Public App Logo
Profile Picture

viraj

@virajk
152970Followers
576Following
ಬೆಳಗಾವಿ: ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ ಅಧಿಕಾರ ಸ್ವೀಕಾರ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಬೆಳಗಾವಿ: ಮರಾಠಿ ನಾಮಫಲಕಕ್ಕೆ ಅವಕಾಶ ಕೊಡದಿದ್ದರೆ ಹೋರಾಟ: ನಗರದಲ್ಲಿ ಎಂಇಎಸ್ ಸಂಘಟನೆ ಜಿಲ್ಲಾಧ್ಯಕ್ಷ ಪ್ರಕಾಶ್
ಬೆಳಗಾವಿ: ಪಾಲಿಕೆಯಲ್ಲಿ ಭಾಷಾ ವಿವಾದ ಮಾಡುವಂತಿಲ್ಲ: ನಗರದಲ್ಲಿ ಮಾಜಿ ಮೇಯ‌ರ್ ರೇಣು ಕಿಲ್ಲೇಖರ್
ಗೋಕಾಕ: ಕಳೆದು ಹೋದ ಮೊಬೈಲ್ ಪತ್ತೆ ಮಾಡಿ ಗೋಕಾಕ ಪಟ್ಟಣದಲ್ಲಿ ವಾರಸುದಾರರಿಗೆ ಹಸ್ತಾಂತರ ಮಾಡಿದ ಪೊಲೀಸರು
ಬೆಳಗಾವಿ: ಡಿಕೆ ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ದೊಡ್ಡ ಎಲ್‌ಇಡಿ ಪರದೆ ವ್ಯವಸ್ಥೆ
ಬೈಲಹೊಂಗಲ: ಬೈಲಹೊಂಗಲ ಪಟ್ಟಣದಲ್ಲಿ ದ್ವಿಚಕ್ರ ವಾಹನ ಅಪಘಾತ; ಇಬ್ಬರಿಗೆ ಗಂಭೀರ ಗಾಯ
ಬೆಳಗಾವಿ: ಹೆಬ್ಬಾಳ್ಳರ್ ಗೆ ಡಿಸಿಎಂ ಸ್ಥಾನ ನೀಡುವಂತೆ ಸುಳೇಭಾವಿ ಗ್ರಾಮದಲ್ಲಿ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ
ಬೆಳಗಾವಿ: ದಂತ ಚಿಕಿತ್ಸಕನ ಹೆಸರಿನಲ್ಲಿ ಯುವತಿಗೆ ವಂಚನೆ: ನಗರದಲ್ಲಿ ಪೊಲೀಸ್ ಆಯುಕ್ತ ಭೂಷನ್ ಬೊರಸೆ
ಬೆಳಗಾವಿ: ಸತೀಶ್ ಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲೆಂದು ನಗರದ ದರ್ಗಾದಲ್ಲಿ ಪ್ರಾರ್ಥನೆ
ಗೋಕಾಕ: ಮೋಸದಿಂದ ನನ್ನ ಮಗನ ಕೊಲೆ ಮಾಡಿದ್ದಾರೆ ಬೆಟಗೇರಿ ಗ್ರಾಮದಲ್ಲಿ ಮೃತನ ತಾಯಿ ಮಲ್ಲವ್ವ ಹೇಳಿಕೆ
ಸವದತ್ತಿ: ಮುನವಳ್ಳಿ ಪಟ್ಟಣದ ಹತ್ತಿರ ಹೆತ್ತ ತಾಯಿಯನ್ನೇ ನಡುರಾತ್ರಿ ಬೀದಿಗೆ ಎಸೆದು ಪುತ್ರ ಪರಾರಿ
ಬೆಳಗಾವಿ: ಹಿಜಾಬ್ ಗೆ ಅನುಮತಿ ಖಂಡಿಸಿ ಶ್ರೀರಾಮ ಸೇನೆ ವತಿಯಿಂದ ನಗರದಲ್ಲಿ ಪ್ರತಿಭಟನೆ
