ಕೆಜಿಎಫ್ನಲ್ಲಿ ಅಂಬೇಡ್ಕರ್ ಜ್ಞಾನ,ಸಂಶೋಧನಾ ಕೇಂದ್ರ ನಿರ್ಮಾಣದ ಹಾದಿ ಸುಗಮ ಬಿಜಿಎಂಎಲ್ಜತೆಗಿದ್ದ ಭೂವಿವಾದ ಅಂತ್ಯ-ಶೀಘ್ರ ಕಾಮಗಾರಿ-ಶಾಸಕಿ ರೂಪಕಲಾಶಶಿಧರ್ ಕೆಜಿಎಫ್ ನಗರದಲ್ಲಿ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಸ್ಮಾರಕಭವನ, ಅಂಬೇಡ್ಕರ್ ಸಂಶೋಧನಾ ಕೇಂದ್ರ ಮತ್ತು ಜ್ಞಾನ ಕೇಂದ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಜಿಎಂಎಲ್ ಜತೆಗಿದ್ದ ಭೂವಿವಾದವನ್ನು ಜಿಲ್ಲಾಧಿಕಾರಿಗಳು ಇತ್ಯರ್ಥಗೊಳಿಸಿದ್ದು, ಸುಮಾರು ೧೫ ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದು ಶಾಸಕಿ ರೂಪಕಲಾ ಶಶಿಧರ್ ತಿಳಿಸಿದರು. ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