Public App Logo
Jansamasya
News
���ुलिस
Bjp
National
Bihar
���ीजेपी
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking

ಗದಗ: ಆರ್‌ಸಿಬಿ ಫೈನಲ್ ಜಯಿಸಲಿ: ಅಭಿಮಾನಿಗಳಿಂದ ನಗರದ ಪಂಚಾಕ್ಷರಿ ಮಠದಲ್ಲಿ ವಿಶೇಷ ಪೂಜೆ

Gadag, Gadag | Jun 2, 2025
ಆರ್ ಸಿ ಬಿ ತಂಡ 2025ರ ಐಪಿಎಲ್ ಕಪ್ ಗೆಲ್ಲಲಿ ಅಂತ ನಗರದ ಐತಿಹಾಸಿಕ ಶ್ರೀ ವೀರೇಶ್ವರ ಪುಣ್ಯಶ್ರಾಮದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. 2016ರ ಬಳಿಕ ಮೊದಲ ಬಾರಿ ಫೈನಲ್ ಹಣಹಣಿಯಲ್ಲಿ ಆರ್‌ಸಿಬಿ ಪಂಜಾಬ್ ತಂಡವನ್ನು ಎದುರಿಸಿ ಜಯ ಸಾಧಿಸಲಿ ಅಂತ ಅಭಿಮಾನಿಗಳು ಹಾರೈಸಿದರು. ಇದೇ ವೇಳೆ ಶ್ರೀ ಪಂಚಾಕ್ಷರಿ ಗವಾಯಿ, ಶ್ರೀ ಹಾನಗಲ್ ಕುಮಾರೇಶ್ವರ, ಶ್ರೀ ಪಂಡಿತ ಪುಟ್ಟರಾಜ ಗವಾಯಿ ಅವರ ಗದ್ದುಗೆಗೆ ವಿಶೇಷ ನಮನ ಸಲ್ಲಿಸಿದರು.