ಹತ್ತಾರು ಹಳ್ಳಿಗಳ ಜೀವನಾಡಿಯಾಗಿರುವ ಕೆರೆ, ದೇವಸ್ಥಾನ, ಪರಿಸರ, ಹಾಗೂ ಜಾನುವಾರುಗಳು ಮತ್ತು ಕಾಡು ಪ್ರಾಣಿಗಳರಕ್ಷಣೆಗಾಗಿ ಎಸ್.ಅಗ್ರಹಾರ ಸ.ನಂ. 60 ಹಾಗೂ ಇರಗಸಂದ್ರ ಸ.ನಂ. 52 ರಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಗ್ರಾಮಸ್ಥರು ಮತ್ತು ರೈತ ಸಂಘ ದಿಂದ ರಾಜ್ಯ ಹೆದ್ದಾರಿ ಚಿಟ್ನಹಳ್ಳಿ ಗೇಟ್ ಬಂದ್ ಮಾಡಿ, ಪರಿಸರ ಗಣಿ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹೋರಾಟದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾ ಯಣಗೌಡ, ರೈತ ನಾಗರಾಜ್, ಗ್ರಾಮ ಪಂಚಾಯಿತಿಯ ಸದ್ಯಸ್ಯರಾದ ನಂದೀಶ್,ಅರ್ಜುನ್, ನಾಗೇಶ್ ಭೂಪತಿಗೌಡ. ಮಾದಮಂಗಲ ನಾಗರಾಜ ಬಾಸ್ಕರ. ಕೃಷ್ಣಪ್ಪ..ಮಂಜುನಾಥ. ಯಳೇಗೌಡ, ರಾಮು. ತಿಮ್ಮಣ್ಣ, ಗಿ