ಹುಮ್ನಾಬಾದ್: ಅತಿವೃಷ್ಟಿಗೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಕಲ್ಪಿಸಿ; ಪಟ್ಟಣದಲ್ಲಿ ಎನ್ಎಸ್'ಯುಐ ವಿದ್ಯಾರ್ಥಿ ಘಟಕ ಒತ್ತಾಯ
Homnabad, Bidar | Sep 16, 2025 ಇಂದು NSUI ವಿದ್ಯಾರ್ಥಿ ಒಕ್ಕೂಟ ವತಿಯಿಂದ ಬೀದರ್ ಜಿಲ್ಲೆಯ ಬೆಳೆ ಹಾನಿ ಕುರಿತು ದಂಡಾಧಿಕಾರಿ ತಸಿಲ್ದಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಎನ್.ಎಸ್. ತಾಲೂಕ ಪ್ರಧಾನ ಕಾರ್ಯದರ್ಶಿ ಯೇಸುದಾಸ್ ಬಿ ಕಟ್ಟಿಮನಿ ಹಾಗೂ ಮಿಥುನ್ ಆರ್ಯ ವಿಕಾಸ್ ವರುಣ ಘಾಂಗ್ರೆ ಉಮೇಶ್ ಮಹೇಶ್ ಪವನ್ ಕುಮಾರ್ ಸುಮಿತ್ ನವೀನ್ ಇದ್ದರು