Public App Logo
Profile Picture

Mallikarjun Rajanal

@myrajanal
1247Followers
2Following
ಗುಳೇದಗುಡ್ಡ: ತಾಲ್ಲೂಕಿನ ಕಟಗೇರಿ ಗ್ರಾಪಂ 3ನೆ ಬಾರಿ ಮೂಡಿಗೆರಿಸಿಕೊಂಡ ಗಾಂಧಿ ಗ್ರಾಮ ಪುರಸ್ಕಾರ : ಪಿಡಿಓ ರಾಮಚಂದ್ರ ಮೇತ್ರಿ
ಗುಳೇದಗುಡ್ಡ: ಪಟ್ಟಣದಲ್ಲಿ ಸಂಭ್ರಮದಿಂದ ಜರುಗಿದ ಪಲಕ್ಕಿ ಉತ್ಸವ ಹಾಗೂ ಮಹಿಳೆಯರ ಕುಂಭ ಕಳಸಾರತಿ ಮೆರವಣಿಗೆ
ಗುಳೇದಗುಡ್ಡ: ಗುರುಸಿದ್ದೇಶ್ವರ ಸಿಬಿಎಸ್ಇ ಶಾಲೆಗೆ ಶೇ. 100 ರಷ್ಟು ಫಲಿತಾಂಶ : ಪ್ರಾಚಾರ್ಯ ಚಂದ್ರಿಕಾ ಜೋಶಿ
ಗುಳೇದಗುಡ್ಡ: ಪಟ್ಟಣದಲ್ಲಿ ಅರ್ಥಪೂರ್ಣವಾಗಿ ನಡೆದ ತನುವಿನಾರತಿ ಸೇವೆ, ಮಹಿಳೆಯರ ಉಡಿ ತುಂಬುವ ಕಾರ್ಯಕ್ರಮ
ಗುಳೇದಗುಡ್ಡ: ಪಟ್ಟಣದ ಮರಡಿಮಠದಲ್ಲಿ ಅದ್ದೂರಿಯಿಂದ ಜರುಗಿದ ಕಾಡಸಿದ್ದೇಶ್ವರ ಶ್ರೀಗಳ ಭವ್ಯ ರಥೋತ್ಸವ
ಹುನಗುಂದ: ಕಮತಗಿ ಪಟ್ಟಣದಲ್ಲಿ ದೇವಾಂಗ ಜ್ಯೋತಿ ರಥಯಾತ್ರೆಗೆ ಸಂಭ್ರಮದ ಸ್ವಾಗತ, ಅದ್ದೂರಿ ಮೆರವಣಿಗೆ
ಗುಳೇದಗುಡ್ಡ: ಪಟ್ಟಣದ ಮರಡಿಮಠದಲ್ಲಿ ಸಡಗರ, ಸಂಭ್ರಮದಿಂದ ಜರುಗಿದ ಅಯ್ಯಾಚಾರ, ಶಿವದೀಕ್ಷೆ
ಗುಳೇದಗುಡ್ಡ: ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ಹೋಗಲಾಡಿಸಲು ಮಹಿಳೆಯರು ಶ್ರಮಿಸಲಿ : ಪಟ್ಟಣದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೀತವ್ವ ಜೋಡತಿ
ಗುಳೇದಗುಡ್ಡ: ಪಟ್ಟಣದಲ್ಲಿ ಆಕಸ್ಮಿಕ ಬೆಂಕಿ ತಗೂಲಿ ಹಾನಿಯಾದ ಮನೆಗೆ ಶಾಸಕ ಬಿ. ಬಿ. ಚಿಮ್ಮನಕಟ್ಟಿ ಭೇಟಿ, ಪರಿಹಾರ ದೊರಕಿಸಿಕೊಡುವ ಭರವಸೆ
ಬಾದಾಮಿ: ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲ್ಲೂಕಿನ ಚೋಳಚಗುಡ್ಡ ಸರ್ಕಾರಿ ಪ. ಪೂ. ಕಾಲೇಜು ವಿದ್ಯಾರ್ಥಿಗಳ ಉತ್ತಮ ಸಾಧನೆ
ಬಾದಾಮಿ: ಕೆಂದೂರು ಗ್ರಾಮದಲ್ಲಿ ಎನ್ ಎಸ್. ಎಸ್. ಶಿಬಿರದಲ್ಲಿ ಸ್ವಚ್ಛತೆ, ಸಾಕ್ಷರತೆ, ಮೂಢನಂಬಿಕೆ ಜಾಗೃತಿ ಜಾಥಾ ಕಾರ್ಯಕ್ರಮ
ಗುಳೇದಗುಡ್ಡ: ಲೋಕದಲ್ಲಿ ಮನುಷ್ಯ ಜನ್ಮ ಶ್ರೇಷ್ಠವಾದದ್ದು : ಪಟ್ಟಣದಲ್ಲಿ ಡಾ. ನೀಲಕಂಠ ಶಿವಾಚಾರ್ಯ ಶ್ರೀಗಳು
ಗುಳೇದಗುಡ್ಡ: ಸಮಾಜದಲ್ಲಿ ದಾನ, ಧರ್ಮದ ಗುಣ ಸ್ವಭಾವ ಪ್ರತಿಯೊಬ್ಬರಲ್ಲಿ ಬೆಳೆಯಲಿ : ಪಟ್ಟಣದಲ್ಲಿ ಮುಚಖಂಡಯ್ಯ ಹಂಗರಗಿ
