ಕಿತ್ತೂರು ಚೆನ್ನಮ್ಮನ ಉತ್ಸವದಲ್ಲಿ ಇಂದು ಗುರುವಾರ 9 ಗಂಟೆಗೆ ಸಚಿವ ಸತೀಶ್ ಜಾರಕಿಹೊಳಿ ಭಾಷಣ ಮಾಡಿದ್ದು ಬಂಗಾರಪ್ಪನವರ ಕಾಲದಲ್ಲಿ ಚಿಕ್ಕದಾಗಿ ಆರಂಭವಾದ ಕಿತ್ತೂರು ಉತ್ಸವ ಈಗ ನಾಡಿನ ಗಮನ ಸೆಳೆಯುತ್ತಿದೆ ಚೆನ್ನಮ್ಮನ ಹೋರಾಟದ ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಚೆನ್ನಮ್ಮನ ಹೋರಾಟ ದಿಲ್ಲಿಯವರೆಗೆ ಕೇಳಬೇಕು ಆ ರೀತಿ ಕಾರ್ಯಕ್ರಮಗಳು ಮಾಡಲಾಗುತ್ತಿದೆ ಉತ್ಸವದ ಜೊತೆಗೆ ಅಭಿವೃದ್ಧಿ ಕಾರ್ಯಗಳು ಮಾಡಲಾಗುತ್ತಿದೆ ನಮ್ಮ ಸರ್ಕಾರ ಬಂದ್ಮೇಲೆ ಕಿತ್ತೂರು ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಾಡಿದ್ದೇವೆ ಲೊಕೋಪಯೋಗಿ ಇಲಾಖೆ ಪ್ರತಿ ವರ್ಷ ಕಿತ್ತೂರಿನ ಅಭಿವೃದ್ಧಿಗೆ 05ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಕಿತ್ತೂರಿನ ಅಭಿವೃದ್ಧಿಗೆ ಸರ್ಕಾರದಿಂದ ಸಹಕಾರ ನೀಡಲಾಗುವುದು ಎಂದ ಸತೀಶ್ ಜಾರಕಿಹೊಳಿ.