Public App Logo
Profile Picture

Vinod Kolar

@vinodh0309
88948Followers
9Following
ಕೆ.ಜಿ.ಎಫ್: ದೇವೆರಹಳ್ಳಿ - ತೂಕಲ್ಲು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕಿ ರೂಪಕಲಾ
ಕೋಲಾರ: ಸ್ವಚ್ಛತೆಯ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸಿ: ಮದನಹಳ್ಳಿಯಲ್ಲಿ ಪ್ರೊ. ಎ. ವಿ ರೆಡ್ಡಿ
ಕೋಲಾರ: ರೋಟರಿ ಸಂಸ್ಥೆ ವತಿಯಿಂದ ತೋರಂಡಹಳ್ಳಿ ಗ್ರಾಮದಲ್ಲಿ ಉಚಿತ ಸೀಮೆ ಹಸುಗಳ ವಿತರಣೆ
ಕೋಲಾರ: ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ 90 ನೆಯ ವರ್ಷದ ಸಂಸ್ಥಾಪನಾ ದಿನಾಚರಣೆ,
ಮುಳಬಾಗಿಲು: 36 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿದ ನಂಗಲಿ ಪೊಲೀಸರು
ಬಂಗಾರಪೇಟೆ: ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಾಟ ತಡೆಗಟ್ಟಲ್ಲು ಪೊಲೀಸ್ ಇಲಾಖೆ ಜತೆಗೆ ಸಾರ್ವಜನಿಕರು ಸಹಕರಿಸಿ : ಪಟ್ಟಣದಲ್ಲಿ SP ಶಿವಾಂಶು ರಜಪೂತ್
ಕೋಲಾರ: ದಿಂಬಚಾಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ  ನೂತನ ಅಧ್ಯಕ್ಷರಾಗಿ ವಿ.ಆನಂದ್ ಕುಮಾರ್, ಉಪಾಧ್ಯಕ್ಷರಾಗಿ ಎಂ.ಶ್ರೀನಿವಾಸ್ ಅವಿರೋಧ ಆಯ್ಕೆ
ಕೆ.ಜಿ.ಎಫ್: ಕಳುವಾಗಿದ್ದ ಮೊಬೈಲ್ ಫೋನುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ  ಕೆಜಿಎಫ್ ಸೈಬರ್ ಪೊಲೀಸರು
ಮುಳಬಾಗಿಲು: ಮಹಿಳೆ ಇಡೀ ಸಮಾಜದ ಪ್ರಯಾಣ ಶಕ್ತಿ ಮಲ್ಲನಾಯಕನಹಳ್ಳಿಯಲ್ಲಿ : ಹೆಚ್. ರಾಮಚಂದ್ರಪ್ಪ
ಕೆ.ಜಿ.ಎಫ್: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಕೆಜಿಎಫ್ ಪೊಲೀಸರು
ಕೋಲಾರ: ಅಂಬೇಡ್ಕರ್ ಜಯಂತಿ ಹಿನ್ನಲೆ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪೂರ್ವಭಾವಿ ಸಭೆ
ಬಂಗಾರಪೇಟೆ: ಮಹಿಳೆಯರು ಸಮಾಜದ ಅಭಿವೃದ್ಧಿಗೆ ಅಡಿಗಲ್ಲುಗಳಾಗಿದ್ದಾರೆ  : ನಗರದಲ್ಲಿ ಶಾಸಕ ಎಸ್ ಎನ್ ನಾರಾಯಣಸ್ವಾಮಿ
ಮುಳಬಾಗಿಲು: ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಸರಿಪಡಿಸುವಂತೆ ಬಹುಜನ ಕನ್ನಡ ರಕ್ಷಣಾ ಸೇನೆ ವತಿಯಿಂದ ನಗರದಲ್ಲಿ ತಹಸೀಲ್ದಾರ್ ಗೆ ಮನವಿ
