Public App Logo
Profile Picture

Newsfirst Bgm

@virajk
153091Followers
576Following
ಬೆಳಗಾವಿ: ನಗರದಲ್ಲಿನ ಧಮೋನೆ ಕುಟುಂಬದ ದುರಂತಕ್ಕೆ ಸ್ಫೋಟಕ ಟ್ವಿಸ್ಟ್ ಅನುಮಾನ ಹುಟ್ಟಿಸುತ್ತೆ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು
ಬೈಲಹೊಂಗಲ: ಬೈಲಹೊಂಗಲ ಪಟ್ಟಣದಲ್ಲಿ ರೈತರ ಹಿತದೃಷ್ಟಿಯಿಂದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಿಂದ ವಾರ್ಷಿಕ ಸಭೆ
ಸವದತ್ತಿ: ಚುಳಕಿಯಲ್ಲಿ ಚಕ್ಕಡಿ ಸ್ಪರ್ಧೆಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ
ಬೆಳಗಾವಿ: ಬೆಳಗಾವಿ ನಗರ ಪೊಲೀಸ್ ಕಮೀಷನರೇಟ ವತಿಯಿಂದ ಗಣೇಶ ಹಬ್ಬದ ಕಾಲಕ್ಕೆ ಸಂಚಾರ ನಿರ್ವಹಣೆಗಾಗಿ ವಿಶೇಷ ಕ್ರಮ
ಬೈಲಹೊಂಗಲ: ಸರಿಯಾಗಿ ಬಸ್ ವ್ಯವಸ್ಥೆ ಮಾಡುವಂತೆ ಬೈಲಹೊಂಗಲ ಬಸ್ ಘಟಕದ ನಿಯಂತ್ರಣಾಧಿಕಾರಿಗಳಿಗೆ ನವಚೈತನ್ಯ ಅಭಿವೃದ್ಧಿ ಸೇವಾ ಸಂಘದಿಂದ  ಮನವಿ
ಬೆಳಗಾವಿ: ಒಂದೇ ಕುಟುಂಬ ಆರು ಜನರ ಸಾವು ಪ್ರಕರಣ‌ ನಗರದಲ್ಲಿನ ಮೃತರ ಕುಟುಂಬಸ್ಥರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಭೇಟಿ
ಯರಗಟ್ಟಿ: ಯರಗಟ್ಟಿ ಪಟ್ಟಣದಲ್ಲಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ
ಬೆಳಗಾವಿ: ಗ್ರಾಮ ಪಂಚಾಯತಿಯಲ್ಲೇ ತಂದೆ,ಮಗಳ ಭೀಕರ ಹತ್ಯೆ ಪ್ರಕರಣ ಕಿತ್ತೂರ ಪಟ್ಟಣದಲ್ಲಿ  ಜನ ಆರೋಪಿಗಳ ಬಂಧನ
ಬೆಳಗಾವಿ: ರಾಜ್ಯ ಸರ್ಕಾರದ ವಂದೇ ಮಾತರಂ ವಿರೋಧಿ ಧೋರಣೆ ವಿರುದ್ಧ ನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ
ಸವದತ್ತಿ: ಬೇವಿನಕಟ್ಟಿ ಓಣಿಯಲ್ಲಿ ಶ್ರೀ ಕಲ್ಮೇಶ್ವರ ಗಜಾನನ ಯುವಕ ಮಂಡಳಿಯಿಂದ ಗೌರವ ಸನ್ಮಾನ
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿನ ರೈತರ ಹೋರಾಟಕ್ಕೆ ಮಣಿದು ಕೆಲ ತಾಲೂಕುಗಳನ್ನ ಬರ ಪಟ್ಟಿಗೆ ಸೇರಿಸಿದ ಸರ್ಕಾರ
ಬೆಳಗಾವಿ: ಪಾಲಿಕೆ ಸಭೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಜಾರಿಗೊಳಿಸಿ ನಗರದಲ್ಲಿ ಪ್ರಾದೇಶಿಕ ಆಯುಕ್ತರಿಗೆ ಕನ್ನಡ ಕ್ರಿಯಾಶೀಲ ಸಮಿತಿ ಮನವಿ
