ಸರ್ಕಾರದ ಜಾಗಕ್ಕಾಗಿ ದಲಿತರ ಮೇಲೆ ದಬ್ಬಾಳಿಕೆ ; ಬಡ ದಲಿತರ ಮನೆ ದ್ವಂಸ, ಬೆಳೆ ನಾಶ ಕಾನೂನು ಕ್ರಮಕ್ಕೆ ಜೇಡಮಾಕನಹಳ್ಳಿಯಲ್ಲಿ ಸಂಘಟನೆಗಳ ಒತ್ತಾಯ ಬೇತಮಂಗಲ: ಎನ್ ಜಿ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೀಡಮಾಕನಹಳ್ಳಿ ಗ್ರಾಮದ ದಲಿತ ಕುಟುಂಬದ ಭರತ್ ಅವರ ಜಮೀನಿನನ್ನು ಸವರ್ಣಿಯರ ವಶಕ್ಕೆ ಪಡೆಯಲು ಮನೆ ಹಾಗೂ ಬೆಳೆಯನ್ನು ನಾಶ ಪಡಿಸಿರುವುದನ್ನು ದಲಿತ ಪರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ. ಜೀಡಮಾಕನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಭರತ್ ಅವರಿಗೆ ಸೇರಬೇಕಾದ ಸರ್ವೆ ನಂಬರ್ 77/1ರ ಜಮೀನನ್ನು ಸವರ್ಣಿಯ ಸಮುದಾಯದ ಪ್ರಭಾವಿಗಳು ವಶಕ್ಕೆ ಪಡೆದುಕೊಳ್ಳಲು ದಬ್ಬಾಳಿಕೆಯಿಂದ ಜಾಮೀನಿನ ಸು