ತಾಲೂಕಿನ ತಟ್ಟಿ ಹಳ್ಳಿಯಲ್ಲಿ ತಂದೆಯ ಮೇಲೆ ಹಲ್ಲೆ ಮಾಡಿದ್ದ ಮಗನ ಬಂಧನ ಮುಂಡಗೋಡ : ತಾಲೂಕಿನ ತಟ್ಟಿ ಹಳ್ಳಿಯಲ್ಲಿ ಶಿವಾನಂದನ ಹತ್ಯೆ ಗೆ ಯತ್ನಿಸಿದ ಆರೋಪಿ ಆತನ ಮಲಮಗ ಶಿವರಾಜನನ್ನು ಪೊಲೀಸರು ಕಾರ್ಯಚರಣೆ ನಡೆಸಿ ರಾಣೆಬೆನ್ನೂರ ಬಳಿ ಬಂಧಿಸಿದ್ದಾರೆ. ಮುಂಡಗೋಡ :ತಾಯಿಯ ಎರಡನೇ ವಿವಾಹದಿಂದ ಅಸಮಾಧಾನಗೊಂಡಿದ್ದ ಮಗನೊಬ್ಬ, ತನ್ನ ಮಲತಂದೆಯ ಮೇಲೆ ಹರಿತವಾದ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದನು.