Public App Logo
Profile Picture

Anusha Anusha

@aanushaanu
2660Followers
3Following
ಚಿಕ್ಕಮಗಳೂರು: 8 ವರ್ಷಗಳಲ್ಲಿ ಇಡೀ ದೇಶಕ್ಕೇ ಮಾದರಿ ಆಡಳಿತ ನಿಡಿದವರು ಮಾಜಿ‌ ಸಿಎಂ ಸಿದ್ದರಾಮುಯ್ಯ ಎಂದು ಹಾಡಿ ಹೊಗಳಿದ ಶಾಸಕ ತಮ್ಮಯ್ಯ.!
ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬದ ಹಿನ್ನೆಲೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ ತಮ್ಮಯ್ಯ.!
ಚಿಕ್ಕಮಗಳೂರು: ಗಾಯಿತ್ರಿ ಶಾಂತೇಗೌಡಗೆ ಕಡೆ‌ ಗಳಿಗೆಯಲ್ಲಿ ಕೈ ತಪ್ಪಿದ ಸಚಿವ ಸ್ಥಾನ.!
ಚಿಕ್ಕಮಗಳೂರು: ಕೋರ್ಟ್ ತೀರ್ಪು ನನಗೆ ಬೇಸರ ಉಂಟು ಮಾಡಿದೆ ಎಂದ ಪ್ರಾಣೇಶ್.!
ತರೀಕೆರೆ: ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮಣ್‌ರನ್ನ ಅಭಿನಂದಿಸಿದ ಮಾಜಿ ಶಾಸಕ ಸುರೇಶ್.!
ಚಿಕ್ಕಮಗಳೂರು: ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಕಾನೂನು ಪಾಠ ಮಾಡಿದ ಪೊಲೀಸರು
ಚಿಕ್ಕಮಗಳೂರು: ಎಂಎಲ್ಸಿ ಸ್ಥಾನ ಕನ್ಫರ್ಮ್ ಆಗ್ತಿದ್ದಂತೆ ಗಾಯಿತ್ರಿ ಶಾಂತೇಗೌಡಗೆ ಒಲಿದ ಸಚಿವ ಸ್ಥಾನ.!
ಚಿಕ್ಕಮಗಳೂರು: ಭಾರೀ ಮಳೆ ಹಿನ್ನೆಲೆ ಮಲೆನಾಡಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ.!
ಚಿಕ್ಕಮಗಳೂರು: ವಿಧಾನ ಪರಿಷತ್ತಿನ ನೂತನ ಸದಸ್ಯರಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ಗಾಯತ್ರಿ ಶಾಂತೇಗೌಡ.;
ಚಿಕ್ಕಮಗಳೂರು: ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಬಳಿ ಪೊಲೀಸ್ ಬಿಗಿ ಭದ್ರತೆ.!
ಚಿಕ್ಕಮಗಳೂರು: ಪರಿಷತ್ ಉಪ ಸಭಾಪತಿ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಎಂ.ಕೆ ಪ್ರಾಣೇಶ್.!
ಕೊಪ್ಪ: ಧಾರಾಕಾರ ಮಳೆಗ್ವ್ ಹಿರೇಗದ್ದೆ ಬಳಿ ಭಾರೀ ಪ್ರಮಾಣದಲ್ಲಿ ಕುಸಿದ ಗುಡ್ಡ.!
ಕೊಪ್ಪ: ಮೆಣಸಿನಹಾಡ್ಯ ಸೇತುವೆಯ ಮೇಲೆ ಮೈದುಂಬಿ ಹರಿಯುತ್ತಿರುವ ಹಳ್ಳ.!
ತರೀಕೆರೆ: ಜನ ಸಂಪರ್ಕ ಕಚೇರಿಯಲ್ಲಿ ಸಾರ್ವಜನಿಕರ ಕೊಂದು ಕೊರತೆ ಆಲಿಸಿದ ಶಾಸಕ ಶ್ರೀನಿವಾಸ್.!
ಕಡೂರು: ಕಳೆದು ಹೋಗಿದ್ದ ಮೊಬೈಲ್ ಗಳನ್ನ ವಾರಸುದಾರರಿಗೆ ಹಸ್ತಾಂತರಿಸಿದ ಬೀರೂರು ಠಾಣೆಯ ಪೊಲೀಸರು.!
ಚಿಕ್ಕಮಗಳೂರು: ಪೆಂಕಾಕ್ ಸಿಲಾತ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಗಿರೀಶ್.!
ಚಿಕ್ಕಮಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕನ್ನಡ ಸೇನೆ ಕಾರ್ಯಕರ್ತರು.!
ಚಿಕ್ಕಮಗಳೂರು: ಪರೀಕ್ಷಾ ಅಕ್ರಮಗಳ ವಿರುದ್ಧ ಸುಧಾರಣೆಯೇ ಮೋದಿ ಸರ್ಕಾರದ ಉತ್ತರ ಎಂದು ಯುವಕರಿಗೆ ಧೈರ್ಯ ತುಂಬಿದ ಸಿ.ಟಿ ರವಿ.
ಅಜ್ಜಂಪುರ: ಪಟ್ಟಣ ಪಂಚಾಯ್ತಿ ನೂತನ ಉಪಾಧ್ಯಕ್ಷೆಯಾಗಿ ಶೋಭಾ ಸಂತೋಷ್ ಆಯ್ಕೆ.!
ಕಳಸ: ಭದ್ರೆಯ ಅಬ್ಬರಕ್ಕೆ ಮುಳುಗಿದ ಹೆಬ್ಬಾಳೆಯ ಹಳೆ ಸೇತುವೆ.!
ಶೃಂಗೇರಿ: ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿರುವ ತುಂಗಾ ನದಿಯ ಒಳ ಹರಿವು, ಪ್ಯಾರಲಲ್ ರಸ್ತೆ, ಕುರುಬಗೇರಿ ರಸ್ತೆ ಜಲಾವೃತ.!
ಕಳಸ: ಮಲೆನಾಡಲ್ಲಿ ಸುರಿದ ಧಾರಾಕಾರ ಮಳೆಗೆ ಸೇತುವೆಯ ಮೇಲೆ ಮೈದುಂಬಿ ಹರಿದ ಜಾಂಬಳೆ ನದಿ.!
ಕಳಸ: ಮಲೆನಾಡಲ್ಲಿ ಸುರಿದ ಧಾರಾಕಾರ ಮಳೆಗೆ ಸೇತುವೆಯ ಮೇಲೆ ಮೈದುಂಬಿ ಹರಿದ ಜಾಂಬಳೆ ನದಿ.!
ಕೊಪ್ಪ: ಸರ್ಕಾರಿ ಶಾಲೆಯ ಮಕ್ಕಳಿಗೆ ಯಾವುದೇ ವಸ್ತುಗಳನ್ನು ನೀಡಂತೆ ಬಿ‌ಇಓ ಕಚೇರಿಯಿಂದ ನೋಟಿಸ್.!
ಕೊಪ್ಪ: ಭಾರೀ ಮಳೆ ಹಿನ್ನೆಲೆ ತಾಲೂಕಿನ ಎಲ್ಲ ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ.!