ರೇಷ್ಮೆ ಬೆಳೆಗಾರರು ರೀಲರ್ ಗಳಾಗಲು ಸಾಕಷ್ಟು ಅವಕಾಶಗಳಿದ್ದು, ಮಕ್ಕಳನ್ನು ಉದ್ಯಮಿಗಳನ್ನಾಗಿ ಮಾಡಬಹುದು ಸಂಸದ ಎಂ.ಮಲ್ಲೇಶಬಾಬು ಅನ್ನದಾತನ ಉಪಕಸುಬಾಗಿರುವ ರೇಷ್ಮೆ ಕೃಷಿ ನಂಬಿದವರನ್ನು ಕೈಬಿಡುವುದಿಲ್ಲ ರೈತರು ರೇಷ್ಮೆ ಗೂಡಿನ ಉತ್ಪಾದನೆಯ ಜತೆಗೆ ನೂಲು ಬಿಚ್ಚಾಣಿಕೆಗೂ ಒತ್ತು ನೀಡಿ ಮತ್ತಷ್ಟು ಮಂದಿಗೆ ಉದ್ಯೋಗ ನೀಡುವ ರೀಲರ್ ಉದ್ಯಮಿಗಳಾಗಿ ಹೊರ ಹೊಮ್ಮಿ ಎಂದು ಸಂಸದ ಎಂ.ಮಲ್ಲೇಶ್ ಬಾಬು ಕರೆ ನೀಡಿದರು. ಮಂಗಳವಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ರೇಷ್ಮೆ ಬೆಳೆಗರರ ಅಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ರೇಷ್ಮೆ ರೈತರ ದಿನಾಚರಣೆ ಕಾರ್ಯಕ್ರಮ