Public App Logo
Profile Picture

Anusha Anusha

@aanushaanu
2545Followers
3Following
ಚಿಕ್ಕಮಗಳೂರು: ನಗರದ ಎಸ್ಪಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ನಾರ್ಕೊ ಸಮನ್ವಯ ಸಭೆ.!
ನರಸಿಂಹರಾಜಪುರ: ಜಯಪುರ ಅರಿವು ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯ್ತಿ ಸಿ‌ಇಓ ಕೀರ್ತನಾ‌!
ಮೂಡಿಗೆರೆ: ಪಟ್ಟಣದಲ್ಲಿ ಪಡೆದ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಸಭೆಯಲ್ಲಿ ಶಾಸಕಿ ನಯನ ಭಾಗಿ.!
ಚಿಕ್ಕಮಗಳೂರು: ಕಾಕ್ರೋಚ್ ಮಾಸ್ಕ್, ಟೀಶರ್ಟ್ ಹಾಕಿ ಆಜಾದ್ ಪಾರ್ಕ್ ವೃತ್ತದಲ್ಲಿ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು.!
ಚಿಕ್ಕಮಗಳೂರು: ಕುವೆಂಪು ಕಲಾಮಂದಿರದಲ್ಲಿ ನಡೆದ ಆಶಾ ಬೋನ್ಸ್ಲೆ ನೆನಪು ಕಾರ್ಯಕ್ರಮ.!
ತರೀಕೆರೆ: ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಎಂಸಿ ಹಳ್ಳಿ ಗ್ರಾಮಸ್ಥರೊಂದಿಗೆ ಸಭೆ.!
ಕಡೂರು: ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಕೊಡುವಂತೆ ಪಟ್ಟಣದಲ್ಲಿ ಶಾಸಕ ಆನಂದ್ ಕಿವಿಮಾತು.!
ಚಿಕ್ಕಮಗಳೂರು: ನಗರದಲ್ಲಿ ಕಾಕ್ರೋಚ್ ಅಭಿಯಾನ, ಹನುಮಂತಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ.!
ಚಿಕ್ಕಮಗಳೂರು: ಪಾಗಲ್ ಪ್ರೇಮಿಯಿಂದ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ಕೇಸ್, ಸ್ಥಳ ಮಹಾಜರ್ ನಡೆಸಿದ ನಗರ ಠಾಣೆಯ ಪೊಲೀಸರು.!
ಶೃಂಗೇರಿ: ಕುಟುಂಬ ಸಮೇತವಾಗಿ ಮನೆದೇವತೆ ದೇವೀರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ ರಾಜೇಗೌಡ.!
ತರೀಕೆರೆ: ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಿದ ಶಾಸಕ ಶ್ರೀನಿವಾಸ್.!
ಚಿಕ್ಕಮಗಳೂರು: ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಗಲಾಟೆ ಕೇಸ್, ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಸ್ಸಿ ಮೋರ್ಚಾ ಎಚ್ಚರಿಕೆ.!
ಕೊಪ್ಪ: ಅಂತರ್ ಜಿಲ್ಲಾ ಸರಗಳ್ಳರ ಬಂಧಿಸುವಲ್ಲಿ ಪೊಲೀಸರು ಯಶಸ್ವಿ.!
ಚಿಕ್ಕಮಗಳೂರು: ನಗರದ ಎಪಿಎಂಸಿಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವಂತೆ ರೈತ ವಸಂತ್ ಕುಮಾರ್ ಆಗ್ರಹ.!
ಚಿಕ್ಕಮಗಳೂರು: ರಸ್ತೆ ವೀಕ್ಷಣೆ ವೇಳೆ ಗಲಾಟೆ ಕೇಸ್, ಜಾತಿ ನಿಂದನೆ ಆರೋಪದ ಮೇಲೆ ನಗರ ಠಾಣೆಯಲ್ಲಿ ದೂರು ನೀಡಿದ ಬಿಜೆಪಿ ಮುಖಂಡ ವೆಂಕಟೇಶ್.!
ಚಿಕ್ಕಮಗಳೂರು: ಬೀನ್ಸ್ ವ್ಯಾಪಾರಿಗಳಿಂದ ವಂಚನೆ ಆರೋಪ, ಎಪಿಎಂಸಿ ಗೇಟ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ರೈತರು.!
ಕಡೂರು: ಪಟ್ಟಣದಲ್ಲಿ ತಾಲೂಕು ಮಟ್ಟದ ಪ್ರಯೋಗಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಆನಂದ್.!
ಚಿಕ್ಕಮಗಳೂರು: ಕಾಂಗ್ರೆಸ್‌ನಲ್ಲೀಗ ಸಿದ್ದಾಂತ ಇರೋರು ಯಾರೂ ಇಲ್ಲ ಎಂದು ನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಶ್ರೀಧರ್.!
ಕೊಪ್ಪ: ಜಯಪುರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ವೀಕ್ಷಿಸಿದ ಶಾಸಕ ರಾಜೇಗೌಡ.!
ಕಡೂರು: ಅಪಾರ ಸಂಖ್ಯೆಯಲ್ಲಿ ರೈತರು, ಬೆಂಬಲಿಗರೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಮಾಜಿ ಶಾಸಕ ದತ್ತ.!
ಚಿಕ್ಕಮಗಳೂರು: ನಗರಕ್ಕೂ ಕಾಲಿಟ್ಟ ಕಾಕ್ರೋಚ್ ಅಭಿಯಾನ, ಸೋಮವಾರ ಪ್ರತಿಭಟನೆಗೆ ಕರೆ.!
ತರೀಕೆರೆ: ಬಂಬುಸರಕ್ಕೆ ‌ಎಂಟ್ರಿ ಕೊಟ್ಟ ಭಾರೀ ಗಾತ್ರದ ಹೆಬ್ಬಾವು, ಹಾವು ನೋಡಲು ಮುಗಿಬಿದ್ದ ಜನ.!
ಚಿಕ್ಕಮಗಳೂರು: ಸಿ.ಟಿ ರವಿ‌ ರಸ್ತೆ ಕಾಮಗಾರಿ ವೀಕ್ಷಣೆ ವೇಳೆ ಗಲಾಟೆ ಕೇಸ್, ಮುಸ್ಲಿಂ ಮುಖಂಡರಿಂದ ನಗರ ಠಾಣೆಗೆ ದೂರು.!
ಚಿಕ್ಕಮಗಳೂರು: ಬೋರ್‌ವೆಲ್ ಮೋಟಾರ್, ಕೇಬಲ್ ಕಳ್ಳರನ್ನ ಬಂಧಿಸಿದ ಗ್ರಾಮಾಂತರ ಠಾಣೆಯ ಪೊಲೀಸರು.!
ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ನಗರದಲ್ಲಿ ತಾಯಿ, ಮಗಳ ಮೇಲೆ ಹಲ್ಲೆ ಮಾಡಿದ ಪಾಗಲ್ ಪ್ರೇಮಿ.!