ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾಗಾಂದಿ, ರಾಹುಲ್ ಗಾಂದಿ ನಿರ್ದೋಶಿ ತೀರ್ಪು ಹಿನ್ನೆಲೆ ಬಿಜೆಪಿ ಕಛೇರಿ ಮುತ್ತಿಗೆಗೆ ಮುಂದಾದ ಕಾಂಗ್ರೆಸ್ ಕಾರ್ಯಕರ್ತರು. ಕೋಲಾರದ ಕೋಗಿಲಹಳ್ಳಿ ಬಳಿಯ ಬಿಜೆಪಿ ಕಛೇರಿ ಮುತ್ತಿಗೆಗೆ ಕಾಂಗ್ರೆಸ್ ಕಾರ್ಯಕತ್ರರು ಮುಂದಾದ ಹಿನ್ನೆಲೆ ೮೦೦ ಮೀಟರ್ ಹಿಂದೆ ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ಪೋಲೀಸರು ತಡೆದಿದ್ದಾರೆ ಮೋದಿ ಸೇರಿ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ಮೇಲೆ ದ್ವೇಶ ರಾಜಕೀಯ ಮಾಡುತ್ತಿದೆ ಎಂಬ ಆರೋಪದ ಮೇಲೆ ಕಾಂಗ್ರೆಸ್ ಜಿಲ್ಲಾದ್ಯಕ್ಷ ಲಕ್ಮೀನಾರಾಯಣ್ ನೇತೃತ್ವದಲ್ಲಿ ಕೋಲಾರದ ಕೋಗಿಲಹಳ್ಳಿ ಬಳಿಯ ಬಿಜೆಪಿ ಕಛೇರಿ ಮುತ್ತಿಗೆಗೆ ಮುಂದಾಗಿದ್ದರು ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ತಡೆಯಲುವ ಬಿಜೆಪಿ ಕಛೇರಿ ಬಳಿ ನೂರಾರು ಬಿಜೆ