Public App Logo
Profile Picture

Rishi Vaibhav

@vinodh0309
89329Followers
9Following
ಕೋಲಾರ: ಕೋಲಾರ ಜಿಲ್ಲೆಯಲ್ಲಿ ಶೇ. 100ರಷ್ಟು ಮತದಾರರ ಗಣತಿ ನಮೂನೆ ವಿತರಣೆ: ಶೇ. 86.80ರಷ್ಟು ಡಿಜಿಟಲೀಕರಣ ಪೂರ್ಣ
ಕೋಲಾರ: ಬೆಟ್ಟಹೊಸಪುರ ವಾರ್ಡಿನ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳಿಗೆ  ಕುರುಗಲ್ ಚೌಡೇಗೌಡರಿಂದ ಸಮವಸ್ತ್ರ ವಿತರಣೆ
ಮುಳಬಾಗಿಲು: ಕೇಬಲ್ ಕಳವು ಪ್ರಕರಣ, ಆರೋಪಿಯನ್ನು ಬಂಧಿಸಿದ ಮುಳಬಾಗಿಲು ಗ್ರಾಮಾಂತರ ಪೊಲೀಸರು
ಶ್ರೀನಿವಾಸಪುರ: ಶ್ರೀನಿವಾಸಪುರ -ಪುಂಗನೂರು  ರಸ್ತೆ ದುರಸ್ತಿಗೆ ಆಗ್ರಹಿಸಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ರಮೇಶ್ ಬಾಬು ನೇತೃತ್ವದಲ್ಲಿ ರಸ್ತೆ ತಡೆ
ಮುಳಬಾಗಿಲು: ಗುಜರಾತ್ ಮಾದರಿ ಜೈವಿಕ ಗೊಬ್ಬರ ಕೃಷಿಯನ್ನು ಜಿಲ್ಲೆಯಲ್ಲಿ ಪ್ರಯೋಗ ಮಾಡಲಾಗುವುದು:  ಶಾಸಕ ಕೊತ್ತೂರು ಮಂಜುನಾಥ್
ಕೋಲಾರ: ಬಂಗಾರಪೇಟೆ ಅರಣ್ಯ ಭೂಮಿ ಅತಿಕ್ರಮಣ, ಜಂಟಿ ಸರ್ವೆ ನಡೆಸಿ ತೆರವುಗೊಳಿಸಳಲುಕೆ ಎಂ ಅನಂತಕೀರ್ತಿ ಆಗ್ರಹ
ಕೋಲಾರ: ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದ ವೇದಿಕೆ ಶುದ್ಧೀಕರಣ ಖಂಡಿಸಿ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ಕೋಲಾರ: ‘ಕೋಲಾರದ ಅಭಿವೃದ್ಧಿಯೇ ನಮಗೆ ಮೊದಲ ಆದ್ಯತೆ,
ಸಿಎಂ ಸಭೆಯ ಕುರಿತು ಶಾಸಕ ಕೊತ್ತೂರು ಮಂಜುನಾಥ್ ಸ್ಪಷ್ಟನೆ
ಮುಳಬಾಗಿಲು: ನಗರದ ಬಿ.ಎಸ್.ಎನ್.ಎಲ್ ಎಕ್ಸೆಂಜ್ ಕಛೇರಿಯ ಕಳವು ಪ್ರಕರಣ ಪತ್ತೆ, ಆರೋಪಿಗಳ ಬಂಧನ
ಕೋಲಾರ: ರೈತರನ್ನು ಒಕ್ಕಲೆಬ್ಬಿಸಿ ರಿಯಲಲ್ ಎಸ್ಟೇಟ್ ಮಾಫಿಯಾಗೆ ಜಮೀನು ಕೊಡಿಸುವ ಕೆಲಸ ಆಗ್ತಿದೆ : ಜೆಡಿಎಸ್ ಮುಖಂಡ ಸಿ.ಎಂ. ಶ್ರೀನಾಥ್
ಕೋಲಾರ: ಎತ್ತಿನಹೊಳೆ ನೀರು ಪೂರೈಕೆ ಯೋಜನೆ ಕುರಿತು ಕೋಲಾರ ಮತ್ತು ಚಿಕ್ಕಬಳ್ಳಾಪುರ ಶಾಸಕರಿಂದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರೊಂದಿಗೆ ಸಭೆ
ಕೆ.ಜಿ.ಎಫ್: ಬೀರನಕುಪ್ಪ ಗೌಷದ್ ವಾಲಿ  ದರ್ಗಾ ವಿವಾದ: ಅಪ್ತಾಬ್ ಹುಸೇನ್ ಸ್ಪಷ್ಟನೆ
