Public App Logo
Profile Picture

PUBLIC VOICE

@vinay.dvg123
36239Followers
26Following
ಚಳ್ಳಕೆರೆ: ಚಳ್ಳಕೆರೆ ನಗರದಲ್ಲಿ ತಾಲ್ಲೂಕು ವಿಶ್ವಕರ್ಮ ಸಮಾಜದ ವತತ ಧಾರ್ಮಿಕ ಕಾರ್ಯಕ್ರಮ
ಚಿತ್ರದುರ್ಗ: ನಗರದ ಕೆ.ಕೆ. ನ್ಯಾಷನಲ್ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ಮಕ್ಕಳ ಕಲಾ ಪ್ರತಿಭೆ” ಕಾರ್ಯಕ್ರಮ
ಚಿತ್ರದುರ್ಗ: ಒಳ ಮೀಸಲಾತಿಗಾಗಿ ಬೃಹತ್ ಪಾದಯಾತ್ರೆ, ನಗರದಲ್ಲಿ ಆದಿಜಾಂಬವ ಮಠದ ಶಡಕ್ಷರಿ ಸ್ವಾಮೀಜಿ
ಚಿತ್ರದುರ್ಗ: ಲಕ್ನೌನಲ್ಲಿ ನಡೆದ 19 ರಾಷ್ಟೀಯ ಜಾಂಬುರಿಯಲ್ಲಿ ಸ್ಕೌಟ್ ಪ್ರದರ್ಶನ ನೀಡಿದ ಮಕ್ಕಳಿಗೆ ಮೆಡಲ್ ವಿತರಿಸಿದ ಅಪರ ಜಿಲ್ಲಾಧಿಕಾರಿ
ಚಿತ್ರದುರ್ಗ: ಹೂವಿನ ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನ ತಡೆಯುವಂತೆ ಒತ್ತಾಯಿಸಿ ನಗರದಲ್ಲಿ ಜಿಲ್ಲಾಧಿಕಾರಿಗೆ ಮನವಿ
ಚಿತ್ರದುರ್ಗ: ವಚನ ಬ್ರಷ್ಟ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟ, ನಗರದಲ್ಲಿ ಸಂಸದ ಗೋವಿಂದ ಕಾರಜೋಳ
ಚಿತ್ರದುರ್ಗ: ನಗರದ ಉಚ್ಚಂಗಿ ಎಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಮುಖ ಪ್ರಥಿಮೆಗಳಿಗೆ ಸಂಸದ ಗೋವಿಂದ ಕಾರಜೋಳ ಮಾಲಾರ್ಪಣೆ
ಚಿತ್ರದುರ್ಗ: ಕಾಂಗ್ರೆಸ್ ದಲಿತ ವಿರೋಧಿ ಸರ್ಕಾರ, ನಗರದಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು
ಚಳ್ಳಕೆರೆ: ನೇರಲಗುಂಟೆ ಗ್ರಾಮದಲ್ಲಿ ಚಿರತೆ ಹಾವಳಿಗೆ ಹೈರಾಣಾದ ಗ್ರಾಮಸ್ತರು
ಚಳ್ಳಕೆರೆ: ಕುದಾಪುರ ಲಂಬಾಣಿ ಹಟ್ಟಿ ಗ್ರಾಮದಲ್ಲಿ ನಿದಿಗಳ್ಳರ ಹಾವಳಿಗೆ ಬೆಚ್ಚಿಬಿದ್ದ ಗ್ರಾಮಸ್ತರು
ಹೊಳಲ್ಕೆರೆ: ಕಾಮಸಮುದ್ರ ಗ್ರಾಮದ ವ್ಯಕ್ತಿ ಕಾಣೆ, ಪತ್ತೆಗೆ ಪೊಲೀಸರು ಪ್ರಕಟಣೆ
ಚಿತ್ರದುರ್ಗ: ನಗರದ ಶಿವಶರಣ ಮಾದಾರ ಚನ್ನಯ್ಯ ಸಭಾ ಭವನದಲ್ಲಿ ಜರುಗಿದ "ಭೀಮಗಾಯನ” ಕಾರ್ಯಕ್ರಮ
