Public App Logo
Profile Picture

Mallikarjun Rajanal

@myrajanal
1429Followers
2Following
ಬಾಗಲಕೋಟೆ: ಪ್ರತಿಯೊಬ್ಬರ ವ್ಯಕ್ತಿತ್ವ ನಿರ್ಮಾಣದ ಮೂಲಕ ದೇಶದ ಪುನರುತ್ಥಾನವೇ ಎಬಿವಿಪಿ ಧ್ಯೇಯ: ನಗರದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಗೋವಿಂದ ನಾಯಕ
ಬಾದಾಮಿ: ತಾಲೂಕಿನ ರಾಘಾಪುರ ಗ್ರಾಮಕ್ಕೆ ಲೋಕಾಯುಕ್ತ ಅಧಿಕಾರಿಗಳ ಭೇಟಿ, ಪರಿಶೀಲನೆ
ಗುಳೇದಗುಡ್ಡ: ಪಟ್ಟಣದಲ್ಲಿ ಮಳೆ ಬೆಳೆಗೆ ಪ್ರಾರ್ಥಿಸಿ, ಮಣ್ಣೆತ್ತೂ ಪೂಜಿಸಿ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನೆರವೇರಿಸಿದ ಯುವಕರು
ಬಾದಾಮಿ: ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಮಣ್ಣೆತ್ತಿನ ಅಮಾವಾಸ್ಯೆಯ ಎತ್ತುಗಳ ಪೂಜೆ
ಗುಳೇದಗುಡ್ಡ: ಪಟ್ಟಣದ ಮಾರುಕಟ್ಟೆಯಲ್ಲಿ ಜೋರಾಗಿ ನಡೆದ ಮಣ್ಣೆತ್ತಿನ ಅಮಾವಾಸ್ಯೆಯ ಬಸವಣ್ಣ ಮೂರ್ತಿಗಳ ಮಾರಾಟ
ಗುಳೇದಗುಡ್ಡ: ಪಟ್ಟಣದಲ್ಲಿ ಎಸ್ಐಆರ್ ಪರಿಣಾಮಕಾರಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಸಭೆ
ಬಾದಾಮಿ: ಆರೋಗ್ಯಕರ ಜೀವನಕ್ಕೆ ಪೌಷ್ಟಿಕ ಆಹಾರ ಸೇವಿಸಿ : ಕುಟುಕನಕೇರಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ನಾಗರಾಜ ಹದ್ಲಿ
ಗುಳೇದಗುಡ್ಡ: ನೇಕಾರರ ಜೀವ ವಿಮಾ ವಯೋಮಿತಿ 50 ರಿಂದ 60ಕ್ಕೆ ನಿಗದಿಪಡಿಸಿ : ಪಟ್ಟಣದಲ್ಲಿ ನೇಕಾರ ಮುಖಂಡ ಮೋಹನ ಮಲಜಿ ಆಗ್ರಹ
ಬಾದಾಮಿ: ಜು. 15 ರಂದು ನಿಖಿಲ್ ಕುಮಾರಸ್ವಾಮಿ ಬಾದಾಮಿ ತಾಲೂಕಿನ ಬರಪ್ರದೇಶಗಳಿಗೆ ಭೇಟಿ : ಪಟ್ಟಣದಲ್ಲಿ ಹನಮಂತ ಮಾವಿನಮರದ ಹೇಳಿಕೆ
ಗುಳೇದಗುಡ್ಡ: ಪಟ್ಟಣದ ಮಾರುಕಟ್ಟೆಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಲಗ್ಗೆ ಇಟ್ಟ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಸವಣ್ಣ ಮೂರ್ತಿಗಳು
ಗುಳೇದಗುಡ್ಡ: ಪಟ್ಟಣದಲ್ಲಿ ಹಾಡು ನಿಲ್ಲಿಸಿದ ಗಾನ ಸರಸ್ವತಿ ಎಸ್. ಜಾನಕಿ ನಿಧನಕ್ಕೆ ಕಂಬನಿ ಮಿಡಿದ ಕಲಾವಿದರು, ಸಾಹಿತಿಗಳು
ಗುಳೇದಗುಡ್ಡ: ಪಟ್ಟಣದಲ್ಲಿ ಬಣಗಾರ ಸಮಾಜದ ವತಿಯಿಂದ ಅರ್ಥಪೂರ್ಣವಾಗಿ ಜರುಗಿದ ಸಾಮೂಹಿಕ ಹನುಮಾನ್ ಚಾಲಿಸಾ ಪಠಣ
