ಸಚಿವ ಸಂಪುಟ ಪುನರ್ ರಚನೆ ಹೈಕಮಾಂಡ್ ಮಾಡಬೇಕು ಅಂದರೆ ಮಾಡ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಚಿವ ಸಂಪುಟ ಪುನರ್ ರಚನೆ ವಿಚಾರ ಎರಡುವರೆ ವರ್ಷ ಆದ್ಮಲೆ ಮಾಡುತ್ತೇವೆ ಅಂತಾ ಹೇಳಿದ್ದೇವೆ. ಹೈಕಮಾಂಡ್ ಮಾಡಬೇಕು ಅಂದರೆ ಮಾಡ್ತೀನಿ. ಹೈಕಮಾಂಡ್ ಕಳೆದ ನಾಲೈದು ತಿಂಗಳ ಹಿಂದೆಯೇ ಕ್ಯಾಬಿನೆಟ್ ಪುನರ್ ರಚನೆ ಮಾಡು ಅಂತಾ ಹೇಳಿದ್ರು ಎಂದು ಹೇಳಿದರು ಶನಿವಾರ ರಾತ್ರಿ ಕಿತ್ತೂರು ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ನಾನು ಎರಡುವರೆ ವರ್ಷ ತುಂಬಲಿ ಮಾಡೋಣ ಅಂತಾ ಹೇಳಿದ್ದೆ. ಎರಡುವರೆ ತುಂಬುತ್ತೆ ನೋಡೋಣ, ಮಾತನಾಡುವೆ ಎಂದ ಸಿಎಂ ಸಿದ್ದರಾಮಯ್ಯ ಅವರು