ಖಾನಾಪುರ: ಖಾನಾಪೂರ ತಾಲೂಕನ್ನ ಬರಪೀಡಿತ ತಾಲೂಕು ಎಂದು ಘೋಷಿಸಿಸುವಂತೆ ಖಾನಾಪೂರ ಪಟ್ಟಣದಲ್ಲಿ ರೈತ ಸಂಘಟನೆ ಮನವಿ
ಬೆಳಗಾವಿ: ಮೋದಿ ಜನ್ಮದಿನಕ್ಕೆ ನಗರದಲ್ಲಿ 1008 ದೀಪೋತ್ಸವ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ದೀಪೋತ್ಸವ ಕಾರ್ಯಕ್ರಮ
ಬೈಲಹೊಂಗಲ: ಬೈಲಹೊಂಗಲ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶನಿಗೆ ಪೊಲೀಸರಿಂದ ವಿಶೇಷ ಪೂಜೆ ಸಲ್ಲಿಕೆ
ಬೆಳಗಾವಿ: ಪ್ರಧಾನಿ ಮೋದಿಯವರ ಜನ್ಮ ನಿಮಿತ್ತ ಸಲುವಾಗಿ ಒಂದು ತಿಂಗಳ ಕಾಲ ರಚನಾತ್ಮಕ ಕೆಲಸ ಮಾಡ್ತೇವಿ ನಗರದಲ್ಲಿ ಸಂಸದ ಜಗದೀಶ್ ಶೆಟ್ಟರ್
ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ವಂದೇ ಮಾತರಂ ಗೀತೆ ಅರ್ಧಕ್ಕೆ ಕಟ್ ಸಂಸದ ಶೆಟ್ಟರ್ ಅಸಮಾಧಾನ
ಬೆಳಗಾವಿ: ಪ್ರಧಾನಿ ಮೋದಿ ಜನ್ಮ ದಿನಾಚರಣೆ ಹಿನ್ನೆಲೆ ನಗರದಲ್ಲಿ ನೂತನ ಬಸ್ ನಿಲ್ದಾಣ ಉದ್ಘಾಟನೆ ಮಾಡಿದ ಸಂಸದ ಜಗದೀಶ್ ಶೆಟ್ಟರ್
ಖಾನಾಪುರ: ಪಾಲಿ,ಹೆಮ್ಮಡಗಾ,ಅಬನಾಳಿ ಗ್ರಾಮದ ಜಮೀನುಗಳಲ್ಲಿ ಲಗ್ಗೆ ಇಡುತ್ತಿರುವ ಆನೆಗಳ ದಂಡು, ಕಾಡಿಗೆ ಓಡಿಸಲು ಅರಣ್ಯಾಧಿಕಾರಿಗಳ ಪೀಕಲಾಟ
ಬೆಳಗಾವಿ: ನಗರದಲ್ಲಿ ಫ್ರಿಡ್ಜ್ ಸ್ಫೋಟ ಪ್ರಕರಣ, ಸಾವಿನ ಸಂಖ್ಯೆ 6ಕ್ಕೆ ಏರಿಕೆ; ಕುಟುಂಬವೇ ನಿರ್ನಾಮ
ಯರಗಟ್ಟಿ: ಸವದತ್ತಿ ಹಾಗೂ ಯರಗಟ್ಟಿ ತಾಲೂಕಿನ ಬಿಜೆಪಿ ಕಾರ್ಯಕರ್ತರಿಂದ ಯರಗಟ್ಟಿ ಪಟ್ಟಣದಲ್ಲಿ ಪ್ರತಿಭಟನೆ
ಬೆಳಗಾವಿ: ಕುಡಿಯುವ ನೀರಿನ‌ ಸಮಸ್ಯೆ ಎದುರಾಗಬಾರದು ಆ ರೀತಿ ಡ್ಯಾಮ್ ನೀರು ನಿರ್ವಹಣೆ ಬಗ್ಗೆ ಆದೇಶ ಮಾಡ್ತಿವಿ ನಗರದಲ್ಲಿ ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ: ಕುಡಿಯುವ ನೀರಿನ‌ ಸಮಸ್ಯೆ ಎದುರಾಗಬಾರದು ಆ ರೀತಿ ಡ್ಯಾಮ್ ನೀರು ನಿರ್ವಹಣೆ ಬಗ್ಗೆ ಆದೇಶ ಮಾಡ್ತಿವಿ ನಗರದಲ್ಲಿ ಸಚಿವ ಸತೀಶ ಜಾರಕಿಹೊಳಿ
ಖಾನಾಪುರ: ಹಿರೇಮುನವಳ್ಳಿ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಗ್ರಾಮ ಪಂಚಾಯತಿ ಸುಟ್ಟು ಕರಕಲು
ಬೆಳಗಾವಿ: ಸುವರ್ಣಸೌಧದಲ್ಲಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಡಿಪಿ ಸಭೆಗೆ ಶಾಸಕರ ಬರ