Public App Logo
Profile Picture

Vinay Pp

@vinay.dvg123
36749Followers
27Following
ಹೊಳಲ್ಕೆರೆ: ಪಟ್ಟಣದ ಅವಳಿಹಟ್ಟಿ ರಸ್ತೆಯಲ್ಲಿ ತಡರಾತ್ರಿ ಚಿರತೆ ಪ್ರತ್ಯೇಕ್ಷ, ಸಿಸಿ ಟಿವಿಯಲ್ಲಿ ದೃಶ್ಯ ಸೆರೆ
ಚಿತ್ರದುರ್ಗ: ಅಗಸ್ಟ್ 16 ರಂದು ನಗರದ ವಾಲ್ಮೀಕಿ ಭವನದಲ್ಲಿ ಕನ್ನಡ ನಿತ್ಯೋತ್ಸವ ರಸಮಂಜರಿ ಕಾರ್ಯಕ್ರಮ
ಚಿತ್ರದುರ್ಗ: ನಗರದ ಜಿಲ್ಲಾ‌ ನ್ಯಾಯಾಲಯದ ಬಳಿ ಉರುಳಿ ಬಿದ್ದ ಬೃಹತ್ ಮರ
ಚಿತ್ರದುರ್ಗ: ಶಾಸಕ ಟಿ ರಘೂಮೂರ್ತಿ ಗೆ ಸಚಿವ ಸ್ಥಾನ ಹಿನ್ನೆಲೆ ನಗರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ
ಚಳ್ಳಕೆರೆ: ಬುಡ್ನಹಟ್ಟಿ ಬಳಿ ಬುಲೇರೋ ಹಾಗೂ ಆಂಬುಲೆನ್ಸ್ ಅಪಘಾತ, ಐವರಿಗೆ ಗಾಯ
ಚಿತ್ರದುರ್ಗ: MLC ಕೆ ಎಸ್ ನವೀನ್ ಅನುಧಾನದಲ್ಲಿ ಪೊಲೀಸ್ ಇಲಾಖೆಗೆ ನೂತನ ಜೀಪ್ ಹಸ್ತಾಂತರ
ಚಿತ್ರದುರ್ಗ: ಹಾಸ್ಟೆಲ್ ವಿಧ್ಯಾರ್ಥಿಗೆ ಹಲ್ಲೆ ಸಂಬಂದ, ಸುಪಾರಿ ಕೊಟ್ಟು ಹಲ್ಲೆ ಮಾಡಿಸಿದ್ದಾಗಿ ಬಾಲಕನ ತಂದೆ ಆರೋಪ
ಚಿತ್ರದುರ್ಗ: ನಗರದಲ್ಲಿಂದು ಆರ್ ಡಿ ಪಿ ಆರ್ ನೌಕರರ ಕ್ರೀಡಾಕೂಟಕ್ಕೆ ಜಿ ಪಂ ಸಿಇಓ ಡಾ ಆಕಾಶ್ ಚಾಲನೆ
ಚಳ್ಳಕೆರೆ: ತಾಲ್ಲೂಕಿನಲ್ಲಿ ಬಸ್‌ ಇಲ್ಲದೆ ಜೀವ ಕೈಯಲ್ಲಿ ಹಿಡಿದು ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಪೊಲೀಸ್‌ ಇಲಾಖೆ ಮೌನ
ಚಿತ್ರದುರ್ಗ: ಸೀಬಾರದ ಶ್ರೀ ಗುರುಪಾದ ಮುರುಘರಾಜೇಂದ್ರ ಶ್ರೀಗಳವರ ವನದಲ್ಲಿ ಶ್ರಮದಾನ - ಶಿವಯೋಗ ಗಾನ ನಮನ ನುಡಿ ನಮನ  ಕಾರ್ಯಕ್ರಮ
ಹಿರಿಯೂರು: ಹಿರಿಯೂರಿನ ನೆಹರು ಮೈಧಾನದಲ್ಲಿ ವಂದಿಸುವೆ ಬಾಗುವ ಗುಡಿ ಕಾರ್ಯಕ್ರಮ
ಚಿತ್ರದುರ್ಗ: ನಗರದಲ್ಲಿ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಗೆ ಸಕಲ ಸಿದ್ದತೆ ವೀಕ್ಷಿಸಿದ ಜಿಲ್ಲಾಧಿಕಾರಿಗಳ ತಂಡ
ಚಿತ್ರದುರ್ಗ: ತಾಲ್ಲೂಕು ಕಚೇರಿ ಸಿಬ್ಬಂದಿಗಳ ನಿರ್ಲಕ್ಷ್ಯ ಖಂಡಿಸಿ ನಗರದ ತಾಲ್ಲೂಕು ಕಚೇರಿ ಬಳಿ ಪ್ರತಿಭಟನೆ
