ನೆಲಮಂಗಲ: ಪಂಚಾಯತಿ ಮಹಿಳಾ ಅಧ್ಯಕ್ಷೆ ಮೇಲೆ ಗಲಾಟೆ ಕೊಲೆ ಬೆದರಿಕೆ ಆರೋಪಪಂಚಾಯತಿ ಸದಸ್ಯರಿಂದ ಕೊಲೆ ಬೆದರಿಕೆ ಆರೋಪ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಂಚಾಯತಿ ಕಚೇರಿಗೆ ನುಗ್ಗಿ ಗಲಾಟೆ ನೆಲಮಂಗಲ ಸಮೀಪದ ಮಾಚೋಹಳ್ಳಿ ಗ್ರಾಮದಲ್ಲಿ ಘಟನೆ ಅಧ್ಯಕ್ಷೆ ಸುಜಾತಾ ರೇವಣ್ಣಸಿದ್ದಯ್ಯ ಹಾಲಿ ಅಧ್ಯಕ್ಷೆ ದಿವ್ಯ ವಿಜಯ್ ಕುಮಾರ್, ಪರಮೇಶ್, ವೆಂಕಟೇಶ್, ಕೃಷ್ಣ