Public App Logo
Profile Picture

ಅನುಪಮ ಅಣ್ಣೂರು ಸತೀಶ್

@anupamasathish
145513Followers
27Following
ಮದ್ದೂರು: ತಿಟ್ಟಮಾರನಹಳ್ಳಿ ಗೇಟ್ ಬಳಿ ಶ್ರೀ ಲಕ್ಷ್ಮಿ ದೇವಿ ದೇವಸ್ಥಾನದ ಮಹಾದ್ವಾರವನ್ನು ಉದ್ಘಾಟಿಸಿದ ಮಾಜಿ ಸಚಿವ ಡಿ ಸಿ ತಮ್ಮಣ್ಣ
ಮದ್ದೂರು: ಇತಿಹಾಸವಿರುವ ಸುಳೆಕೆರೆ ಹೆಸರನ್ನು ಬದಲಾವಣೆ ಮಾಡುವುದು ಸರಿಯಲ್ಲ: ಭಾರತೀನಗರದಲ್ಲಿ ಮಾಜಿ ಸಚಿವ ಡಿ ಸಿ ತಮ್ಮಣ್ಣ
ಮಂಡ್ಯ: ಉದ್ಯೋಗಕ್ಕಾಗಿ ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ
ಮಳವಳ್ಳಿ: ಚೆನ್ನೀಪುರ ಗ್ರಾಮದಲ್ಲಿ ಸಿಲಿಂಡರ್ ಬ್ಲಾಸ್ಟ್, ಅಪಾರ ಹಾನಿ
ಶ್ರೀರಂಗಪಟ್ಟಣ: ಇಬ್ಬರು ಬೈಕ್ ಕಳ್ಳರ ಬಂಧನ, ಪಟ್ಟಣದ ಪೊಲೀಸರಿಂದ ಬೈಕ್ ಜಪ್ತಿ
ಶ್ರೀರಂಗಪಟ್ಟಣ: ಕರಿಘಟ್ಟ ಬೆಟ್ಟದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀನಿವಾಸ ಬ್ರಹ್ಮ ರಥೋತ್ಸವ
ಕೃಷ್ಣರಾಜಪೇಟೆ: ಸಂತೆಬಾಚನಹಳ್ಳಿ ಹೋಬಳಿಗೆ ಡಾಂಬರ್ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಶಾಸಕ ಮಂಜು ಅವರಿಗೆ ಮನವಿ
ಮದ್ದೂರು: ಭಾರತಿನಗರದಲ್ಲಿ ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸ್ಪೂರ್ತಿ ಲಯನ್ಸ್ ಸಂಸ್ಥೆ ವತಿಯಿಂದ ನೆರವು, ಸಾಂತ್ವಾನ
ಮದ್ದೂರು: ಕಾರ್ಕಹಳ್ಳಿಯಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಬಸವೇಶ್ವರಸ್ವಾಮಿ ರಥೋತ್ಸವ
ಮಂಡ್ಯ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿತಗ್ಗಹಳ್ಳಿ ಪ್ರಭಾರಿ ಪಿಡಿಒ ಶ್ರೀನಿವಾಸಯ್ಯ ಅಮಾನತು
ನಾಗಮಂಗಲ: ಆದಿಚುಂಚನಗಿರಿಯಲ್ಲಿ ವಿಜೃಂಭಣೆಯಿಂದ ನಡೆದ ಚುಂಚಶ್ರೀಯವರ ಅಡ್ಡ ಪಲ್ಲಕ್ಕಿ ಉತ್ಸವ
ಮದ್ದೂರು: ಗುರುದೇವರಹಳ್ಳಿಯಲ್ಲಿ ಸೂಳೆಕೆರೆ ನಾಲೆ ಆಧುನಿಕರಣ ಕಾಮಗಾರಿಗೆ ಶಾಸಕ ಕೆಎಂ ಉದಯ್ ಗುದ್ದಲಿ ಪೂಜೆ
