ಗುಳೇದಗುಡ್ಡ ಶರಣು ಧ್ವಜಾರೋಹಣ ಅದು ಧರ್ಮದ ಸಂಕೇತ ಅದು ಸಂಸ್ಕೃತಿ ಆಚರಣೆಯ ಸಂಕೇತವು ಆಗಿದೆ ಇಲ್ಲಿ ಯಾವುದೇ ಜಾತಿ ಮತ ಭೇದ ಭಾವ ಯಾವುದು ಇಲ್ಲ ಎಲ್ಲರೂ ಒಂದೇನೋ ಭಾವವನ್ನು ನಾವೆಲ್ಲ ಮೂಡಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಅಭಿನವ ರಾಮಲಿಂಗ ಪಟ್ಟ ದೇವರು ಹೇಳಿದರು ಗುಳೇದಗುಡ್ಡದ ಗುರುಸಿದ್ದೇಶ್ವರ ಬ್ರಹ್ಮಠದಲ್ಲಿ ಏಳನೇ ದಿನದ ಪ್ರಬಾತಿಯಾತ್ರೆ , ನೇತೃತ್ವ ವಹಿಸಿ ಅವರು ಮಾತನಾಡಿದರು