ನಗರದಲ್ಲಿ ಶುಕ್ರವಾರ ಮಧ್ಯಾನ 1:30ಕ್ಕೆ ಪಿಯುಸಿ ಪಲಿತಾಂಶ ಸುಧಾರಣೆ ಕುರಿತು ವಿಶೇಷ ತರಬೇತಿ ಕಾರ್ಯಗಾರ ನಡೆಯಿತು. ಇವಳೇ ಅನುಭವಿ ಸಂಪನ್ಮೂಲ ವ್ಯಕ್ತಿಗಳಾದ ಓಂ ಪ್ರಕಾಶ್ ದೊಡ್ಡ ಶಿವಕುಮಾರ್ ಕಟ್ಟೆ ಸೇರಿದಂತೆ ವಿವಿಧ ಅನೇಕ ಜನ ಉಪನ್ಯಾಸಕರು ವಿಷಯವಾರು ತರಬೇತಿಯನ್ನು ನೀಡಿದರು.
ಬೀದರ್: ನಗರದಲ್ಲಿ ಪದವಿ ಪೂರ್ವ ಕಾಲೇಜು ಫಲಿತಾಂಶ ತರಬೇತಿ ಕಾರ್ಯಗಾರ - Bidar News