Public App Logo
Profile Picture

Manjunath Kavali

@manjunathkavali225
192644Followers
0Following
ಹುಬ್ಬಳ್ಳಿ ನಗರ: ಚಿಕ್ಕಮಲ್ಲಿಗವಾಡ ಗ್ರಾಮದ ಗಲಾಟೆಯಲ್ಲಿ ಗಾಯಗೊಂಡ ಯುವಕ ಮೃತಪಟ್ಟ ಹಿನ್ನೆಲೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಕುಟುಂಬ ಸದಸ್ಯರ ಆಕ್ರೋಶ
ಧಾರವಾಡ: ಕಿತ್ತೂರಿನಲ್ಲಿ ಅಹವಾಲು ಸಲ್ಲಿಸಲು ಬಂದ ಮಾತು ಬಾರದ ವೃದ್ಧೆಯೊಂದಿಗೆ ಶಾಸಕ ವಿನಯ್ ಕುಲಕರ್ಣಿ ನಡೆಸಿದ ಸಂಭಾಷಣೆಯ ವೀಡಿಯೋ ಇದೀಗ ಸಖತ್ ವೈರಲ್
ಧಾರವಾಡ: ಧಾರವಾಡ ಬೈಪಾಸ್ ರಸ್ತೆಯಲ್ಲಿ ಕಾರಿಗೆ ಡಿಕ್ಕಿ ಹೊಡೆದುಕೊಂಡು ಹೋಗಿದ್ದ ಲಾರಿ ಪತ್ತೆ ಮಾಡಿದ ಧಾರವಾಡ ಸಂಚಾರ ಠಾಣೆ ಪೊಲೀಸರು ಯಶಸ್ವಿ
ಧಾರವಾಡ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ತಡಕೋಡ ಗ್ರಾಮದ ಅಗ್ನಿ ಅವಘಡದಲ್ಲಿ ಗಾಯಗೊಂಡ ಮಹಿಳೆಯ ಆರೋಗ್ಯ ವಿಚಾರಿಸಿದ ಸಚಿವ ಸಂತೋಷ ಲಾಡ್
ಧಾರವಾಡ: ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆಯ ಕುರಿತು ರಾಜಕೀಯವಾಗಿ ಟೀಕೆ ಮಾಡುವುದು ಸರಿಯಲ್ಲ: ನಗರದಲ್ಲಿ ಸಚಿವ ಸಂತೋಷ ಲಾಡ್
ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಮಿಕ ವಿರೋಧಿಸಿ ಕರಾಳ ದಿನ ಆಚರಿಸಿ ಎ.ಐ.ಯು.ಟಿ.ಯು.ಸಿ ಸಂಘಟನೆಯಿಂದ ಪ್ರತಿಭಟನೆ
ಧಾರವಾಡ: ಧಾರವಾಡ ಕೆಲಗೇರಿಯಲ್ಲಿ ಹನುಮಾನ ಜಯಂತಿಯ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ
ಧಾರವಾಡ: ಆಲಿಕಲ್ಲು ಮಳೆಯಿಂದ ಹಾನಿಯ ಸಮೀಕ್ಷೆ ಪೂರ್ಣಗೊಳಿಸಿ, ಶೀಘ್ರ ವರದಿ ಸಲ್ಲಿಸಲು ಧಾರವಾಡ ನಗರದಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಸಂತೋಷ ಲಾಡ್
ಧಾರವಾಡ: ಹನುಮ ಜಯಂತಿ ಅಂಗವಾಗಿ ಸುಪ್ರಸಿದ್ಧ ಧಾರವಾಡ ನುಗ್ಗಿಕೇರಿ ಹನುಮಂತ ದೇವರ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ ಹಾಗೂ ವಿಶೇಷ ಪೂಜೆ
ಧಾರವಾಡ: ಜಿಲ್ಲಾಧಿಕಾರಿ ಕಚೇರಿ ಎದುರು ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಸಚಿವ ಸಂತೋಷ ಲಾಡ್
ಕುಂದಗೋಳ: ಕುಂದಗೋಳ ತಾಲೂಕಿನ ಹೊಸಕಟ್ಟಿ ಗ್ರಾಮದಲ್ಲಿ ಶ್ರೀ ಮರಿಯಮ್ಮದೇವಿಯ ಪ್ರಾಣ ಪ್ರತಿಷ್ಠಾಪನೆ, ದೇವಸ್ಥಾನದ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವ
ಹುಬ್ಬಳ್ಳಿ ನಗರ: ವಿವಿಧ ಬೇಡಿಕೆ ಈಡೇರಿಕೆಯ ಪ್ರತಿಭಟನೆಗೆ ಸರ್ಕಾರ ಕಣ್ಣು ತೆರೆಯಬೇಕು: ಹುಬ್ಬಳ್ಳಿಯಲ್ಲಿ ಭೂಮಾಪಕರ ನಿರ್ದೇಶಕ ಷಣ್ಮುಖ
