ಕೋಲಾರ DC ಹಾಗೂ SPಯನ್ನ ಭೇಟಿ ಮಾಡಿದ ಮಾಲೂರು ಮಾಜಿ ಶಾಸಕ ಮಂಜುನಾಥ್ ಗೌಡ..! ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಮಾಲೂರು ವಿಧಾನ ಸಭಾ ಕ್ಷೇತ್ರದ ಮರು ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ದತೆ ಈ ವೇಳೆ ADC ಹಾಗೂ SP ನಿಖಿಲ್ ರನ್ನ ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ ಮಾಜಿ ಶಾಸಕ ಕೆಎಸ್ ಮಂಜುನಾಥ್ ಗೌಡ ಎರಡು ವಾರಗಳ ಒಳಗಾಗಿ ಮರು ಎಣಿಕೆ ಪ್ರಕ್ರಿಯೆ ಆರಂಭವಾಗಬಹುದು ನನಗೆ ಅನುಮಾನವಿತ್ತು ಮರು ಎಣಿಕೆಗೆ ಹಾಕಿರುವೆ ಉಳಿದಿದ್ದು ದೇವರಿಗೆ ಬಿಟ್ಟಿದ್ದೇನೆ ಎಂದ ಮಂಜುನಾಥ್ ಗೌಡ