ಚಿತ್ರದುರ್ಗ: ಫಂಡಿಂಗ್ ಆರೋಪಕ್ಕೆ ನ್ಯಾಯಾಲಯದಿಂದ ನಿರ್ದೋಷಿ ಎಂದು ತೀರ್ಪು, ನಗರದಲ್ಲಿ ಸಾಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್ ಪತ್ರಿಕಾಗೋಷ್ಠಿ
ಹೊಳಲ್ಕೆರೆ: ಯುವ ಕರ್ನಾಟಕ ವೇದಿಕೆ ಮತ್ತು ರೈತ ಸಂಘದ ವತಿಯಿಂದ ಕೆರೆಯಾಗಳಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ
ಚಿತ್ರದುರ್ಗ: ಜಮ್ಮೇನಹಳ್ಳಿ ಗ್ರಾಮದ ಜಮೀನಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಜೋಡಿ ಹೆಣ್ಣು ಚಿರತೆಗಳು
ಚಿತ್ರದುರ್ಗ: ನಗರದ ಐಎಂಎ ಸಭಾಂಗಣದಲ್ಲಿ ಹಿರಿಯ ಮಕ್ಕಳ ತಜ್ಞ ಡಾ. ಎಸ್. ಹೆಚ್. ದೇವರಾಜ್ ಅವರ ವಯೋನಿವೃತ್ತಿ ಬಿಳ್ಕೊಡುಗೆ ಸಮಾರಂಭ
ಚಿತ್ರದುರ್ಗ: ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಗೆ ಅರ್ಜಿ
ಚಿತ್ರದುರ್ಗ: ಕಾಂಗ್ರೆಸ್ ಮುಖಂಡ ಬಿ ಟಿ ಜಗದೀಶ್ ಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕಾರ್ಯಕರ್ತರ ಒತ್ತಾಯ, ಕಾಂಗ್ರೆಸ್ ಕಚೇರಿ ಬಳಿ ಬೆಂಬಲಿಗರ ವಾಗ್ವಾದ
ಹೊಳಲ್ಕೆರೆ: ಹೊಳಲ್ಕೆರೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಒತ್ತಾಯಿಸಿ ತಹಶಿಲ್ದಾರ್ ಗೆ ಪ್ರತಿಭಟನೆ ಮೂಲಕ ಮನವಿ
ಹಿರಿಯೂರು: ನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ನ ವತಿಯಿಂದ ಪ್ರತಿಭಟನೆ
ಚಿತ್ರದುರ್ಗ: ನಗರದ ಜಿಲ್ಲಾ ಪಂಚಾಯತ್ ನಲ್ಲಿ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ
ಚಿತ್ರದುರ್ಗ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರ ಸಭೆ
ಚಿತ್ರದುರ್ಗ: ನಗರದ ಐತಿಹಾಸಿಕ ಕೋಟೆಯಲ್ಲಿ ಮುಸ್ಯಗಳ ದಾಳಿಗೆ ಪ್ರವಾಸಿಗರಿಗೆ ನಿತ್ಯ ಕಿರಿಕಿರಿ
ಹೊಳಲ್ಕೆರೆ: ಚೌಡಗೊಂಡನಹಳ್ಳಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹೊಳಲ್ಕೆರೆ ತಾಲ್ಲೂಕು ಕಚೇರಿ ಬಳಿ ಪ್ರತಿಭಟನೆ