Public App Logo
Jansamasya
Sambalpur
Cyclone
���ादी
Crimenews
Bareilly
���प
Agra
Biharnews
Jodhpur
Fatehpur
Kanganaranaut
Amitshah
Fire
Live
Jhansi
Yogiadityanath
Rain
Trending
���िवाद
���ोगी_आदित्यनाथ
Sonunigam
Arvindkejriwal
Jajpur
Rajasthannews
���ोधपुर
Rahul
Indianews
���ंगाल
New_delhi

ಕಾರವಾರ: ಚೆಂಡಿಯಾದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ, ಅರಗಾ, ಚೆಂಡಿಯಾ ಮಂಡಲದವರು ಆಯೋಜಿಸಿದ ಹಿಂದೂ ಸಮ್ಮೇಳನದ ಭವ್ಯ ಶೋಭಾ ಯಾತ್ರೆ ನಡೆಯಿತು

Karwar, Uttara Kannada | Jan 19, 2026
ಸೋಮವಾರ ಸಂಜೆ 5ರ ಸುಮಾರು ಚೆಂಡಿಯಾದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ, ಅರಗಾ, ಚೆಂಡಿಯಾ ಮಂಡಲದವರು ಆಯೋಜಿಸಿದ ಹಿಂದೂ ಸಮ್ಮೇಳನದ ಭವ್ಯ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಗೋ ಪೂಜೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ರೂಪಾಲಿ ನಾಯ್ಕ ಅವರು ನೆರವೇರಿಸಿದರು. ರಾಷ್ಟ್ರ ಹಿತಕ್ಕಾಗಿ ಕೆಲಸ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಆಗಿದೆ ಎಂದರು.