ಮಂಡ್ಯ: ನಗರಕ್ಕೆ ವಿಪಕ್ಷದ ನಾಯಕ ಆರ್. ಅಶೋಕ್ ಅವರು ಭೇಟಿ, ಅಭಿನಂದನೆ
Mandya, Mandya | Nov 5, 2025 ಮಂಡ್ಯ ನಗರಕ್ಕೆ ವಿಪಕ್ಷದ ನಾಯಕ ಆರ್. ಅಶೋಕ್ ಅವರು ಭೇಟಿನೀಡಿದ ಸಂದರ್ಭದಲ್ಲಿ ಕಾರ್ಯಕರ್ತರು ಅಭಿನಂದಿಸಿ ಗೌರವಿಸಿದರು. ಅಭಿನಂದನೆ ಸ್ವೀಕರಿಸಿ ಆರ್ ಅಶೋಕ್ ಅವರು ಮಾತನಾಡಿ, ಮಂಡ್ಯ ಜಿಲ್ಲೆಯ ಜನತೆಯ ಸಹಕಾರದಿಂದ ಬಿಜೆಪಿ ಪಕ್ಷಕ್ಕೆ ಬಲಬಂದಂತಾಗಿದೆ. ನಮ್ಮ ಪಕ್ಷದ ಸಂಘಟನೆಗೆ ಸದಾ ಸಿದ್ದರಿದ್ದೇವೆಂದು ತಿಳಿಸಿದರು. ಇದೇ ವೇಳೆ ಬಿಜೆಪಿ ಮುಖಂಡ ಸಚ್ಚಿದಾನಂದ, ಛಲವಾದಿ ನಾರಾಯಣಸ್ವಾಮಿ, ಮಳವಳ್ಳಿ ಅಶೋಕ್ಕುಮಾರ್, ಮಂಜು ಸೇರಿದಂತೆ ಹಲವರಿದ್ದರು.