Public App Logo
Jansamasya
News
Bjp
National
Police
Bihar
बिहार
कांग्रेस
भाजपा
Congress
Modi
Delhi
Viral
Jharkhand
Rajasthan
Bollywood
Patna
Breakingnews
Narendramodi
Madhya_pradesh
Cm
Pmmodi
Rahulgandhi
यूपी
Uttarpradesh
Haryana
Uttarakhand
Sambalpur
Crimenews
Aap
No video available

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅತಿವೃಷ್ಟಿಗೆ ₹100 ಕೋಟಿ ಹಾನಿ: ಜಿಲ್ಲಾಧಿಕಾರಿ ಮೀನಾ ನಾಗರಾಜ್

ಜಿಲ್ಲೆಯಲ್ಲಿ ಅತಿವೃಷ್ಟಿಗೆ 100 ಕೋಟಿ ರೂ.ಹಾನಿ ವಿಕಸುದ್ದಿಲೋಕ ಚಿಕ್ಕಮಗಳೂರುಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ 100 ಕೋಟಿ ರೂ.ಗೂ ಹೆಚ್ಚು ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದ್ದು ಈ ಬಗ್ಗೆ ಸರಕಾರಕ್ಕೆ ಸದ್ಯದಲ್ಲೇ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಜಿಲ್ಲಾಕಾರಿ ಸಿ.ಎನ್.ಮೀನಾನಾಗರಾಜ್ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಸಾರ್ವಜನಿಕ ರಸ್ತೆ , ಸೇತುವೆಗಳು ಹಾನಿಯಾಗಿರುವುದು, ವಾಸದ ಮನೆಗಳು ಕುಸಿದಿರುವುದು, ತೋಟಗಾರಿಕೆ ಬೆಳೆ ಹಾನಿ, ವಿದ್ಯುತ್ ಕಂಬ ಹಾನಿ ಎಲ್ಲ ಸೇರಿ 100 ಕೋಟಿರೂ ಮೊತ್ತದ ನಷ್ಟ ಸಂ`Àವಿಸಿದೆ ಎಂದರು. ಕಳೆದ ವರ್ಷ ಜನವರಿಯಿಂದ ಜುಲೆ` 22 ರವರೆಗೆ 887 ಮಿಲಿಮೀಟರ್ ವಾಡಿಕೆ ಮಳೆಯಾಗಿತ್ತು. ಆದರೆ, ಈ ಬಾರಿ 1096 ಮಿಮೀ ಮಳೆಯಾಗಿದೆ. ಎಲ್ಲ 9 ತಾಲ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅತಿವೃಷ್ಟಿಗೆ ₹100 ಕೋಟಿ ಹಾನಿ: ಜಿಲ್ಲಾಧಿಕಾರಿ ಮೀನಾ ನಾಗರಾಜ್ - Chikkamagaluru News