ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸುವ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿನೀಯ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸುವ ನೆಪದಲ್ಲಿ ಜಿಲ್ಲೆಯ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ಶಾಲೆಗಳನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ರಾಜ್ಯ ಎಸ್ಡಿಎಂಸಿ ಸಮಿತಿಯ ಜಿಲ್ಲಾ ಮುಖಂಡರಿಂದ ನಗರದ ಡಿಡಿಪಿಐ ಕಚೇರಿಯ ಉಪ ನಿರ್ದೇಶಕಿ ಅಲ್ಮಾಸ್ ಪರ್ವೀನ್ ತಾಜ್ರ ಮೂಲಕ ಸೋಮವಾರ ರಾಜ್ಯ ಸರಕಾರಕ್ಕೆ ಮನವಿಯನ್ನು ರವಾನಿಸಿದರು. ಮಹಾಪೋಷಕ ನಿರಂಜನಾರಾಧ್ಯ ವಿ.ಪಿ, ಪೋಷಕರಾದ ಸೌಮ್ಯ, ರಾಜ್ಯಾಧ್ಯಕ್ಷ ಉಮೇಶ್ ಗಂಗವಾಡಿ ೪-೧೨-೨೦೨೫ ರಂದು ರಾಜ್ಯ ಸಭೆಯಲ್ಲಿ ತೀರ್ಮಾನದಂತೆ ಯಾವುದೇ ಶಾಲೆ ಮುಚ್ಚಬಾರದು ಎಂ ತೀರ್ಮಾನಕ್ಕೆ ಬೆಂಬ