ಗುಳೇದಗುಡ್ಡ: ಕಟಗೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಜರುಗಿದ ಎಸ್ಐಆರ್ ಕಾರ್ಯಾಗಾರದ ಪೂರ್ವಭಾವಿ ಸಭೆ
ಗುಳೇದಗುಡ್ಡ: ತಾಲೂಕಿನ ಕೋಟೆಕಲ್ ಗ್ರಾಮದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ಪೂಜೆಗೆ ಸಿದ್ಧಗೊಳ್ಳುತ್ತಿರುವ ಮಣ್ಣಿನ ಎತ್ತುಗಳು
ಗುಳೇದಗುಡ್ಡ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಯಶಸ್ವಿಯಾಗಿ ಜರುಗಿದ ದಲಿತ ಕುಂದು ಕೊರತೆ ಸಭೆ
ಬಾದಾಮಿ: ತಾಲೂಕಿನ ಬೇಡರಬೂದಿಹಾಳ ಗ್ರಾಮದಲ್ಲಿ ಯೋಧನಿಗೆ ಬೈಕ್ ರ್ಯಾಲಿ ಮೂಲಕ ಅದ್ದೂರಿ ಸ್ವಾಗತ
ಗುಳೇದಗುಡ್ಡ: ತಾಲೂಕಿನಲ್ಲಿ ಮಳೆ ಇಲ್ಲದೆ ಒಣಗಿದ ಬೆಳೆಗಳನ್ನು ವೀಕ್ಷಿಸಿದ ತಾಲೂಕು ಕೃಷಿ ಅಧಿಕಾರಿ ಆನಂದ ಗೌಡರ
ಗುಳೇದಗುಡ್ಡ: ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಜರುಗಿದ ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ
ಗುಳೇದಗುಡ್ಡ: ಬಂಚಾರ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರ : ಹಾನಾಪುರದಲ್ಲಿ ಕರ್ನಾಟಕ ಜಾನಪದ ವಿವಿ ನಿವೃತ್ತ ಕುಲಪತಿ ಡಿ. ಬಿ. ನಾಯಕ
ಗುಳೇದಗುಡ್ಡ: ಸಮಾಜಮುಖಿ ಕಾರ್ಯಗಳಿಂದ ಜೀವನದಲ್ಲಿ ಸಂತೃಪ್ತಿ ಲಭಿಸುತ್ತದೆ : ಪಟ್ಟಣದಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ
ಗುಳೇದಗುಡ್ಡ: ಕೈ ಕೊಟ್ಟ ಮುಂಗಾರು ಮಳೆ, ಒಣಗಿದ ಬೆಳೆಗೆ ಎಕರೆಗೆ 40 ಸಾವಿರ ರೂ. ಪರಿಹಾರ ನೀಡಲು ತಾಲೂಕಿನ ರೈತರ ಆಗ್ರಹ
ಗುಳೇದಗುಡ್ಡ: ಹಾನಾಪುರ ಗ್ರಾಮದಿಂದ ಗುಳೇದಗುಡ್ಡಕ್ಕೆ  ಬಸ್ ಓಡಿಸಲು ವಿದ್ಯಾರ್ಥಿಗಳ ಆಗ್ರಹ : ಪಟ್ಟಣದಲ್ಲಿ ತಹಸಿಲ್ದಾರಗೆ ಮನವಿ ಸಲ್ಲಿಕೆ
ಬಾದಾಮಿ: ಸಮಗಾರ ಸಮಾಜದ ಸಾಧಕರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಿ :  ಪಟ್ಟಣದಲ್ಲಿ ಅಧ್ಯಕ್ಷ ನಾಗರಾಜ ಹೊಸಮನಿ ಆಗ್ರಹ
ಬಾದಾಮಿ: ಬೆಳಗಾವಿ ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟಕ್ಕೆ ಸೇರಿಸುವ ಸಿಎಂ ದೇವೇಂದ್ರ ಪಡ್ನೀಸ್ ನಿರ್ಧಾರಕ್ಕೆ ಬೈರನಹಟ್ಟಿಯಲ್ಲಿ ಶಾಂತಲಿಂಗಶ್ರೀ ಖಂಡನೆ
ಗುಳೇದಗುಡ್ಡ: ವಿದ್ಯಾರ್ಥಿಗಳು ನಿರಂತರ ಅಧ್ಯಯನದೊಂದಿಗೆ ಕ್ರಿಯಾಶೀಲತೆ ಮೈಗೂಡಿಸಿಕೊಳ್ಳಲಿ : ಪಟ್ಟಣದಲ್ಲಿ ಸಾಹಿತಿ ಬಸವರಾಜ್ ಪ್ಯಾಟಿಶೆಟರ್