Public App Logo
Jansamasya
Bjp
National
Bihar
���ीजेपी
Uttar_pradesh
Congress
Modi
Delhi
Viral
Jharkhand
���िल्ली
Breakingnews
Madhya_pradesh
Pmmodi
Rahulgandhi
Haryana
Sambalpur
Cyclone
���ादी
Crimenews
Karnataka
Bareilly
���प
Agra
Biharnews
Jodhpur
Fatehpur
Kanganaranaut
Amitshah

ಮುಂಡಗೋಡ: ತಟ್ಟಿಹಳ್ಳಿಯಲ್ಲಿ ತಂದೆಯ ಮೇಲೆ ಹಲ್ಲೆ ಮಾಡಿದ್ದ ಮಗನ ಬಂಧನ

ತಾಲೂಕಿನ ತಟ್ಟಿ ಹಳ್ಳಿಯಲ್ಲಿ ತಂದೆಯ ಮೇಲೆ ಹಲ್ಲೆ ಮಾಡಿದ್ದ ಮಗನ ಬಂಧನ ಮುಂಡಗೋಡ : ತಾಲೂಕಿನ ತಟ್ಟಿ ಹಳ್ಳಿಯಲ್ಲಿ ಶಿವಾನಂದನ ಹತ್ಯೆ ಗೆ ಯತ್ನಿಸಿದ ಆರೋಪಿ ಆತನ ಮಲಮಗ ಶಿವರಾಜನನ್ನು ಪೊಲೀಸರು ಕಾರ್ಯಚರಣೆ ನಡೆಸಿ ರಾಣೆಬೆನ್ನೂರ ಬಳಿ ಬಂಧಿಸಿದ್ದಾರೆ. ಮುಂಡಗೋಡ :ತಾಯಿಯ ಎರಡನೇ ವಿವಾಹದಿಂದ ಅಸಮಾಧಾನಗೊಂಡಿದ್ದ ಮಗನೊಬ್ಬ, ತನ್ನ ಮಲತಂದೆಯ ಮೇಲೆ ಹರಿತವಾದ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದನು.