ಬಿಹಾರ ರಾಜ್ಯದಲ್ಲಿ ಚುನಾವಣೆಯಲ್ಲಿ ವೋಟ್ ಚೋರಿ ನಡೆದಿದೆ ಶಾಸಕ ಎಸ್ಎನ್ ನಾರಾಯಣಸ್ವಾಮಿ ಬಿಹಾರದಲ್ಲಿ ಇರುವ 20% ಜನ ಕರ್ನಾಟಕದಲ್ಲಿ ವಾಸ ಮಾಡ್ತಿದ್ದಾರೆ ಒಬ್ಬೊಬ್ಬರ ಖಾತೆಗೆ 10 ಸಾವಿರ ಹಣ ಹಾಕಿ ಮತ ಪಡೆದಿದ್ದಾರೆ ನಿಷ್ಪಕ್ಷಪಾತ ಚುನಾವಣೆ ಮಾಡಿದ್ದಿದ್ರೆ ಕಾಂಗ್ರೆಸ್ ಗೆಲ್ಲುತ್ತಿತ್ತು ಮತಗಳ್ಳತನ, ಖಾತೆಗಳಿಗೆ ಹಣ ಹಾಕಿ ಎನ್ ಡಿಎ ಗೆದ್ದಿದ್ದೆ ಯಾವುದೇ ಚುನಾವಣೆಗಳಾದರೂ ದಿಕ್ಸೂಚಿ ಅಂತ ಬಿಜೆಪಿ ಹೇಳ್ತಾರೆ ಬಿಜೆಪಿ ಯಾವತ್ತೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ 2028ಕ್ಕೆ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ 2029ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