Public App Logo
Jansamasya
National
Delhi
Vandebharatexpress
Didyouknow
Shahdara
New_delhi
South_delhi
Worldenvironmentday
Beattheheat
Beatncds
Stopobesity
Hiv
Aidsawareness
Oralhealth
Mentalhealth
Seasonalflu
Worldimmunizationweek
Healthforall
Sco
Blooddonation
Saynototobacco
Vayvandanacard
Ayushmanbharat
Tbmuktbharat
Pmjay
Jansamasya
Liverhealth
Sicklecellawareness

ಮದ್ದೂರು: ಪಟ್ಟಣದಿಂದ ಭಾರತೀನಗರದ ಭಾರತಿ ಕಾಲೇಜಿನ 3000 ವಿದ್ಯಾರ್ಥಿಗಳಿಂದ ಮ್ಯಾರಥಾನ್, ಶಾಸಕ ಮಧು ಜಿ ಮಾದೇಗೌಡ ಭಾಗಿ

Maddur, Mandya | Sep 15, 2025
ಮದ್ದೂರು ತಾಲ್ಲೂಕು ಭಾರತೀನಗರದ ಭಾರತೀ ಕಾಲೇಜಿನಲ್ಲಿ ಸೆ.18 ರಿಂದ 3 ದಿನಗಳ ಕಾಲ ನಡೆಯಲಿರುವ ಭಾರತೀ ಉತ್ಸವ - 2025 ರ ಹಿನ್ನೆಲೆಯಲ್ಲಿ ಮದ್ದೂರಿನ ತಾಲ್ಲೂಕು ಕ್ರೀಡಾಂಗಣದಿಂದ ಭಾರತೀನಗರದ ವರೆಗೆ ವಾಕಥಾನ್ (ಮ್ಯಾರಥಾನ್) ಹಮ್ಮಿಕೊಳ್ಳಲಾಗಿತ್ತು. ಮದ್ದೂರು ಪಟ್ಟಣದಿಂದ ಈ ದಿನ ವಿದ್ಯಾರ್ಥಿಗಳ ಕಲರವ ಮದ್ದೂರು ಕ್ರೀಡಾಂಗಣದ ತುಂಬೆಲ್ಲಾ ಶ್ವೇತವಸ್ತ್ರದಾರಿಗಳ ದಂಡು ಕಂಡುಬಂತು. ಮದ್ದೂರು ಪಟ್ಟಣ ಕೋಮು ಗಲಬೆಯಿಂದ ಕಳೆದ ಎಂಟು-ಹತ್ತು ದಿನಗಳಿಂದ ವಿವಿಧ ಮೆರವಣಿಗೆ, ಪ್ರತಿಭಟನೆ ಉದ್ಗೋಷಗಳನ್ನು ಕಂಡಿದ್ದ ಮದ್ದೂರಿನ ಜನರಿಗೆ ವಿದ್ಯಾರ್ಥಿಗಳ ಕಲರವ ಹೊಸ ಚೈತನ್ಯವನ್ನು ತುಂಬಿತು. ಆದರೂ ಏನೋ ಕುತೂಹಲ, ಏನಿದು, ಯಾಕೀದು, ಏನು ಮೆರವಣಿಗೆ ಎಂತಲ್ಲ ಜನರು ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. ಇದು ಭಾರತೀ ಕಾಲೇಜಿನ ವಿದ್ಯಾ

MORE NEWS