ಬೆಳಗಾವಿ: ಅಪ್ರಾಪ್ತನಿಗೆ ವಾಹನ ಕೊಟ್ಟ ಪೋಷಕರಿಗೆ ದಂಡ ನಗರದಲ್ಲಿ ಪೊಲೀಸ್ ಅಸಯುಕ್ತರ ಪ್ರಕಟಣೆ
ಬೆಳಗಾವಿ: ಐಪಿಎಲ್‌ ಸಂಭ್ರಮಾಚರಣೆಗೆ ಇಲ್ಲ ಅವಕಾಶ: ನಗರದಲ್ಲಿ ಪೊಲೀಸ್ ಆಯುಕ್ತ ಭೂಷನ್ ಬೊರಸೆ ಪ್ರತಿಕ್ರಿಯೆ
ಬೆಳಗಾವಿ: ಬೆಳಗಾವಿ ನಾಯಕರಿಗೆ ದೊಡ್ಡ ಹುದ್ದೆ ಸಿಗುವಂತೆ ನಗರದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಗಣೇಶನಿಗೆ ಪೂಜೆ
ಬೆಳಗಾವಿ: ಕೇಂದ್ರ ಸರಕಾರ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆ: ನಗರದಲ್ಲಿ‌ ಕಾಂಗ್ರೇಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಹೇಳಿಕೆ
ಬೆಳಗಾವಿ: ಐಪಿಎಲ್ ಪೈನಲ್ ಪಂದ್ಯ ಆರ್ ಸಿಬಿ ಗೆದ್ದೆ ಗೆಲ್ಲುತ್ತದೆ: ನಗರದಲ್ಲಿ  ಮಹೇಶ್‌ ಶಿಗಿಹಳ್ಳಿ ಹೇಳಿಕೆ
ಬೆಳಗಾವಿ: ಹುತಾತ್ಮ ದಿನಾಚರಣೆ ಹಿನ್ನೆಲೆ ನಗರದಲ್ಲಿ ಎಂಇಎಸ್ ಮುಖಂಡರ ಪುಂಡಾಟ
ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ್ ಗೆ ಸಚಿವ ಸ್ಥಾನ ನೀಡುವಂತೆ:ನಗರದಲ್ಲಿ ದಲಿತ ಮುಖಂಡ ಮಲ್ಲೇಶ ಚೌಗುಲೆ ಆಗ್ರಹ
ಬೆಳಗಾವಿ: ಬೆಳಗಾವಿ ಮುತ್ನಾಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲಿಂದ ಕೆಳಗೆ ಬಿದ್ದ ಬೃಹತ್ ಗಾತ್ರದ ವಾಹನ
ಬೆಳಗಾವಿ: ರಸ್ತೆಯ ಮೇಲೆ ಅಡುಗೆ ಮಾಡಿ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಬೆಳಗಾವಿ: ಹಿರೇಬಾಗೇವಾಡಿ ಗ್ರಾಮದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಉನ್ನತ ಹುದ್ದೆಗಳು ಸಿಗಲಿ ಎಂದು ಪೂಜೆ ಸಲ್ಲಿಕೆ
ಬೆಳಗಾವಿ: ವಿವಿಧ ಬೇಡಿಕೆ ಈಡೇರಿಸುವಂತೆ ನಗರದಲ್ಲಿ ಸಿಐಟಿಯು ಸಂಘಟನೆಯಿಂದ ಪ್ರತಿಭಟನೆ
ಮೂಡಲಗಿ: ಸಂಗನಕೇರಿ ಗ್ರಾಮದಲ್ಲಿ ಬೃಹತ್ ಫರ್ನಿಚರ ಮಳಿಗೆಗೆ ಬೆಂಕಿ,6 ಕೋಟಿ ರೂ ಹಾನಿ ಮಾಹಿತಿ
ಬೆಳಗಾವಿ: ಪಾಲಿಕೆ ಸಿಬ್ಬಂದಿಗಳಿಗೆ ಕಿರುಕುಳ ನಗರದಲ್ಲಿ ಪಾಲಿಕೆ ಆಯುಕ್ತರಿಗೆ ದೂರು