ಧಾರವಾಡ: ಕಲಘಟಗಿ ಪಟ್ಟಣದ ಸಚಿವ ಸಂತೋಷ ಲಾಡ್ ನಿವಾಸದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ ಸಚಿವ ಸಂತೋಷ ಲಾಡ್
ಧಾರವಾಡ: ಕೇಂದ್ರ ಸರ್ಕಾರದ ಒಂದನೇ ಹಂತದ ಜನಗಣತಿ ರಾಜ್ಯದಲ್ಲಿ ಏಪ್ರಿಲ್ 1 ರಿಂದ ಆರಂಭಗೊಳ್ಳಲಿದೆ: ನಗರದಲ್ಲಿ ಜಿಲ್ಲಾಧಿಕಾರಿ ಆರ್.ಸ್ನೇಹಲ್
ಧಾರವಾಡ: ಧಾರವಾಡ ತಾಲೂಕಿನ ಹೆಬ್ಬಳ್ಳಿ-ವನಹಳ್ಳಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಯುವಕ ಸ್ಥಳದಲ್ಲೇ ಸಾವು
ಧಾರವಾಡ: ವಿಪಕ್ಷ ನಾಯಕ ಆರ್.ಅಶೋಕ ತಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಎಷ್ಟು ಸಾಲ ಇತ್ತು ಎಂದು ಉತ್ತರಿಸಲಿ: ನಗರದಲ್ಲಿ ಶಾಸಕ ವಿನಯ ಕುಲಕರ್ಣಿ
ಧಾರವಾಡ: ಧಾರವಾಡ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ವಿಚಾರಕ್ಕೆ ಕಿತ್ತೂರಿನಲ್ಲಿ ಶಾಸಕ ವಿನಯ್ ಕುಲಕರ್ಣಿ ಅಧಿಕಾರಿಗಳಿಗೆ ತರಾಟೆ
ಧಾರವಾಡ: ಕನ್ನಡಿಗರ ಬದುಕು ಸುಂದರವಾದರೆ, ಭಾಷೆ ಹಾಗೂ ಸಂಸ್ಕೃತಿಯೂ ಸಹ ಸುಂದರಗೊಳ್ಳಿದೆ: ನಗರದಲ್ಲಿ ಚಿಂತಕ ಡಾ.ಸಿದ್ಧನಗೌಡ ಪಾಟೀಲ
ಧಾರವಾಡ: ಧಾರವಾಡ ಆಲೂರು ವೆಂಕಟರಾವ ಸಭಾ ಭವನದಲ್ಲಿ ವಾಲ್ಮೀಕಿ ನಾಯಕ ಮಹಾಸಭಾ ಧಾರವಾಡ ವತಿಯಿಂದ ಪದಾಧಿಕಾರಿಗಳ ಆಯ್ಕೆ ಪತ್ರ ವಿತರಣೆ ಹಾಗೂ ಸಂಘಟನೆ ಸಭೆ
ಧಾರವಾಡ: ಮೇ 8 ರಂದು ಮಹಾದಾಯಿ ಹಾಗೂ ಕಳಸಾ ಬಂಡೂರಿ ಜಾರಿಗಾಗಿ ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟ: ಧಾರವಾಡ ನಗರದಲ್ಲಿ ರೈತ ಸಂಘಟನೆಗಳ ಎಚ್ಚರಿಕೆ
ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಇಲಾಖೆಯಿಂದ ಧಾರವಾಡ ನಗರದಲ್ಲಿರುವ ಜಿಮ್ ಟ್ರೈನರ್ ಹಾಗೂ ಜಿಮ್ ಮಾಲೀಕರ ಸಭೆ
ಕಲಘಟಗಿ: ಕಲಘಟಗಿ ಪಟ್ಟಣದಲ್ಲಿ ಜನರ ಸಮಸ್ಯೆಗಳನ್ನ ಆಲಿಸಿದ ಸಚಿವ ಸಂತೋಷ ಲಾಡ್ ಅವರು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು
ಧಾರವಾಡ: ಧಾರವಾಡದ ಜಿಮ್‌ ಟ್ರೈನರ್‌ನಿಂದ ಲೈಂಗಿಕ ಕಿರುಕುಳ ಆರೋಪ; ಜಿಮ್‌ಗೆ ಬೀಗ ಜಡಿದ ಬಜರಂಗದಳ ಕಾರ್ಯಕರ್ತರು
ಧಾರವಾಡ: ಬಿಜೆಪಿ ಪಕ್ಷ ಸಂಘಟನೆಗೆ ಕಾರ್ಯಕರ್ತರು ಹಾಗೂ ಮುಖಂಡರು ಒತ್ತು ನೀಡಬೇಕು: ಧಾರವಾಡ ನಗರದಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ
ಹುಬ್ಬಳ್ಳಿ ನಗರ: ಹುಬ್ಬಳ್ಳಿ ರಾಮ ನಗರದಲ್ಲಿರುವ ದೂದ ಪೀರಾ ದರ್ಗಾದಲ್ಲಿ‌ ಹಿಂದೂಗಳು ವಿಶೇಷ ಪೂಜೆ ಸಲ್ಲಿಸಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