Public App Logo
Profile Picture

viraj

@virajk
153073Followers
576Following
ಸವದತ್ತಿ: ಪಶ್ಚಿಮ ಘಟ್ಟದಲ್ಲಿ ಮುಂದುವರೆದ ಮಳೆರಾಯ ಅಬ್ಬರಕ್ಕೆ ಮುನವಳ್ಳಿ ಬಳಿಯ ನವೀಲತೀರ್ಥ ಜಲಾಶಯದ ಮಟ್ಟ ಏರಿಕೆ
ಬೆಳಗಾವಿ: ಆಗಷ್ಟ 13 ರಂದು ಕರ್ನಾಟಕ ಬಂದ್ ವಾಟಾಳ್ ನಾಗರಾಜ ನೇತೃತ್ವದಲ್ಲಿ ಆಗಸ್ಟ್ 5 ರಂದು  ಮಹತ್ವದ ಸಭೆ ನಗರದಲ್ಲಿ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ
ಸವದತ್ತಿ: ಬೆಳಗಾವಿ ಜಿಲ್ಲೆಯಲ್ಲಿ ಮುಂದುವರೆದ ಮಳೆ ಹಿನ್ನಲೆ ಮುನವಳ್ಳಿ ಬಳಿಯ ನವೀಲುತೀರ್ಥ ಜಲಾಶಯದ ನೀರಿನ ಮಟ್ಟ ಏರಿಕೆ
ಬೆಳಗಾವಿ: ನಶಾ ಮುಕ್ತ ಯುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನಗರದಲ್ಲಿ ವಿದ್ಯಾರ್ಥಿಗಳು ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗಿ
ಕಿತ್ತೂರು: ಹುಣಶಿಕಟ್ಟಿ ಗ್ರಾಮದಲ್ಲಿ ಮಲಪ್ರಭಾ ನದಿಗೆ ಬಾಗಿನ ಅರ್ಪಣೆ ಮಾಡಿದ ಗ್ರಾಮಸ್ಥರು
ಬೆಳಗಾವಿ: ವಾಘವಡೆ ಗ್ರಾಮದಲ್ಲಿ  ಜೋಜಾಟದ ಮೇಲೆ ಪೊಲೀಸರ ದಾಳಿ 15 ಜನ ವಶಕ್ಕೆ
ಬೆಳಗಾವಿ: ಸಿವಿಲ್ ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ ಹಿನ್ನೆಲೆ ನಗರದಲ್ಲಿ ಬಿಗಿ ಭದ್ರತಯಲ್ಲಿ ಪ್ರಶ್ನೆ ಪತ್ರಿಕೆ ರವಾನೆ
ಬೈಲಹೊಂಗಲ: ಬೈಲಹೊಂಗಲ ಪಟ್ಟಣದಲ್ಲಿ ಉಚಿತ ಆದಾಯ ಹಾಗೂ ಆದಾಯ ಪ್ರಮಾಣ ಪತ್ರಕ್ಕೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ
ಬೆಳಗಾವಿ: ಬೆಳಗಾವಿಯಿಂದ ಎರಡು ಪ್ರಮುಖ ಪ್ರದೇಶಗಳಿಗೆ ಇಂದಿನಿಂದ ಪಲ್ಲಕ್ಕಿ ಹಾಗೂ ರಾಜರಥ ಬಸ್ ಸಂಚಾರಕ್ಕೆ  ನಗರದಲ್ಲಿ ಚಾಲನೆ
ಬೆಳಗಾವಿ: ಮಾರಿಹಾಳ ಪೊಲೀಸರಿಂದ ಮಾರಿಹಾಳ ಗ್ರಾಮದ ಬಳಿ ಅಕ್ರಮ ಸರಾಯಿ ಮಾರಾಟದ ಮೇಲೆ ದಾಳಿ ಆರೋಪಿ ಬಂಧನ
ಯರಗಟ್ಟಿ: ಯರಗಟ್ಟಿ ತಾಲೂಕಿನ ವಿವಿಧ ಗ್ರಾಮಗಳ ಕಾಲುವೆಗೆ ಭೇಟಿ ನೀಡಿದ ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ: ಕಾವೇರಿ ನೀರು ತಮಿಳುನಾಡಿಗೆ ಬಿಡದಂತೆ ನಗರದಲ್ಲಿ ಕರವೇ ಶಿವರಾಮೇಗೌಡ ಬಣದಿಂದ ಪ್ರತಿಭಟನೆ
