ಸಾರ್ವಜನಿಕರ ಕುಂದು ಕೊರತೆ ಸಭೆ ನಗರಸಭೆ ಅವರಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಸೋಮವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ್ದಾರೆ ಬಡವರು ಸರ್ಕಾರದಿಂದ ಯಾವುದಾದರು ಸೌಲಭ್ಯಗಳು ದೊರಕಲಿದೆಯೇ ಎಂದು ಸರ್ಕಾರಿ ಕಚೇರಿಗಳಿಗೆ ಬರುತ್ತಾರೆ ಆದರೆ ಅವರನ್ನು ಇದು ಇಲ್ಲ ಆದು ಇಲ್ಲ ಎಂದು ಸುತ್ತಾಟ ನಡೆಸಿದರೆ ಜನಪ್ರತಿನಿಧಿಗಳ ಮೇಲೆ ಹೊಂದಬಹುದಾದ ಅಭಿಪ್ರಾಯಗಳು ನಿಮಗೆ ತಿಳಿದಿದೆಯೇ ಶಿಕ್ಷಣಕ್ಕಾಗಿ ಸಲ್ಲಿಸುವ ಅರ್ಜಿಗಳನ್ನು ಅಧ್ಯತೆ ಮೇರೆಗೆ ಪರಿಗಣನೆಗೆ ತೆಗೆದುಕೊಂಡು ವಿಲೇವಾರಿ ಮಾಡಬೇಕು ಎಂದು ತಾಕೀತು ಮಾಡಿದರು.