ನನ್ನ ಕಂಠದಲ್ಲಿ ಉಸಿರಿರುವ ತನಕ ಕೋಲಾರ ಕ್ಷೇತ್ರವನ್ನು ಬಿಟ್ಟು ಹೋಗುವುದಿಲ್ಲ ಮಾಜಿ ಸಚಿವ ವರ್ತೂರ್ ಪ್ರಕಾಶ್ ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಬುದುವಾರ ಕೋಗಿಲ ಹಳ್ಳಿ ನಿವಾಸದಲ್ಲಿ ಮಾರ್ಜೆನಹಳ್ಳಿ , ಹೊನ್ನೇನಳ್ಳಿ, ಅರಹಳ್ಳಿ, ಕೊಂಡ ರಾಜನಹಳ್ಳಿ, ತೊರೆ ದೇವಂಡಹಳ್ಳಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲಾಯಿತು ಈ ಸಭೆಯನ್ನ ಉದ್ದೇಶಿಸಿ ಬುಧವಾರ ಮಧ್ಯಾಹ್ನ 1 ಗಂಟೆಯಲ್ಲಿ ಮಾತನಾಡಿದ ಮಾಜಿ ಸಚಿವ ವರ್ತೂರ್ ಪ್ರಕಾಶ್ ಇತ್ತೀಚೆಗೆ ಕಾಂಗ್ರೆಸ್ ಪಕ್ಷದವರು ವರ್ತೂರ್ ಪ್ರಕಾಶ್ ರವರು ಬಾಗಲಕೋಟೆಗೆ ವಲಸೆ ಹೋಗುತ್ತಾರೆ ಎಂದು ಸುಳ್ಳು ಸುದ್ದಿಗಳನ್ನು ವಿನಾಕಾರಣ ಅಬ್ಬಿಸುತ್ತಿದ್ದಾರೆ ಇದಕ್ಕೆ ಯಾರು ನಮ್ಮ ಕಾರ್ಯಕರ್ತರು ಕಿವಿ ಕೊಡಬಾರದು ಕಾಂಗ್ರೆಸ್ ಪಕ್ಷ