Public App Logo
Profile Picture

viraj

@virajk
153082Followers
576Following
ಬೆಳಗಾವಿ: ದೆಹಲಿಯಲ್ಲಿ ಕಾರು ಅಪಘಾತ ಹಿನ್ನಲೆ ಬೆಳಗಾವಿ ನಗರಕ್ಕೆ ಆಗಮಿಸಿದ ಶಾಸಕ ಅಭಯ ಪಾಟೀಲ
ಬೆಳಗಾವಿ: ಮಹಿಳಾ ಪಿಎಸ್ಐ ಮಸಲಾ ವಿಡಿಯೋ‌ಗೆ ಹಿಂಡಲಗಾ ಕೇಂದ್ರ ಕಾರಾಗೃಹ ಲಿಂಕ್ ಆರೋಪಿಗಳ ವಿರುದ್ದ ನಗರದಲ್ಲಿ ದೂರು ದಾಖಲು
ಬೆಳಗಾವಿ: ದೆಹಲಿಯಲ್ಲಿ ಬೆಳಗಾವಿಯ ಶಾಸಕ ಅಭಯ್ ಪಾಟೀಲ್ ಇದ್ದ ಕಾರು ಅಪಘಾತ
ಬೆಳಗಾವಿ: ನಗರದಲ್ಲಿ C.E.I.R ಪೋರ್ಟಲ್ ಬಳಸಿ ಮಾರ್ಕೆಟ್ ಠಾಣೆ ಪೊಲೀಸ್‌ರಿಂದ ಒಟ್ಟು 123 ಮೋಬೈಲ ಪತ್ತೆ
ಬೈಲಹೊಂಗಲ: ಈದ್ ಮಿಲಾದ್ ಹಾಗೂ ಗಣಪತಿ ಹಬ್ಬ ಹಿನ್ನಲೆ ದೊಡವಾಡ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಸಿದ ಪೊಲೀಸರು
ಸವದತ್ತಿ: ಸವದತ್ತಿ ಪಟ್ಟಣದಲ್ಲಿ ನಗರಸಭೆ ವ್ಯಾಪ್ತಿಯ 16 ಹಾಗೂ 17ನೇ ವಾರ್ಡ್‌ಗಳಲ್ಲಿನ ನಡೆಯಬೇಕಾದ ಕಾಮಗಾರಿಗಳ ಸ್ಥಳ ಪರಿಶೀಲಿಸಿದ ಶಾಸಕ ವಿಶ್ವಾಸ ವೈದ್ಯ
ಬೆಳಗಾವಿ: ಸುಳ್ಳು ದಾಖಲಾತಿ ಸೃಷ್ಟಿಸಿ ನಾನೆ ಮಾಲೀಕ ಎಂದು ಆಸ್ತಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ನಗರದಲ್ಲಿ ಬಂಧನ
ಸವದತ್ತಿ: ಸವದತ್ತಿ ಪಟ್ಟಣದಲ್ಲಿ ರಟ್ಟಮತ ಸಂಕುಲ ಉದ್ಘಾಟನೆ ಹಾಗೂ ರಾಯಣ್ಣ ಸ್ಮರಣೋತ್ಸವಕ್ಕೆ ಶಾಸಕ ವಿಶ್ವಸ ವೈದ್ಯ ಚಾಲನೆ
ಬೆಳಗಾವಿ: ಮಾರಿಹಾಳ ಗ್ರಾಮದಲ್ಲಿ 15 ವರ್ಷಗಳ ಬಳಿಕ ಗ್ರಾಮದೇವಿ ಜಾತ್ರೆ ಹಿನ್ನಲೆ ನಗರದಲ್ಲಿ ಪೂರ್ವಭಾವಿ ಸಭೆ ನಡೆಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ಬೈಲಹೊಂಗಲ: ಹಿರೇಬೂದನೂರ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಉದ್ಘಾಟನೆ ಮಾಡಿದ ಶಾಸಕ ಮಹಾಂತೇಶ ಕೌಜಲಗಿ
ಬೆಳಗಾವಿ: ಬಾಳೇಕುಂದ್ರಿ ಗ್ರಾಮದಲ್ಲಿ ಮಾರಿಹಾಳ ಪೊಲೀಸರಿಂದ ಓಸಿ/ ಮಟಕಾ ಅಡ್ಡೆ ಮೇಲೆ  ದಾಳಿ;ಆರೋಪಿ ವಶಕ್ಕೆ
ಕಿತ್ತೂರು: ಕಿತ್ತೂರು ಪಟ್ಟಣದಲ್ಲಿ ಚಿನ್ನಾಭರಣ ಅಂಗಡಿ ಕಳ್ಳತನ ಮಾಡಿದ್ದ ಖದೀಮನ ಬಂಧನ ಮಾಡಿದ ಪೊಲೀಸರು