ಮದ್ದೂರು: ಕಾರ್ಕಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಬಸವೇಶ್ವರ ಸ್ವಾಮಿ ಕೊಂಡೋತ್ಸವ
ಕೃಷ್ಣರಾಜಪೇಟೆ: ಬಾಚಹಳ್ಳಿ ಗ್ರಾಮದ ಬಳಿ ಬೈಕ್‌ಗೆ ಬೊಲೇರೊ ಡಿಕ್ಕಿ; ಬಾಲಕ ಸಾವು, ಮತ್ತೊಬ್ಬನಿಗೆ ಗಾಯ
ಮದ್ದೂರು: ಕರಡಕೆರೆಯಲ್ಲಿ ಮಹಿಳೆಯರಿಗೆ ಉಚಿತ ಹ್ಯಾಂಡ್ ಎಂಬ್ರೋಡಿಂಗ್ ತರಬೇತಿ ಶಿಬಿರ
ಮದ್ದೂರು: ಮುಟ್ಟನಹಳ್ಳಿ-ಬೋರಾಪುರ ಬಳಿ ಇರುವ ಪ್ರದೀಶ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ
ಮದ್ದೂರು: ಬ್ಯಾಂಕ್ ಗಳಲ್ಲಿ ಕನ್ನಡದಲ್ಲೇ ವ್ಯವಹರಿಸಬೇಕೆಂದು ಭಾರತೀನಗರದ ಎಸ್‌ಬಿಐ ಎದುರು ಕರವೇ ಪ್ರತಿಭಟನೆ
ಮದ್ದೂರು: ಪಟ್ಟಣದಲ್ಲಿ ಸೈಕಲ್ ಗೆ ಅಪರಿಚಿತ ಕಾರು ಡಿಕ್ಕಿ, ಓರ್ವ ಸಾವು
ಕೃಷ್ಣರಾಜಪೇಟೆ: ಹಿರಿಕಳಲೆ ಗ್ರಾಮದಲ್ಲಿ ಖಾಲಿ ಕೊಡದೊಂದಿಗೆ ಪಂಚಾಯ್ತಿ ಮುಂದೆ ಮಹಿಳೆಯರ ಪ್ರತಿಭಟನೆ
ಮದ್ದೂರು: ಪಟ್ಟಣದಲ್ಲಿ ಸರ್ವಿಸ್ ರಸ್ತೆಯ ವಿವಿಧಡೆ ಚರಂಡಿ ಹಾಗೂ ಇತರೆ ಕಾಮಗಾರಿಗಳನ್ನು ಅಪೂರ್ಣ, ಸಾರ್ವಜನಿಕರ ಅಕ್ರೋಶ
ಪಾಂಡವಪುರ: ಚಿಟ್ಟನಹಳ್ಳಿ ಗ್ರಾಮದಲ್ಲಿ ಕಾರ್ಮಿಕರೊಬ್ಬರ ಮನೆ ಬಾಗಿಲು ಮುರಿದು ಕಳ್ಳತ
ಕೃಷ್ಣರಾಜಪೇಟೆ: ಪಟ್ಟಣದ ಪುರಸಭೆ ಮಳಿಗೆಗಳ ಹರಾಜು ಪ್ರಕ್ರಿಯೆ ಅಕ್ರಮವಾಗಿ ಕೂಡಿದೆ,ವರ್ತಕರಿಂದ ಪ್ರತಿಭಟನೆ
ಕೃಷ್ಣರಾಜಪೇಟೆ: ಮನ್ಮುಲ್ ನಿರ್ದೇಶಕ ಕೆಆರ್ ಪೇಟೆ ಡಾಲು ರವಿ ದುಬೈ ನಗರದಲ್ಲಿ ಸುರಕ್ಷಿತ
ಮದ್ದೂರು: ಕೈಗಾರಿಕೆ ಸ್ಥಾಪನೆಗೆ ಭೂಮಿ ಕೊಡೋರು ಯಾರು? : ಮದ್ದೂರಿನಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರಶ್ನೆ
ಮದ್ದೂರು: ಮದ್ದೂರು ನಗರಸಭೆಯಿಂದ 4 ಗ್ರಾಪಂ ಗಳನ್ನು ಕೈಬಿಡಬೇಕು: ಗೆಜ್ಜಲಗೆರೆಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