ಚಿತ್ರದುರ್ಗ: ರಾಜ್ಯ ಸರ್ಕಾರ ಬಜೆಟ್ ನಲ್ಲಿ ಸೀರೆ ಕೊಟ್ಟು ಗೌರವ ಸಂಬಾವನೆ ಹೆಚ್ಚಿಸದೆ ಇರುವುದನ್ನ ಖಂಡಿಸಿ ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ
ಚಿತ್ರದುರ್ಗ: ನಗರದ ಜಗಳೂರು ಮಹಾಲಿಂಗಪ್ಪ ಸಭಾ ಭವನದಲ್ಲಿ ದಾವಣಗೆರೆ ವಿಭಾಗ ವಿಷಯ ಪ್ರಮುಖರ ಕಾರ್ಯಾಗಾರ
ಚಿತ್ರದುರ್ಗ: ರೈತ ಮುಖಂಡ ಕೆ ಟಿ ತಿಪ್ಪೇಸ್ವಾಮಿ ಗೆ ಲಕ್ವ, ಆಸ್ಪತ್ರೆಗೆ ಧಾಖಲು
ಚಳ್ಳಕೆರೆ: ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ
ಚಳ್ಳಕೆರೆ: ನೇರಲಗುಂಟೆ ಬಳಿ ಸಾರಿಗೆ ಬಸ್ ಬೈಕ್ ಗೆ ಡಿಕ್ಕಿ ಹೊಡೆದು ಬೀಕರ ಅಪಘಾತ , ಇಬ್ಬರು ಬೈಕ್ ಸವಾರರು ಸಾವು
ಚಿತ್ರದುರ್ಗ: ಗೋನೂರು ಗ್ರಾಮದಲ್ಲಿ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವರ ಅದ್ದೂರಿ ರಥೋತ್ಸವ ನೆರವೇರಿದೆ
ಚಿತ್ರದುರ್ಗ: ಮಾರ್ಚ್ 8 ರಂದು ಚಿತ್ರದುರ್ಗದ ವಿವಿಧ ಕಡೆ ವಿದ್ಯುತ್ ವ್ಯತ್ಯಯ, ಬೆಸ್ಕಾಂ ಪ್ರಕಟಣೆ
ಚಿತ್ರದುರ್ಗ: ಭದ್ರಾ ಮೇಲ್ದಂಡೆಗಾಗಿ ದೆಹಲಿಯಲ್ಲಿ ಹೋರಾಟ‌ ಮಾಡಲು ಸಿದ್ದ, ನಗರದಲ್ಲಿ ರೈತ ಮುಖಂಡ ಕೆ ಟಿ ತಿಪ್ಪೇಸ್ವಾಮಿ
ಚಿತ್ರದುರ್ಗ: ಶೀಘ್ರವೆ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಬೇಕು, ನಗರದಲ್ಲಿ ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ
ಚಿತ್ರದುರ್ಗ: ನಗರದ ರೈತರ ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಬೇಟಿ
ಹೊಳಲ್ಕೆರೆ: ಹೊಳಲ್ಕೆರೆ ತಾಲೂಕಿನ ಗೌಡಿಹಳ್ಳಿಯಲ್ಲಿ ಮಧ್ಯರಾತ್ರಿ ಬೆಂಕಿ ಅವಘಡ ಅಂಗಡಿ ಮತ್ತು ನೀರಿನ ಘಟಕ ಸುಟ್ಟು ಭಸ್ಮ
ಚಿತ್ರದುರ್ಗ: ನಗರದಲ್ಲಿ ಐದನೇ ದಿನಕ್ಕೆ ಕಾಲಿಟ್ಟ ರೈತರ ಆಮರಣಾಂತ ಉಪವಾಸ ಸತ್ಯಾಗ್ರಹ, ಸಿದ್ದಯ್ಯನಕೋಟೆ ಬಸವಲಿಂಗ ಮಹಾಂತೇಶ ಶ್ರೀಗಳ ಬೆಂಬಲ
ಚಿತ್ರದುರ್ಗ: ಒಳ‌ಮೀಸಲಾತಿಗೆ ಆಗ್ರಹಿಸಿ ಮಾರ್ಚ್ 10 ರಂದು ಬೃಹತ್‌ ಪ್ರತಿಭಟನೆ, ನಗರದಲ್ಲಿ ಮಾಧಿಗ ಮುಖಂಡ ಹಿರೇಹಳ್ಳಿ ಮಲ್ಲಿಕಾರ್ಜುನ್