ್ದಾರೆ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