ರೈತರ ಭೂಮಿಯನ್ನು ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸಬಾರದು : ನಗರದಲ್ಲಿ ಸಚಿವ ಭೈರತಿ ಸುರೇಶ್ ಹೇಳಿಕೆ ನಗರದಲ್ಲಿ ಪತ್ರಕರ್ತರೋಂದಿಗೆ ಮಾತನಾಡಿz ಅವರು ಈ ವಿಚಾರವಾಗಿ ರಾಜ್ಯ ವಿಶೇಷ ತನಿಖಾ ದಳ ಮತ್ತು ಜಿಲ್ಲಾ ವಿಶೇಷ ತನಿಖಾ ದಳ ರಚಿಸಲಾಗಿದೆ ಜಿಲ್ಲಾ ಎಸ್ ಐ ಟಿ ರಾಜ್ಯ ಎಸ್ ಐ ಟಿಗೆ ವರದಿ ನೀಡಿದ ನಂತರ ಯಾವುದು ಅಧೀಕೃತ ಭೂಮಿ ಎನ್ನುವುದು ನಿರ್ದಾರವಾಗಲಿದೆ ಹಿಂದೆ ತಹಶಿಲ್ದಾರ್ ರೇ ಸಕ್ಷಮ ಪ್ರಾಧಿಕಾರ ಆಗಿದ್ದರು.ಆಗ ಕೆಲವು ಕಡೆ ಭೂಮಿಯನ್ನು ರೈತರಿಗೆ ನೀಡಲಾಗಿದೆ ಹಾಗಾಗಿ ಸದ್ಯಕ್ಕೆ ರೈತರ ಜಮೀನುಗಳಿಗೆ ಅರಣ್ಯ ಇಲಾಖೆ ಹೋಗಬಾರದು ಎಂದು ಸೂಚನೆ ನೀಡಿದ್ದೇನೆ ಮೂರು ಎಕರೆ ಒಳಪಟ್ಟ ಭೂಮಿಯನ್ನು ಅರಣ್ಯ ಇಲಾಖೆ ವಾಪಾಸು ಪಡೆಯಬಾರದ