Public App Logo
Profile Picture

Mallikarjun Rajanal

@myrajanal
1320Followers
2Following
ಬಾಗಲಕೋಟೆ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಬಾದಾಮಿ ತಾಲ್ಲೂಕು ಪ್ರಥಮ, ಬಾಗಲಕೋಟದಲ್ಲಿ ಅಧಿಕಾರಿಗಳಿಗೆ ಸನ್ಮಾನ
ಬಾದಾಮಿ: ಕಟಗೇರಿ ಗ್ರಾಮದ ಹಕ್ಕುಪತ್ರ ವಿತರಣೆ, ಬಾದಾಮಿ ತಹಸೀಲ್ದಾರ್ ಕಚೇರಿಯಲ್ಲಿ ಶಾಸಕ ಬಿ. ಬಿ. ಚಿಮ್ಮನಕಟ್ಟಿ ಅಧ್ಯಕ್ಷತೆಯಲ್ಲಿ ಸಭೆ
ಬಾಗಲಕೋಟೆ: ವಿಧಾನ ಸೌಧದ ಬಾಗಿಲಿಗೆ ಹಣೆ ಹಚ್ಚಿ ನಮಸ್ಕರಿಸಿ ಪ್ರವೇಶ ಮಾಡಿ ಗಮನ ಸೆಳೆದ ಬಾಗಲಕೋಟ ನೂತನ ಶಾಸಕ ಉಮೇಶ ಮೇಟಿ
ಗುಳೇದಗುಡ್ಡ: ಎಲ್ಲೆಡೆ ಬಿಸಿಲಿನ ಧಗೆ, ಪಟ್ಟಣದಲ್ಲಿ ಎಳೆನೀರಿಗೆ ಮೊರೆ ಹೋದ ಜನರು
ಗುಳೇದಗುಡ್ಡ: ಮೇ. 13, 14 ರಂದು ಲಿಂ.ಅಮರೇಶ್ವರ ಶ್ರೀಗಳ ಪುಣ್ಯಸ್ಮರಣೆ, ಅಮರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ : ಪಟ್ಟಣದಲ್ಲಿ ಡಾ.ನೀಲಕಂಠ ಶ್ರೀಗಳು
ಬಾದಾಮಿ: ಜೆಡಿಎಸ್ ಪಕ್ಷ ಸಂಘಟನೆಗೆ ಮುಖಂಡರು, ಕಾರ್ಯಕರ್ತರು ಒತ್ತು ನೀಡಲಿ : ಜೆಡಿಎಸ್ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ
ಗುಳೇದಗುಡ್ಡ: ಮೇಲಿಂದ ಕಚ್ಚಾಡುತ್ತಾ ನಡುರಸ್ತೆಯಲ್ಲಿ ಬಿದ್ದ ರತನ ಪಕ್ಷಿಗಳನ್ನು ರಕ್ಷಿಸಿ ಮಾನವೀಯತೆ ಮೆರೆದ ಕೋಟೆಕಲ್ಲ ಗ್ರಾಮಸ್ಥರು
ಬಾದಾಮಿ: ಮೇ. 14 ರಂದು ವಿರಪುಲಕೇಶಿ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನೆ : ಪಟ್ಟಣದಲ್ಲಿ ಅಧ್ಯಕ್ಷ, ಮಾಜಿ ಶಾಸಕ ಎಂ. ಕೆ. ಪಟ್ಟಣಶೆಟ್ಟಿ
ಗುಳೇದಗುಡ್ಡ: ಪಟ್ಟಣದಲ್ಲಿನ ಅಕ್ರಮ ಅಂಗಡಿಗಳನ್ನು ತೆರವುಗೊಳಿಸುವ ಹಿನ್ನೆಲೆಯಲ್ಲಿ ಮೇ. 15 ರಂದು ಸಾರ್ವಜನಿಕರ ಸಭೆ: ಮುಖ್ಯಾಧಿಕಾರಿ ಮುಂಜಾವರ
ಗುಳೇದಗುಡ್ಡ: ಪಟ್ಟಣದ ಹೊಸಪೇಟೆ ಮಾರ್ಕೆಟ್ ದಲ್ಲಿ ಪ್ರಯಾಣಿಕರ ಬಸ್ ತಂಗುದಾನ ನಿರ್ಮಿಸಿ, ಪ್ರಜ್ಞಾವಂತ ನಾಗರಿಕರ ಆಗ್ರಹ
ಬಾದಾಮಿ: ಮೇ. 12 ರಂದು ಬಸವರಾಜ ತೀರ್ಥಪ್ಪನ್ನವರ, ಮೂರ್ತಿ ಅನಾವರಣ : ಪಟ್ಟಣದಲ್ಲಿ ಬಸವರಾಜ ತೀರ್ಥಪ್ಪನ್ನವರ
ಬಾದಾಮಿ: 1 ನೇ ತರಗತಿಗೆ ದಾಖಲಾಗುವ ಮಗುವಿಗೆ 10 ಸಾವಿರ ರೂ. ಠೇವಣಿ : ಚೋಳಚಗುಡ್ಡ ಗ್ರಾಮದಲ್ಲಿ ಮುಖ್ಯ ಶಿಕ್ಷಕ ಎಸ್. ಎಸ್. ಕಲಾದಗಿ
