Public App Logo
Jansamasya
News
���ुलिस
Bjp
National
Bihar
���ीजेपी
���िधायक
Congress
Modi
Delhi
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
Uttarpradesh
���ादी
Crimenews
Aap
Indore
Bareilly

ಬೆಂಗಳೂರು ಉತ್ತರ: ರಸ್ತೆಯಲ್ಲಿ ರೌಡಿ ಶೀಟರ್ ಅಟ್ಟಹಾಸ! ಕಾರ್ ಟಚ್ ವಿಚಾರಕ್ಕೆ ಕಿರಿಕ್! ವಿದ್ಯಾರಣ್ಯಪುರ ದಲ್ಲಿ ರೋಡ್ ರೇಜ್

ವಿದ್ಯಾರಣ್ಯಪುರಾದಲ್ಲಿ ಕಾರ್ ಟಚ್ ಆಗಿರುವ ವಿಚಾರಕ್ಕೆ ರೌಡಿ ಶೀಟರ್ ಪ್ರಸಾದ್ ಇಂಟರ್ ಫಿಯರ್ ಆಗಿ ಕಿರಿಕ್ ಮಾಡಿದ್ದಾನೆ. ಕಾರ್ & ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ ಆಗುತ್ತೆ. ಕಾರ್ ಮೇಲೆ ಪಕ್ಕದಲ್ಲೇ ಇದ್ದ ಪ್ರಸಾದ್ ಕಲ್ಲು ಎತ್ತಿ ಹಾಕಿದ್ದಾನೆ. ಕೊಲೆ ಯತ್ನದ ಆರೋಪ ಮೇಲೆ ಮತ್ತೆ ಈಗ ಜೈಲು ಸೇರಿದ್ದಾನೆ.
ಬೆಂಗಳೂರು ಉತ್ತರ: ರಸ್ತೆಯಲ್ಲಿ ರೌಡಿ ಶೀಟರ್ ಅಟ್ಟಹಾಸ! ಕಾರ್ ಟಚ್ ವಿಚಾರಕ್ಕೆ ಕಿರಿಕ್! ವಿದ್ಯಾರಣ್ಯಪುರ ದಲ್ಲಿ ರೋಡ್ ರೇಜ್ - Bengaluru North News