ಬೈಲಹೊಂಗಲ: ಜಾಲಿಕ್ಕೊಪ್ಪ ಗ್ರಾಮದ ಬಳಿ ಕಾರು ಹರಿದು 48 ಕ್ಕೂ ಕುರಿಗಳ ಸಾವು,15 ಹೆಚ್ಚು ಕುರಿಗಳ ಗಂಭೀರ ಗಾಯ
ಖಾನಾಪುರ: ಬೆಳಗಾವಿಯಲ್ಲಿ ವರುಣನ ಅಬ್ಬರ: ಧುಮ್ಮಿಕ್ಕುತ್ತಿರುವ ಜಾಂಬೋಟಿ ಬಳಿಯ ಬಟವಾಡೆ ಜಲಪಾತ ಪ್ರವಾಸಿಗರಿಗೆ ಅರಣ್ಯ ಇಲಾಖೆ ನೋ ಎಂಟ್ರಿ
ಬೆಳಗಾವಿ: ಇಂಗ್ಲಿಷ್ ಬೋರ್ಡ್ ತೆರವು; ಕನ್ನಡಕ್ಕೆ ಆದ್ಯತೆ ನೀಡಬೇಕು:ನಗರದಲ್ಲಿ ಕರ್ನಾಟಕ ರಕ್ಷಣಾ ಟೈಗರ್ಸ್ ಜಿಲ್ಲಾಧ್ಯಕ್ಷ ಬಾಳಪ್ಪ ಗುಡಗೇನಟ್ಟಿ ಆಗ್ರಹ
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ಕಲಬುರಗಿ ಪಾಲಿಕೆ ತಂಡ ಭೇಟಿ;ಕಂದಾಯ ಮತ್ತು ನೈರ್ಮಲ್ಯ ನಿರ್ವಹಣೆ ಅಧ್ಯಯನ
ಕಿತ್ತೂರು: ಲಾರಿ ಡಿಕ್ಕಿಯಾಗಿ ಕಿತ್ತೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಯುವಕ ದುರ್ಮರಣ
ಬೆಳಗಾವಿ: ವಡಗಾವ್‌ನಲ್ಲಿನ ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ನಗರದಲ್ಲಿ ಮಹಾಪಾಲಿಕೆ ಅಧಿಕಾರಿಗಳಿಗೆ ಮನವಿ
ಬೆಳಗಾವಿ: ಬಡೇಕ್ಕೊಳ್ಳಮಠದ ಡೆಂಜರ್ ಜೋನ್ ಬಳಿ ಮತ್ತೊಂದು ಅಪಘಾತ:ಒಂದೇ ವಾರದಲ್ಲೆ ಆರೇಳು ಅಪಘಾತ
ಬೆಳಗಾವಿ: ಬೆಳಗಾವಿ ಆಂಜನೇಯ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆಶೀಪ್ ಸೇಠ್ ಚಾಲನೆ
ಬೆಳಗಾವಿ: ಕ್ರೀಡಾ ಕೂಟಗಳಲ್ಲಿ ವಯೋಮಿತಿ ಅಕ್ರಮ ತಡೆಗೆ ಆಗ್ರಹ ನಗರದಲ್ಲಿ ಬೆಳಗಾವಿ ಜಿಲ್ಲಾಡಳಿತಕ್ಕೆ ಸಾಂಬ್ರಾ ಗ್ರಾಮಸ್ಥರ ಮನವಿ
ಬೆಳಗಾವಿ: ಬೆಳಗಾವಿ ರಕ್ಕಸಕ್ಕೊಪಗಪ ಡ್ಯಾಮ್ ಫುಲ್: ಇನ್ನೊಂದು ವರ್ಷ ಬೆಳಗಾವಿ ಜನತೆಗಿಲ್ಲ  ನೀರಿನ ಸಮಸ್ಯೆ
ಬೆಳಗಾವಿ: ಬೆಳೆ ಸಾಲಮನ್ನಾಗೆ ರೈತರಿಂದ ನಗರದಲ್ಲಿ ರೈತರಿಂದ ಪ್ರತಿಭಟನೆ ಮೂಲಕ ಆಗ್ರಹ
ಗೋಕಾಕ: ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಭಾರಿ ಮಳೆ 
ಮಳೆಯ ಹಿನ್ನೆಲೆ ಶಿಂಗಳಾಪುರ ಗ್ರಾಮದ ಮಧ್ಯೆ ಇರುವ ಬ್ಯಾರೇಜ್ ಸಂಪೂರ್ಣ ಜಲಾವೃತ
ಗೋಕಾಕ: ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಭಾರಿ ಮಳೆಯ ಹಿನ್ನೆಲೆ ಘಟಪ್ರಭಾ ನದಿಗೆ ಜೀವಕಳೆ ಮೈದುಂಬಿ ಹರಿಯುತ್ತಿರುವ ಗೋಕಾಕ ಫಾಲ್ಸ್