Public App Logo
Jansamasya
News
पुलिस
Maharashtra
Bjp
National
Police
Bihar
India
Coronavirus
किसान
कांग्रेस
मौत
Accident
Congress
Modi
Delhi
Viral
मध्यप्रदेश
Bollywood
Breakingnews
Narendramodi
Madhya_pradesh
Mp
Madhyapradesh
Pmmodi
Kerala
Rahulgandhi
Chhattisgarh
Uttarpradesh

ಕಾರವಾರ: ಕಡವಾಡದ ಶ್ರೀ ದೇವತಿದೇವಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಸಮಾರಂಭ ನಡೆಯಿತು

Karwar, Uttara Kannada | Jan 20, 2026
ಕಡವಾಡ ಗ್ರಾಮದ ಶ್ರೀ ಗ್ರಾಮದೇವಿ ದೇವತಿದೇವಿ ದೇವರ ವಾರ್ಷಿಕೋತ್ಸವ ಹಾಗೂ ಹಳಗೇಜೂಗದ ಶ್ರೀ ಬ್ರಹ್ಮೇಶ್ವರ ದೇವರ ವಾರ್ಷಿಕೋತ್ಸವದ ಮಂಗಳವಾರ ಸಂಜೆ 7ರವರೆಗೆ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ರೂಪಾಲಿ ನಾಯ್ಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ವೇಳೆ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ಪ್ರಮುಖರಾದ ಗಿರೀಶ್ ಕೋಠಾರಕರ, ಸುರ್ಯಾ ವೈಂಗಣಕರ, ಸಂತೋಷ ಗೋವೆಕರ ಹಾಗೂ ಭಕ್ತಾದಿಗಳು ಇದ್ದರು