ಗುಳೇದಗುಡ್ಡ: ಏ. 20 ರಂದು ಬಸವ ಸ್ಮರಣೋತ್ಸವ ಅದ್ದೂರಿ ಆಚರಣೆ : ಪಟ್ಟಣದಲ್ಲಿ ಸಿದ್ದಲಿಂಗಪ್ಪ ಬರಗುಂಡಿ ಮಾಹಿತಿ
ಗುಳೇದಗುಡ್ಡ: ಪಟ್ಟಣದಲ್ಲಿ ಮಹಿಳಾ ಮಣಿಗಳ ಆಕರ್ಷಕ ರೊಟ್ಟಿ ಬುತ್ತಿ ಜಾತ್ರೆ ಮೆರವಣಿಗೆ
ಗುಳೇದಗುಡ್ಡ: ಶಾಲಾ, ಕಾಲೇಜಗಳಲ್ಲಿ ಡಾ.ಅಂಬೇಡ್ಕರ್ ಸಂವಿಧಾನದ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡಿ : ಪಟ್ಟಣದಲ್ಲಿ ಶ್ರೀರಾಮ ಸೇನೆ ಆಗ್ರಹ
ಗುಳೇದಗುಡ್ಡ: ಡಾ. ಬಿ.ಆರ್.ಅಂಬೇಡ್ಕರ್ ಅವರ ಹೋರಾಟ, ಶಿಕ್ಷಣ, ಸಂಘಟನೆ ಮನೋಭಾವ ಎಲ್ಲರಲ್ಲಿ ಬೆಳೆಯಲಿ : ಪಟ್ಟಣದಲ್ಲಿ ಮಾಜಿ ಅಧ್ಯಕ್ಷ ವ್ಯೆ. ಆರ್. ಹೆಬ್ಬಳ್ಳಿ
ಗುಳೇದಗುಡ್ಡ: ತಾಲ್ಲೂಕು ಆಡಳಿತದಿಂದ ಅರ್ಥಪೂರ್ಣ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ
ಗುಳೇದಗುಡ್ಡ: ಸರ್ಕಾರಿ ಶಾಲೆ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿರಿ : ಪಟ್ಟಣದಲ್ಲಿ ಡಾ. ನೀಲಕಂಠ ಸ್ವಾಮೀಜಿ
ಗುಳೇದಗುಡ್ಡ: ಮನ್ ಕೀ ಬಾತ್ ದಲ್ಲಿ ನಾರಿ ಶಕ್ತಿ ವಂದನಾ ಮಹಿಳಾ ಮೀಸಲಾತಿ ವೀಕ್ಷಣೆ ಮಾಡಿ ಪಟ್ಟಣದಲ್ಲಿ ಹರ್ಷ ವ್ಯಕ್ತಿಪಡಿಸಿದ ಬಿಜೆಪಿ ಮಹಿಳಾ ಮಣಿಗಳು
ಬಾದಾಮಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸರ್ಕಾರಿ ಪ.ಪೂ. ಕಾಲೇಜು ಉತ್ತಮ ಸಾಧನೆ : ಪಟ್ಟಣದಲ್ಲಿ ಅಭಿನಂದಿಸಿದ ಶಾಸಕ ಬಿ. ಬಿ. ಚಿಮ್ಮನಕಟ್ಟಿ
ಬಾದಾಮಿ: ಸರ್ಕಾರಿ ಶಾಲೆಗಳಲ್ಲಿಯೂ ದ್ವಿಭಾಷಾ ಕಲಿಕೆ ಪ್ರಾರಂಭ : ಕೆರೂರು ಪಟ್ಟಣದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಂ. ಬಿ. ದೊಡ್ಡಪ್ಪನವರ
ಗುಳೇದಗುಡ್ಡ: ಪಿಯುಸಿ ಪರೀಕ್ಷೆಯಲ್ಲಿ ಪವಿತ್ರಾ ಚಿಕ್ಕಾಡಿ ತಾಲೂಕಿಗೆ ಪ್ರಥಮ, ಪಟ್ಟಣದಲ್ಲಿ ಕಾಲೇಜು ಆಡಳಿತ ಮಂಡಳಿಯಿಂದ ಸನ್ಮಾನ
ಬಾದಾಮಿ: ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಿಕಾ ವಿತರಕ ವಿದ್ಯಾರ್ಥಿ, ಕೆರೂರ ಪಟ್ಟಣದಲ್ಲಿ ಪತ್ರಿಕಾ ಓದುಗರ ಮೆಚ್ಚುಗೆ
ಬಾದಾಮಿ: ಮೇ. 8, 9 ರಂದು ಬನಶಂಕರಿಯಲ್ಲಿ ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ, ಮುಖಂಡರಿಂದ ಸಿದ್ದತೆ ಕಾರ್ಯ ಪರಿಶೀಲನೆ