ಗುಳೇದಗುಡ್ಡ ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಮಠದಲ್ಲಿ ಶ್ರೀ ಗುರುಸಿದ್ಧ ಪಟ್ಟಧಾರೆ ಶ್ರೀಗಳ 40ನೇ ವರ್ಷದ ಪುಣ್ಯಾರಾಧನೆ ಹಾಗೂ ಶರಣ ಸಂಗಮ ಸಮಾರೋಪ ಡಿಸೆಂಬರ್ 12 ರಂದು ಜರುಗಲಿದೆ ಎಂದು ಶರಣ ಸಂಗಮ ಸ್ವಾಗತ ಸಮಿತಿ ಅಧ್ಯಕ್ಷ ಆನಂದ ತಿಪ್ಪ ಅವರು ಇಂದು ಗುರುವಾರ ಮಧ್ಯಾಹ್ನ 4:00 ಸಂದರ್ಭದಲ್ಲಿ ಪಟ್ಟಣದ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