Public App Logo
Profile Picture

Vinay P Palekar

@vinay.dvg123
36652Followers
27Following
ಚಳ್ಳಕೆರೆ: ಘಟಪರ್ತಿ ಗ್ರಾಮದಲ್ಲಿ ಸುರಿದ ಬಾರಿ ಮಳೆಗೆ ಸಂಕಷ್ಟದಲ್ಲಿ ದಲಿತ ಕಾಲೋನಿಯ ನಿವಾಸಿಗಳು
ಹೊಳಲ್ಕೆರೆ: ತಾಳಿಕಟ್ಟೆ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣಕ್ಕೆ ಶಾಸಕ ಎಂ ಚಂದ್ರಪ್ಪ ಚಾಲನೆ
ಚಳ್ಳಕೆರೆ: ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಅವಘಡಕ್ಕೆ ಬಲಿಯಾದ ಆರು ಕುರಿಗಳು
ಚಿತ್ರದುರ್ಗ: ನಗರದಲ್ಲಿ ರಾತ್ರಿ ಸುರಿದ ಅಬ್ಬರದ ಮಳೆಗೆ ಹೈರಾಣಾದ ವಾಹನ ಸವಾರರು
ಹೊಳಲ್ಕೆರೆ: ಬೊಮ್ಮನಹಳ್ಳಿ ಕಾಲುವೆ ಬಳಿ ನಾಳೆ ಬೃಹತ್ ಪ್ರತಿಭಟನಾ ಸಮಾವೇಶ, ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ
ಚಿತ್ರದುರ್ಗ: ನಗರದ ಪೊಲೀಸ್ ಉಪವಿಭಾಗ ಕಚೇರಿಗೆ ಐಜಿಪಿ 
ರವಿಕಾಂತೇಗೌಡ ಬೇಟಿ
ಚಿತ್ರದುರ್ಗ: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರ ಮಂಡಲ ಮಾಸಿಕ ಸಭೆ
ಹೊಳಲ್ಕೆರೆ: ಶಿವಗಂಗಾ ಗ್ರಾಮದಲ್ಲಿ ನೂತನ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಶಾಸಕ ಎಂ ಚಂದ್ರಪ್ಪ ಚಾಲನೆ
ಹೊಳಲ್ಕೆರೆ: ಹೊಳಲ್ಕೆರೆ ಬಿಜೆಪಿ ಕಚೇರಿಯಲ್ಲಿ ಮಂಡಲ ಪದಾದಿಕಾರಿಗಳ ಸಭೆ
ಚಿತ್ರದುರ್ಗ: ಜೂನ್ 09ರಂದು ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಗ್ಯಾಸ್ಟ್ರೋ ಶಿಬಿರ ಹಮ್ಮಿಕೊಳ್ಳಲಾಗಿದೆ.
ಚಿತ್ರದುರ್ಗ: ನಗರದಲ್ಲಿ 5 ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ, ನಗರಸಭೆ ಪ್ರಕಟಣೆ
ಚಿತ್ರದುರ್ಗ: ಜಮೀರ್ ಅಹ್ಮದ್ ಖಾನ್ ಗೆ ಸಚಿವ ಸ್ಥಾನ ಕೊಟ್ಟು ಉಪ ಮುಖ್ಯಮಂತ್ರಿ ಮಾಡಲು ಆಗ್ರಹಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ
ಚಿತ್ರದುರ್ಗ: ಜಮೀರ್ ಅಹ್ಮದ್ ಖಾನ್ ರಿಗೆ ಸಚಿವ ಸ್ಥಾನ ನೀಡಿ ಉಪ ಮುಖ್ಯಮಂತ್ರಿ ಮಾಡಲಿ, ನಗರದಲ್ಲಿ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಪಾಷ
ಚಿತ್ರದುರ್ಗ: ಭೋವಿ ಸಮುದಾಯಕ್ಕೆ ನೂತನ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಆಗ್ರಹ
ಚಿತ್ರದುರ್ಗ: ನೀಟ್ ಪ್ರಷ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಾಳೆ ಬೃಹತ್ ಪ್ರತಿಭಟನೆ, ನಗರದಲ್ಲಿ ಕೀರ್ತಿ ಗಣೇಶ್ ಮಾಹಿತಿ
ಚಳ್ಳಕೆರೆ: ಮಾದಿಗ ಸೇವಾ ಟ್ರಸ್ಟ್ ನ ವತಿಯಿಂದ ನಾಯಕನಹಟ್ಟಿ ಪಟ್ಟಣದಲ್ಲಿ ಕೆ ಹೆಚ್ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆ ನೀಡಲು ಆಗ್ರಹ
ಚಿತ್ರದುರ್ಗ: ಜುಲೈ 11ರಂದು ಜಿಲ್ಲಾ ನ್ಯಾಯಾಲಯಗಳಲ್ಲಿ ‘ರಾಷ್ಟ್ರೀಯ ಲೋಕ್ ಅದಾಲತ್', ನಗರದಲ್ಲಿ ನ್ಯಾಯಾದೀಶ ಡಿ.ಜೆ.ಸುದೀನ್ ಕುಮಾರ್ ಮಾಹಿತಿ
ಚಿತ್ರದುರ್ಗ: ನಗರದ ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ
ಚಿತ್ರದುರ್ಗ: ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ' ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ
ಚಿತ್ರದುರ್ಗ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಿತ್ರದುರ್ಗ: ಜೂನ್ 05ರಂದು ನಗರದ ವಿವಿಧ ಬಾಗದಲ್ಲಿ ವಿದ್ಯುತ್ ವ್ಯತ್ಯಯ, ಬೆಸ್ಕಾಂ ಪ್ರಕಟಣೆ
ಹೊಳಲ್ಕೆರೆ: ಕೆ ಎಸ್ ಆರ್ ಟಿ ಸಿ ಗುತ್ತೆಗೆ ನೌಕರರಿಗೆ ಸರಿಯಾದ ವೇತನ ಕೊಡದ ಕಂಪನಿ ವಿರುದ್ಧ ಹನುಮಂತಪ್ಪ ದುರ್ಗ ಆಕ್ರೋಶ
ಚಿತ್ರದುರ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಮೂಲ್ಯ ಕೃತಿಗಳ ಮರು ಮುದ್ರಣ: ಸಾಹಿತ್ಯಾಸಕ್ತರಿಂದ ಅಭಿಪ್ರಾಯಕ್ಕೆ ಆಹ್ವಾನ
ಚಿತ್ರದುರ್ಗ: ಚೌಳೂರು ಗೇಟ್ ಸಮೀಪದ ಸೇತುವೆ ಕೆಳಭಾಗದಲ್ಲಿ ದೆವ್ವ ಇದೆ ಎನ್ನಲಾದ ವಿಚಿತ್ರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ
ಹಿರಿಯೂರು: ನಿರಂತರ ಮಳೆಗೆ ತುಂಬಿ ಹರಿದ ಹಿಂಡಸಕಟ್ಟೆ ಗ್ರಾಮದ ಹಳ್ಳ