ಗುಳೇದಗುಡ್ಡ: ಸಹಕಾರಿ ಸಂಘದಿಂದ ಬಡವರ, ಸಣ್ಣ ಉದ್ದಿಮೆದಾರರ ಆರ್ಥಿಕ ಬೆಳವಣಿಗೆ : ಪಟ್ಟಣದಲ್ಲಿ ಜವಳಿ ಸಚಿವ ಶಿವಾನಂದ ಪಾಟೀಲ್
ಗುಳೇದಗುಡ್ಡ: ವಿದ್ಯೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುತ್ತದೆ : ಪಟ್ಟಣದಲ್ಲಿ ಫಾದರ್ ಹ್ಯಾರಿ ರಾಬರ್ಟ್
ಗುಳೇದಗುಡ್ಡ: ವಿದ್ಯಾರ್ಥಿಗಳು ನಿರಂತರ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಸಾಧನೆ ಸಾಧ್ಯ : ಪಟ್ಟಣದಲ್ಲಿ ಅಧ್ಯಕ್ಷ ರಜಾಕ್ ಕುದರಿ
ಗುಳೇದಗುಡ್ಡ: ಪಟ್ಟಣದಲ್ಲಿ ಮೇ. 10 ರಂದು ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಆಯೋಜನೆ
ಬಾದಾಮಿ: ದೇವಾಂಗ ಸಮಾಜಕ್ಕಿದೆ ಸರಕಾರ ಬದಲಿಸುವ ಶಕ್ತಿ : ಬನಶಂಕರಿಯಲ್ಲಿ ಸಚಿವ ಆರ್. ಬಿ. ತಿಮ್ಮಾಪುರ
ಗುಳೇದಗುಡ್ಡ: ಹಣ್ಣುಗಳಿಗೆ ರಾಸಾಯನಿಕ ಬಳಕೆ ಶಂಕೆ, ಪಟ್ಟಣದಲ್ಲಿ ಹಣ್ಣು ಸಗಟು ವ್ಯಾಪಾರಸ್ಥರ ಮಳಿಗೆ ಮೇಲೆ ಪುರಸಭೆ ಅಧಿಕಾರಿಗಳ ದಾಳಿ
ಹುನಗುಂದ: ಬಾಗಲಕೋಟ ಮತಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನಲ್ಲಿ ಮುಬಾರಕ ಮಂಗಳೂರು ಶ್ರಮ ಅಪಾರ : ಅಮೀನಗಡದಲ್ಲಿ ಡಿ.ಎಂ.ಬಾಗವಾನ
ಗುಳೇದಗುಡ್ಡ: ಬಡವರಿಗೆ, ಸಣ್ಣ ಉದ್ದಿಮೆದಾರಿಗೆ ಸಹಕಾರಿ ಸಂಘದಿಂದ ಆರ್ಥಿಕ ಸಾಲ ಸೌಲಭ್ಯ : ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ
ಗುಳೇದಗುಡ್ಡ: ಬಸವೇಶ್ವರ ಸಹಕಾರಿ ಸಂಘದಿಂದ ಸಮಾಜಮುಖಿ ಕಾರ್ಯ : ಪಟ್ಟಣದಲ್ಲಿ ಅಧ್ಯಕ್ಷ ಸಂಜಯ ಬರಗುಂಡಿ
ಗುಳೇದಗುಡ್ಡ: ಸರ್ಕಾರಿ ಮಕ್ಕಳಿಗೆ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ : ಪಟ್ಟಣದಲ್ಲಿ ತಾಲ್ಲೂಕು ಅಧ್ಯಕ್ಷ ಪಿ. ವಿ. ಜಾಧವ, ಕಾರ್ಯದರ್ಶಿ ನಾಗರಾಜ ಹೇಳಿಕೆ
ಬಾದಾಮಿ: ನೇಕಾರ ಸಮಾಜದ ವಿವಿಧ ಕಾರ್ಯಕ್ರಮಗಳಿಗೆ 95 ಲಕ್ಷ ಅನುದಾನ ಬಿಡುಗಡೆ : ಬನಶಂಕರಿಯಲ್ಲಿ ಶಾಸಕ ಬಿ. ಬಿ. ಚಿಮ್ಮನಕಟ್ಟಿ
ಬಾದಾಮಿ: ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಭಾಷೆ ಕಡೆಗಣನೆ ಖಂಡನೀಯ : ಕುಳಗೇರಿಯಲ್ಲಿ ಶಾಂತಲಿಂಗ ಶ್ರೀಗಳು
ಗುಳೇದಗುಡ್ಡ: ಪಟ್ಟಣದಲ್ಲಿ ಮೇ. 9 ರಂದು ರಜತ ಮಹೋತ್ಸವ, ಬಸವೇಶ್ವರ ಸಂಘದ ನೂತನ ಕಟ್ಟಡ ಉದ್ಘಾಟನೆ