Public App Logo
Profile Picture

ಅನುಪಮ ಅಣ್ಣೂರು ಸತೀಶ್

@anupamasathish
145747Followers
28Following
ಶ್ರೀರಂಗಪಟ್ಟಣ: ಪಟ್ಟಣದ ನಿಮಿಷಾಂಭ ದೇಗುಲಕ್ಕೆ ಸ್ಟಾಲಿನ್ ಪತ್ನಿ ದುರ್ಗಾ ಭೇಟಿ
ಕೃಷ್ಣರಾಜಪೇಟೆ: ರಂಗೇಗೌಡನ ಕೊಪ್ಪಲು ಗ್ರಾಮದಲ್ಲಿ ಹುಚ್ಚು ನಾಯಿ ಕಡಿತ, ವೃದ್ದೆ ಗಂಭೀರ ಗಾಯ
ಮದ್ದೂರು: ಭಾರತೀನಗರದಲ್ಲಿ ರಂಗಭೂಮಿ ಕಲಾವಿದ ಸಹಳ್ಳಿ ರಮೇಶ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ಮಳವಳ್ಳಿ: ದಳವಾಯಿಕೋಡಿಹಳ್ಳಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ
ನಾಗಮಂಗಲ: ಪಟ್ಟಣದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ ಎಂದ ಸಚಿವ ಎನ್ ಚಲುವರಾಯಸ್ವಾಮಿ
ಮಂಡ್ಯ: ಡಿಕೆಶಿಗೆ ಅಧಿಕಾರ ಸಿಕ್ಕರೆ ನನಗೆ ಸಿಕ್ಕ ಹಾಗೆ: ನಗರದಲ್ಲಿ ಶಾಸಕ ರವಿಕುಮಾರ್ ಗಣಿಗ
ಮಳವಳ್ಳಿ: ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ಮದ್ದೂರು: ಶಾಸಕ ಕೆಎಂ ಉದಯ್ ಅವರ ಹುಟ್ಟು ಹಬ್ಬದ ಅಂಗವಾಗಿ ಕಾರ್ಯಕರ್ತರು ಪಟ್ಟಣದ ವಿವಿಧ ದೇವಾಲಯದಲ್ಲಿ ವಿಶೇಷ ಪೂಜೆ
ಮದ್ದೂರು: ಭಾರತಿನಗರ ಆಸ್ಪತ್ರೆಗೆ ವೈದ್ಯರನ್ನು ನೇಮಿಸುವಂತೆ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
ಶ್ರೀರಂಗಪಟ್ಟಣ: ನಗುವನಹಳ್ಳಿ ಕಾಲೋನಿ ಬಳಿಯ ವಿರಿಜಾ ನಾಲೆಯಲ್ಲಿ ಯುವಕನ ಶವ ಪತ್ತೆ
ಮದ್ದೂರು: ಭಾರತೀನಗರದಲ್ಲಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಖಂಡಿಸಿ ರೈತ ಸಂಘ ಹಾಗೂ ಪ್ರಗತಿ ಪ್ರಸಂಗಟನೆಯಿಂದ ಪ್ರತಿಭಟನೆ
ಮದ್ದೂರು: ಭುಜವಳ್ಳಿ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಮನೆ ಕುಸಿತ, ಪರಿಹಾರಕ್ಕಾಗಿ ಮನವಿ
ಮದ್ದೂರು: ಹೂಣ್ಣನದೊಡ್ಡಿಯಲ್ಲಿ ವ್ಯಕ್ತಿಗೆ ಬೈಕ್ ಡಿಕ್ಕಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭಿಸದೆ ಸಾವು:ಗ್ರಾಮಸ್ಥರಿಂದ ಪ್ರತಿಭಟನೆ
ಮಳವಳ್ಳಿ: ಕರಲಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಗೊಂಡ ಕೆ ಸಿ ಮಹೇಶ್ ಅವರಿಗೆ ಸನ್ಮಾನ
ಕೃಷ್ಣರಾಜಪೇಟೆ: ಹೊಸಹೊಳಲು ಡೈರಿಗೆ ನೂತನ ಅಧ್ಯಕ್ಷರಾಗಿ ಕಾಂತರಾಜು,ಉಪಾಧ್ಯಕ್ಷರಾಗಿ ಸೂರ್ಯ ಪ್ರಕಾಶ್ ಆಯ್ಕೆ
ಮದ್ದೂರು: ಛತ್ರದಹೊಸಹಳ್ಳಿ ವ್ಯಕ್ತಿ ಬೆಂಗಳೂರಿನ ವಿಜಯನಗರ ಕ್ಲಬ್ ನ ಕಾಂಪೌಂಡ್ ಕುಸಿದು ಸಾವು
ಮದ್ದೂರು: ಕಾರ್ಕಳ್ಳಿ ರಸ್ತೆಯಲ್ಲಿ 4.98 ಕೋಟಿ ವೆಚ್ಚದ ವಿದ್ಯುತ್ ಸಂಪರ್ಕ ಕಲ್ಪಿಸುವ ಹೆಚ್ಚುವರಿ ಕಾಮಗಾರಿಗೆ  ಚಾಲನೆ ನೀಡಿದ ಶಾಸಕ ಕೆಎಂ ಉದಯ್
ಮದ್ದೂರು: ಭಾರತೀನಗರದಲ್ಲಿ  ಅಂಬಿ ಹುಟ್ಟು ಹಬ್ಬದ ಅಂಗವಾಗಿ ಸಾಧಕರಿಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಂದ  ಸನ್ಮಾನ
ಮದ್ದೂರು: ದೊಡ್ಡರಸಿನಕೆರೆಯಲ್ಲಿ ಅಂಬಿ ಪುತಳಿಗೆ ಪೂಜೆ ಸಲ್ಲಿಸಿದ ಸುಮಲತಾ ಹಾಗೂ ಅಭಿಷೇಕ ಅಂಬರೀಶ್
ಮದ್ದೂರು: ಯಾರೇ ಸಿಎಂ ಆದರು ಉತ್ತಮ ಆಡಳಿತ ನೀಡಲಿ : ಪಟ್ಟಣದಲ್ಲಿ ಸುಮಲತಾ ಅಂಬರೀಶ್
ಮದ್ದೂರು: ದೊಡ್ಡರಸಿನಕೆರೆಯಲ್ಲಿ ಅಂಬರೀಶ್ ಅವರ ಪುತ್ಥಳಿಗೆ  ಪೂಜೆ ಸಲ್ಲಿಸಿದ ಸುಮಲತಾ ಹಾಗೂ ಅಭಿಷೇಕ್ ಅಂಬರೀಶ್
ರಾಮನಗರ: ರಾಮನಗರ : ವಿಪಕ್ಷಗಳಿಗೆ ಈಗ ನಿದ್ದೆ ಕೆಟ್ಟಿದೆ ಎಂದ ಶಾಸಕ ಬಾಲಕೃಷ್ಣ
ಮಂಡ್ಯ: ನಗರದಲ್ಲಿ  ದಲಿತರನ್ನು ಸಿಎಂ ಮಾಡುವಂತೆ ಪಂಜಿನ ಮೆರವಣಿಗೆ
ಮದ್ದೂರು: ಪಟ್ಟಣ ಉಪವಿಭಾಗದ ಡಿ. ವೈ. ಎಸ್. ಪಿ. ಅವರ ನೇತೃತ್ವದಲ್ಲಿ, ಎಸ್ಸಿ ಎಸ್ಟಿ ಕುಂದುಕೊರತೆ ಸಭೆ
ಮದ್ದೂರು: ಕೊಪ್ಪ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಿ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