Public App Logo
Profile Picture

Rishi Vaibhav

@vinodh0309
89194Followers
9Following
ಕೋಲಾರ: ಡಿಕೆ ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ: ನಗರದಲ್ಲಿ ಎಲ್ಇಡಿ ಪರದೆಯ ಮೂಲಕ ವೀಕ್ಷಣೆ ಮಾಡಿದ ಮುಖಂಡರು
ಕೋಲಾರ: ಕೋಲಾರ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಯಾಗಿ
ಕೆ.ಲೀಲಾ ಅಧಿಕಾರ ಸ್ವೀಕಾರ : ನಗರದಲ್ಲಿ ನೌಕರರ ಶುಭ ಹಾರೈಕೆ
ಕೋಲಾರ: ಅರಬ್ಬಿ ಕೊತ್ತನೂರು ಮಕ್ಕಳಿಗೆ ಸತತ ಎಂಟು ವರ್ಷಗಳಿಂದ ನೋಟ್ ಪುಸ್ತಕ ವಿತರಣೆ, ಮೊಬೈಲ್ ಗೆ ದಾಸರಾಗದೆ ಧನಾತ್ಮಕ ಭಾವನೆ ಉಳಿಸಿಕೊಳ್ಳಿ : ರಘುರಾಜ್
ಕೆ.ಜಿ.ಎಫ್: ಡಿಕೆ ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ: ಬೇತಮಂಗಲದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ
ಕೋಲಾರ: ಐಶರ್ ಕಂಪನಿ ಸಿಬ್ಬಂದಿ ನಿರ್ಲಕ್ಷ್ಯ ನಗರದಲ್ಲಿ ಚಾಲಕರ ಪ್ರತಿಭಟನೆ
ಕೋಲಾರ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ಎಲ್ಇಡಿ ಪರದೆ ಮೇಲೆ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ವೀಕ್ಷಣೆ ಕಾರ್ಯಕ್ರಮ
ಕೋಲಾರ: ಮಾದಕ ವಸ್ತುಗಳ ಪಿಡುಗನ್ನು ನಿಲ್ಲಿಸಿ ಯುವಕರನ್ನು ರಕ್ಷಸಿ ಆಂದೋಲನ,
ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ  ಕೋಲಾರ ಯುವಕರಿಂದ ಒತ್ತಾಯ
ಬಂಗಾರಪೇಟೆ: ದೇವರ ಜಮೀನು ಕಬಳಿಸಲು ಯತ್ನ: ತಹಸೀಲ್ದಾರ್ ಕಚೇರಿಯಲ್ಲಿಯೇ ನಕಲಿ ದಾಖಲೆ ಸೃಷ್ಠಿ : ಪಟ್ಟಣದಲ್ಲಿ ವೆಂಕಟೇಶ್ ಆರೋಪ
ಬಂಗಾರಪೇಟೆ: ಕಾರಹಳ್ಳಿ ಸೇರಿದಂತೆ ವಿವಿಧೆಡೆ ಸರ್ಕಾರಿ ರಾಜಕಾಲುವೆ ಒತ್ತುವರಿ ಹಿನ್ನೆಲೆ ತಹಸೀಲ್ದಾರ್ ಇಂದ ಸರ್ವೆ ಕಾರ್ಯ
ಶ್ರೀನಿವಾಸಪುರ: ಕಳುವಾಗಿದ್ದ ಮೊಬೈಲ್ ಫೋನುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ  ಶ್ರೀನಿವಾಸಪುರ ಪೊಲೀಸರು
ಕೆ.ಜಿ.ಎಫ್: ಇಬ್ಬರು ರೌಡಿಶೀಟರ್ ಗಳನ್ನು ಗಡಿಪಾರು ಮಾಡಿದ ಕೆಜಿಎಫ್ ನ ಪೊಲೀಸರು
ಕೆ.ಜಿ.ಎಫ್: ಬೇಸಿಗೆ ರಜೆ ಮುಗಿಸಿ ಶಾಲೆಗೆ ಮರಳಿದ ಮಕ್ಕಳಿಗೆ ಬೇತಮಂಗಲದಲ್ಲಿ ಸಿಹಿ ನೀಡಿ ಅದ್ಧೂರಿ ಸ್ವಾಗತ