ಬೆಳಗಾವಿ: ವಾಲ್ಮೀಕಿ ನಿಗಮ ಹಗರಣ ಪ್ರಕರಣ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ನಗರದಲ್ಲಿ ಬಿಜೆಪಿ ಪ್ರತಿಭಟನೆ
ಬೆಳಗಾವಿ: ಕಂಗ್ರಾಳಿ ಕೆ ಎಚ್ ಗ್ರಾಮದ ಯುವಕನಿಗೆ ಅಪಘಾತ ಹಿನ್ನಲೆ ನಗರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆರ್ಥಿಕ ನೆರವು
ಮೂಡಲಗಿ: ಈದ್ ಮಿಲಾದ್ ಹಿನ್ನಲೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಸಿದ ಪೊಲೀಸರು
ಬೆಳಗಾವಿ: ಕುರಿಹಾಳ ಗ್ರಾಮದಲ್ಲಿ ಮಹಾಲಕ್ಷ್ಮಿ ದೇವಸ್ಥಾನದ ಕಳಸಾರೋಹಣ ಗ್ರಾಮದ ಅಭಿವೃದ್ಧಿಗೆ ಬದ್ಧ ಎಂದ ಯುವ ನಾಯಕ ರಾಹುಲ್ ಜಾರಕಿಹೊಳಿ
ಬೆಳಗಾವಿ: ಕೂಲಿಕಾರರಿಗೆ ಕಡ್ಡಾಯವಾಗಿ ಕೆಲಸ ಕೊಡಿ ಹೊನಗಾ ಗ್ರಾಮದಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ
ಬೆಳಗಾವಿ: ಬಾಳೇಕುಂದ್ರಿ ಬಿ.ಕೆ. ಗ್ರಾಮದಲ್ಲಿ ರಾಮಲಿಂಗೇಶ್ವರ ದೇವಸ್ಥಾನದ ಕಾಮಗಾರಿಗೆ ನಗರದಲ್ಲಿ ಚೆಕ್ ವಿತರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಆಗಸ್ಟ್ 24 ರಂದು ಕರಡು ಮತದಾರರ ಪಟ್ಟಿ ಪ್ರಕಟ ನಗರದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
ಬೆಳಗಾವಿ: ಮಹಾರಾಷ್ಟ್ರದಲ್ಲಿ ಬೆಳಗಾವಿ ಮೂಲದ ದಂಪತಿಗಳ ಭೀಕರ ಹತ್ಯೆ ಖಂಡಿಸಿ ನಗರದಲ್ಲಿ ಮರಾಠ ಸಮಾಜದಿಂದ ಪ್ರತಿಭಟನೆ
ಬೆಳಗಾವಿ: ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲು ಹೊಸ ಅಭಿಯಾನಕ್ಕೆ ನಗರದಲ್ಲಿ ಚಾಲನೆ ನೀಡಿದ ಶಾಸಕ ಆಸೀಫ್ ಸೇಠ್
ಬೆಳಗಾವಿ: ಬೆಳಗಾವಿಯ ಗೃಹ ಕಚೇರಿಯಲ್ಲಿ ಜನರ ಸಮಸ್ಯೆ ಆಲಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ಮೂಡಲಗಿ: ಅಧಿವೇಶನದಿಂದ ದೂರ ಉಳಿದು ಕೌಜಲಗಿ,ತಪಸಿ ಗ್ರಾಮದಲ್ಲಿ ರೈತರ ನೆರವಿಗೆ ಧಾವಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ‌
ಬೆಳಗಾವಿ: ರೆಡ್ ಲೈಟ್ ಏರಿಯಾಗಳಾದವಾ ರಾಜ್ಯದ ಬಂಧಿಖಾನೆಗಳು ನಗರದಲ್ಲಿ ಸಾಯಿಕುಮಾರ್ ಎಂಬ ಯುವಕನಿಂದ ಅಧಿಕಾರಿಗಳ ಮೇಲೆ ಆರೋಪ
ಗೋಕಾಕ: ಬೆಣಚಿನಮರಡಿ ಗ್ರಾಮದಲ್ಲಿ ಹೊಲದಲ್ಲಿ ಗಾಂಜಾ ಬೆಳದಿದ್ದ ಆರೋಪಿ ಬಂಧನ