ಚಿಕ್ಕಮಗಳೂರು: ಕಾಫಿನಾಡಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತತ.! ಮಲ್ಲಂದೂರು ರಸ್ತೆಯಲ್ಲಿ ಪರದಾಡಿದ ವಾಹನ ಸವಾರರು.!
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲದಿನಗಳ ಕಾಲ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಎಂಟ್ರಿ ಕೊಟ್ಟಿದ್ದು, ಧಾರಾಕಾರ ಮಳೆ ಜನ ಅರ್ಥವ್ಯಸ್ತವಾಗಿದೆ. ಬುಧವಾರ ಬೆಳಗ್ಗೆ 11:20ರ ಸುಮಾರಿಗೆ ಆರಂಭವಾದ ಮಳೆ 12:30ರವರೆಗೆ ಸುರಿದಿದ್ದು. ಚಿಕ್ಕಮಗಳೂರು ನಗರದ ಹೊರವಲಯದ ಉಪ್ಪಳ್ಳಿ ಬಳಿ ಮಲ್ಲಂದೂರು ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಗಿತ್ತು.