ಮಾಲೂರು: ಕಾಲಡಿಯ ಕಣ್ಣು ಪುಸ್ತಕ ಶೋಷಣೆಗೆ ಒಳಗಾದವರನ್ನು ಬಿಂಬಿಸುತ್ತದೆ: ಲಕ್ಷ್ಮಿಪತಿ
ಕೋಲಾರ: ಕನಿಷ್ಠ ವೇತನ ಹಿಂಪಡೆಯುತ್ತಿರುವ ರಾಜ್ಯ ಸರ್ಕಾರದ ನೀತಿ ಕಂಡಿಹಿಡಿಸಿ ಭಾರತೀಯ ಮಜದೂರ್ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ
ಕೋಲಾರ: ಸಚಿವ ನಾಗೇಂದ್ರ ರಾಜಿನಾಮೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಬಿಜೆಪಿ ಪ್ರತಿಭಟನೆ
ಕೋಲಾರ: ವೇಮಗಲ್‌ನಲ್ಲಿ ವೀರಶೈವ ಲಿಂಗಾಯತ ರುದ್ರಭೂಮಿ ಪೂಜೆ; ಬಸವೇಶ್ವರಸ್ವಾಮಿ ವಿಗ್ರಹ ಪ್ರತಿಷ್ಠಾಪನೆ
ಕೋಲಾರ: ವೇಮಗಲ್‌ನಲ್ಲಿ ವೀರಶೈವ ಲಿಂಗಾಯತ ರುದ್ರಭೂಮಿ ಪೂಜೆ; ಬಸವೇಶ್ವರಸ್ವಾಮಿ ವಿಗ್ರಹ ಪ್ರತಿಷ್ಠಾಪನೆ
ಕೋಲಾರ: ಮದ್ದೇರಿಯಲ್ಲಿ ‘ಮನೆಗೊಂದು ಮೆಟ್ಟಿಲು’ ಕಾರ್ಯಕ್ರಮ
ಹಾಲಿ ಶಾಸಕರು, ಮಾಜಿ ಸಚಿವ, ಪರಾಜಿತ ಅಭ್ಯರ್ಥಿಯ ಸಂಗಮ
ಕೋಲಾರ: ಗೋಮಾಳ ಜಮೀನಿನಲ್ಲಿ ನಿಯಮ ಉಲ್ಲಂಘಿಸಿ ಕ್ರಷರ್: ಕ್ರಮಕ್ಕೆ ಶಾಸಕ, ಎಂಎಲ್‌ಸಿಗೆ ಮನವಿ
ಕೋಲಾರ: ಸಿ ಎಂ ಕಾರ್ಯಕ್ರಮಕ್ಕೆ ಹಣ ವಸೂಲಿ ಮಾಡಲಾಗಿದೆ : ನಗರದಲ್ಲಿ ಮಾಜಿ ಶಾಸಕ ಮಂಜುನಾಥ್ ಗೌಡ
ಮಾಲೂರು: ಟೇಕಲ್ ಹೋಬಳಿಯ ಹುಳದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟರಾಜನಹಳ್ಳಿ ಗ್ರಾಮದ ಶ್ರೀ ಸಫಲಾಂಭ ದೇವಿಯ ಪ್ರಾಣ ಪ್ರತಿಷ್ಠಾಪನೆ
ಕೋಲಾರ: ರೈತರ ಮೇಲೆ ನಡೆದಿರುವ ಎನ್‌ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡಿ : ನಗರದಲ್ಲಿ ರೈತ ಸಂಘ ಒತ್ತಾಯ
ಕೋಲಾರ: ಮಲ್ಲಹಳ್ಳಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ: ಗುಣಮಟ್ಟದ ಹಾಲು ನೀಡಿ ಆರ್ಥಿಕವಾಗಿ ಸಬಲರಾಗಿ: ಜಯಸಿಂಹ ಕೃಷ್ಣಪ್ಪ ಕರೆ
ಮುಳಬಾಗಿಲು: ಮಹಿಳಾ ಹಾಲು ಒಕ್ಕೂಟ ಸಂಘಗಳು ಹೆಚ್ಚು ಹೆಚ್ಚು ಪ್ರಾರಂಭವಾಗಬೇಕು   ತಿರುಮನಹಳ್ಳಿಯಲ್ಲಿ ಶಾಸಕ ಸಮೃದ್ಧಿ ಮಂಜುನಾಥ್
ಕೋಲಾರ: ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ  ಸೆ. 8 ರಂದು ರವಿ ನೀನು ಅಗಸದಲ್ಲಿ  ಪುಸ್ತಕ ಬಿಡುಗಡೆ :  ಎ. ವಿ. ರವಿ