ಮುಳಬಾಗಿಲು: ಡಿ ಟಿ ಶ್ರೀನಿವಾಸ್ ರವರಿಗೆ ಸಚಿವ ಸ್ಥಾನ ನೀಡುವಂತೆ : ನಗರದಲ್ಲಿ ಯಾದವ ಸಮುದಾಯದಿಂದ ಒತ್ತಾಯ
ಮಾಲೂರು: ನಾಗೋಂಡಹಳ್ಳಿಯಲ್ಲಿ ಕೃಷಿ ಹೊಂಡಗಳಿಗೆ ಕೃಷಿ ಅಧಿಕಾರಿ ಅಶ್ವಿನಿ ಭೇಟಿ :  ತಂತಿ ಬೇಲಿ ಅಳವಡಿಸಲು ಸೂಚನೆ
ಕೋಲಾರ: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ : ನಗರದಲ್ಲಿ ಮಾಲೂರು ಶಾಸಕ ಕೆ. ವೈ ನಂಜೇಗೌಡ
ಕೋಲಾರ: ಶಾಸಕ ಎಸ್.ಎನ್.ನಾರಾಯಣಸ್ವಾಮಿ ರವರಿಗೆ ಸಚಿವ ಸ್ಥಾನ ನೀಡುವಂತೆ ನಗರದಲ್ಲಿ ಛಲವಾದಿ ಸಮುದಾಯದ ಮುಖಂಡರ ಒತ್ತಾಯ
ಕೋಲಾರ: ಸಮಾಜ ಕಲ್ಯಾಣ ಇಲಾಖೆ ಜೆಡಿ ಶ್ರೀನಿವಾಸನ್ ನಿಯೋಜನೆ ರದ್ದು ಮಾಡಿ ಅವರ ವಿರುದ್ದ ಕ್ರಮಕ್ಕೆ ದಲಿತ ಸಂಘಟನೆಗಳಿಂದ ಒತ್ತಾಯ
ಕೋಲಾರ: ಶಾಸಕಿ ರೂಪಕಲಾ ಸೇರಿದಂತೆ ಎಸ್ ಎನ್ ನಾರಾಯಣಸ್ವಾಮಿ ಇಬ್ಬರಲ್ಲಿ ಯಾರಿಗಾದರೂ ಸಚಿವ ಸ್ಥಾನ ನೀಡಿ: ನಗರದಲ್ಲಿ ಲಾಲ್ ಬಹದೂರ್ ಶಾಸ್ತ್ರಿ
ಕೋಲಾರ: ಕೃಷಿ ಹೊಂಡಕ್ಕೆ ತಂತಿ ಬೇಲಿ ಹಾಗೂ ಸೂಚನಾ ಫಲಕ ಅಳವಡಿಸುವುದು ಕಡ್ಡಾಯ:ಕೃಷಿ ಅಧಿಕಾರಿ ಅನುಷ
ಕೋಲಾರ: ಕೋಲಾರದ ಕೀಲುಕೋಟೆ ಆಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಮಾಡುವ ಮೂಲಕ ಹಿಂದು ದೇವಾಲಯಗಳನ್ನು ಸಂರಕ್ಷಿಸಬೇಕಾಗಿದೆ : ನಗರದಲ್ಲಿ ನಟ ಅನಿರುಧ್
ಬಂಗಾರಪೇಟೆ: ಎಸ್‍.ಜಿ ಕೋಟೆ ಸಮೀಪದ ಚೌಡೇಶ್ವರಿ ಕಾರ್ ಸರ್ವಿಸ್ ಸೆಂಟರ್‌ನಲ್ಲಿ  ಅಗ್ನಿ ಅವಘಡ; ಮೂರು ಕಾರುಗಳು ಸುಟ್ಟು ಭಸ್ಮ
ಮಾಲೂರು: ಶಿಕ್ಷಣ ಕಲಿಯೋದಕ್ಕೆ ಜಾತಿ ಧರ್ಮ ಮುಖ್ಯವಲ್ಲ ಶ್ರದ್ಧೆ ಕಲಿಕೆ ಮುಖ್ಯ : ಅರಳೇರಿ ಗ್ರಾಮದಲ್ಲಿ ಸಂತೆಹಳ್ಳಿ ನಾರಾಯಣಸ್ವಾಮಿ
ಕೋಲಾರ: ಬಾಲ ಕಾರ್ಮಿಕ ಮತ್ತು ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅಧಿಕಾರಿಗಳ ಕಾರ್ಯವೈಕರಿಗೆ ನಗರದಲ್ಲಿ ಜಿಲ್ಲಾಧಿಕಾರಿ  ರವಿ ಅಸಮಾಧಾನ
ಕೋಲಾರ: ಚಿಕ್ಕಬಳ್ಳಾಪುರದಲ್ಲಿ ಕೃಷಿ ಭೂಮಿ ಕೈಬಿಡಲು ಒತ್ತಾಯಿಸಿ ಶುಕ್ರವಾರ ಬೈಕ್ ರ್ಯಾಲಿ
ಕೋಲಾರ: ವ್ಯವಸ್ಥೆಗಳಲ್ಲಿ ಸುಧಾರಣೆಯ ಬದಲಾವಣೆ ಕಾಣಲು ಜಿ ನಾರಾಯಣಸ್ವಾಮಿ ರಂತಹ ಪತ್ರಕರ್ತರು ಬೇಕಾಗಿದೆ : ನಗರದಲ್ಲಿ ಮಾಜಿ ಸಭಾಪತಿ ವಿ.ಆರ್ ಸುದರ್ಶನ್