ಹೆಸರು ದೇವೇಂದ್ರ ತಂದೆ ವೈಜಿನಾಥ ಅಲ್ಲಿಯಂಬರ್ ತಾ//ಜಿ // ಬೀದರ್ ಇವರ ಮನೆಗೆ ವಿದ್ಯುತ್ ಶಾಕಿನಿಂದ ಬೆಂಕಿ ತಗಲಿ ಮನೆ ಧಗಧಗನೆ ಉರಿದು ಸುಟ್ಟು ಕರ್ಕಿಲ್ ಆಗಿರುವಂತಹ ಘಟನೆ ನಡೆದಿದೆ ಮನೆಯಲ್ಲಿ ಇರತಕ್ಕಂತ ಅಗತ್ಯ ವಸ್ತುಗಳು ಮತ್ತು ರಿಚ್ ಟಿವಿ ಕ್ಯಾನ್ ಅಲ್ಮರಿ ಸೇರಿ 60,000 ನಗದು ಹಣ ಚಿನ್ನ ಸೇರಿ ಧಾನ್ಯಗಳು ಬಟ್ಟೆ ಪಾತ್ರೆಗಳು ಸೇರಿ ಎಲ್ಲವೂ ಸುಟ್ಟು ಕರಿಕಿಲಾಗಿದೆ