ಮಾಲೂರು: ಅಂಬೇಡ್ಕರ್ ಜನ್ಮದಿನವನ್ನು ಜೆಡಿಎಸ್ ಪಕ್ಷದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ :ನಗರದಲ್ಲಿ ಜೆಡಿಎಸ್ ಮುಖಂಡ ಓಡಿ ವಿಜಯಕುಮಾರ್
ಕೋಲಾರ: ಗೌತಮ ಬುದ್ಧ ಹಳೆ ವಿದ್ಯಾರ್ಥಿಗಳ ಸಂಘದಿಂದ ಅಂಬೇಡ್ಕರ್ ಅವರ 20 ಅಡಿ ಎತ್ತರದ ಭವ್ಯ ಪುತ್ತಳಿ ಅನಾವರಣಕ್ಕೆ ಗಾಂಧಿ ನಗರದಲ್ಲಿ ಗುದ್ದಲಿ ಪೂಜೆ
ಕೋಲಾರ: ಮುದುವತ್ತಿ ಡೈರಿ ಚುನಾವಣೆ ಅಧ್ಯಕ್ಷರಾಗಿ ಶಂಕರಪ್ಪ ಉಪಾಧ್ಯಕ್ಷರಾಗಿ ವೆಂಕಟೇಶ್ ಆಯ್ಕೆ
ಕೋಲಾರ: ವೇಮಗಲ್‌ನಲ್ಲಿ 51ನೇ ವರ್ಷದ ಐತಿಹಾಸಿಕ ಕರಗ ಮಹೋತ್ಸವ ಸಡಗರ: ಧಾರ್ಮಿಕ ಸಾಮರಸ್ಯದ ನಡುವೆ ಸಂಪನ್ನಗೊಂಡ ದ್ರೌಪದಮ್ಮನ ಹಬ್ಬ
ಕೆ.ಜಿ.ಎಫ್: ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ಅನುದಾನದಲ್ಲಿ ಹಂಗಳ ಗ್ರಾಮದಲ್ಲಿ ಶಾಸಕಿ ರೂಪಕಲಾ ಎಂ ಶಶಿಧರ್ ರಿಂದ ಗುದ್ದಲಿ ಪೂಜೆ
ಮಾಲೂರು: 21 ಕೋಟಿ ರೂಪಾಯಿ ವೆಚ್ಚದ ಮೂರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ಕಾಮಗಾರಿಗೆ ಶಾಸಕ ಕೆ ವೈ ನಂಜೇಗೌಡರಿಂದ ಗುದ್ದಲಿ ಪೂಜೆ
ಬಂಗಾರಪೇಟೆ: ಖಾಸಗಿ ಫೈನಾನ್ಸ್ ಗಳ ಕಣ್ಣ ಮುಚ್ಚಾಲೆ ಕಣ್ಣಿದ್ದು ಮೌನಕ್ಕೆ ಜಾರಿದ ಅಧಿಕಾರಿಗಳ ವಿರುದ್ಧ: ಪಟ್ಟಣದಲ್ಲಿ ಐತಂಡಹಳ್ಳಿ ಮಂಜುನಾಥ್ ಆಕ್ರೋಶ
ಕೆ.ಜಿ.ಎಫ್: 596 ಅಂಕಗಳನ್ನು ಪಡೆಯುವ ಮೂಲಕ ವಿಜ್ಞಾನ ವಿಭಾಗದ ಬೇತಮಂಗಲದ ವಿದ್ಯಾರ್ಥಿ ಮಧನ್ ಪಿ. ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 4ನೇ ರ್ಯಾಂಕ್
ಕೋಲಾರ: ವಾಣಿಜ್ಯ ವಿಭಾಗದಲ್ಲಿ 596 ಅಂಕ ಪಡೆದು ಜಿಲ್ಲೆಗೆ ಮೊದಲಿಗರಾಗಿರುವ ನಗರದ ಚಿರಂತನ, ರಾಜ್ಯಕ್ಕೆ ನಾಲ್ಕನೇ ರ್ಯಾಂಕ್
ಮುಳಬಾಗಿಲು: ತಾಯಲೂರಿನಲ್ಲಿ ಸ್ವಚ್ಛತೆ ಮರೀಚಿಕೆ ಗ್ರಾಮಸ್ಥರಿಂದ ತಾಯಲೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ
ಕೋಲಾರ: ಶಾಸಕ ಕೊತ್ತೂರು ಮಂಜುನಾಥ್ ರವರಿಗೆ ಶಾಸಕರಾದ ಮೂರು ವರ್ಷಗಳ ನಂತರ ಜ್ಞಾನೋದಯವಾಗಿದೆ  ಬಿಜೆಪಿ ಮಾಧ್ಯಮ ಸಹ ಸಂಚಾಲಕ ಕೆಂಬೋಡಿ  ನಾರಾಯಣಸ್ವಾಮಿ
ಕೋಲಾರ: ವಿಕಲಚೇತನ ವಿದ್ಯಾರ್ಥಿ ದ್ವಿತೀಯ ಪಿಯುಸಿ ಪರೀಕ್ಷೇಯಲ್ಲಿ  534 ಅಂಕ ಪಡೆದು ಅತ್ಯುತ್ತಮ ಸಾಧನೆ