ನಾನು ಗೋವಿಂದ ಕಾರಜೋಳ ಕಾಲಿಗೆ ಬೀಳುತ್ತೇನೆ 5300 ಕೋಟಿ ಹಣ ಬಿಡುಗಡೆ ಮಾಡಲಿ ಎಂದು ಸಚಿವ ಡಿ ಸುಧಾಕರ್ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಸೋಮವಾರ ಮಧ್ಯಾಹ್ನ 12.30 ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ಡಿ ಸುಧಾಕರ್ ಅವರು ಮಾತನಾಡಿದ್ದು ನಾನು ಉಡಾಫೆಯಿಂದ ಮಾತಾಡ್ತಾ ಇಲ್ಲ. ಸಂಸದ ಗೋವಿಂದ ಕಾರಜೋಳ ಮೊದಲು 5300 ಕೋಟಿ ಹಣವನ್ನು ಕೊಡಿಸಲಿ ನಾನು ಅವರ ಕಾಲೊಗೆ ಬೀಳುತ್ತೇನೆ ಡಿ. ಸುಧಾಕರ್ ಹೇಳಿದರು.