ಪಣತೂರು ವರ್ತೂರು ರಸ್ತೆಯಲ್ಲಿ ಯಾವಾಗಲೂ ಅಪಘಾತ ಸಂಭವಿಸುತ್ತದೆ ಅನ್ನೋದು ಜನರ ಅಭಿಪ್ರಾಯ. ಇದೊಂದು ರಸ್ತೆ ಜನಸಾಮಾನ್ಯರ ಪಾಲಿಗೆ ನರಕದರ್ಶನವನ್ನು ಮಾಡುತ್ತಿದೆ. ಗುಂಡಿ ತುಂಬಿದ ರಸ್ತೆಯಿಂದ ದುರಸ್ತಿ ಕಾಣದ ರಸ್ತೆಯಿಂದ ಯಾವಾಗಲೂ ಅಪಘಾತ ಸಂಭವಿಸುತ್ತಿದ್ದು ಜನ ಸಾವನ್ನಪ್ಪಿದ ಸಂಖ್ಯೆ ಏರಿಕೆ ಆಗುತ್ತಿದೆ. ಆದಷ್ಟು ಬೇಗ ರಸ್ತೆ ದುರಸ್ತಿಗೆ ಜನ ಆಗ್ರಹಿಸಿದ್ದಾರೆ