Public App Logo
Profile Picture

Laxman Jaksan

@laxmankg55
62008Followers
2Following
ಧಾರವಾಡ: ಉಪ್ಪಿನ ಬೆಟಗೇರಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಲಾರಿ
ಹುಬ್ಬಳ್ಳಿ ನಗರ: ನಗರದಲ್ಲಿ ಒಂದೇ ಕುಟುಂಬದ ಐವರ ಮೇಲೆ ಆಸಿಡ್ ದಾಳಿ
ಧಾರವಾಡ: ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ಆಕ್ಸಾ ಸಂಘಟನೆ ಮುಖಂಡ ಕಾಂತಕುಮಾ‌ರ್
ಧಾರವಾಡ: ಕುಂಬಾಪುರ ಗ್ರಾಮದ ಮಹಿಳೆಯರಿಗೆ  ಅಕ್ಕಪಡೆಯ ಕುರಿತು ಜಾಗೃತಿ ಮೂಡಿಸಿದ ಪೊಲೀಸರು
ಧಾರವಾಡ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನಿಗಾವಹಿಸಬೇಕು: ನಗರದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್
ಹುಬ್ಬಳ್ಳಿ ನಗರ: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಫೈ ಓವರ್ ಕಾಮಗಾರಿಯನ್ನು ಶಾಸಕ ಮಹೇಶ ತೆಂಗಿನಕಾಯಿ ಪರಿಶೀಲನೆ ನಡೆಸಿದರು
ಹುಬ್ಬಳ್ಳಿ ನಗರ: ಜನ ಗ್ಯಾರಂಟಿ ಬೆಂಬಲಿಸುತ್ತಿದ್ದಾರೆ. ಹೀಗಾಗಿ ಎರಡು ಉಪ ಚುನಾವಣೆಯಲ್ಲಿ  ಕಾಂಗ್ರೆಸ್ ಗೆದ್ದಿದೆ: ನಗರದಲ್ಲಿ ಎಂಎಲ್ಸಿ ಸಲೀಂ ಅಹಮ್ಮದ್
ಹುಬ್ಬಳ್ಳಿ ನಗರ: ನಗರದಲ್ಲಿ ಚಾಕು ಇರಿತಕ್ಕೆ ಒಳಗಾಗಿದ್ದ ವ್ಯಕ್ತಿ ಸಾವು
ಧಾರವಾಡ: ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಜರುಗಿದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮವನ್ನು ನಗರದಲ್ಲಿ ಎಂಎಲ್ಸಿ ಎಫ್. ಹೆಚ್. ಜಕ್ಕಪ್ಪನವರ ಉದ್ಘಾಟಿಸಿದರು
ಧಾರವಾಡ: ಹು- ದಾ ಬೃಹತ್ ಮಹಾನಗರಪಾಲಿಕೆಯಾಗಿ ರೂಪಿಸುವ ಕುರಿತು ನಗರದಲ್ಲಿ ನ್ಯಾಯವಾದಿ ಬಿ.ಡಿ. ಹಿರೇಮಠ ಅವರೊಂದಿಗೆ ಮಾಜಿ ಮೇಯರ್ ಈರೇಶ್ ಅಂಚಟಗೇರಿ ಚರ್ಚೆ
ಧಾರವಾಡ: ಮನಸೂರು ಗ್ರಾಮದಲ್ಲಿ ನೀರಿನ ಗುಂಡಿಗೆ ಬಿದ್ದು ಬಾಲಕರಿಬ್ಬರ ಸಾವು
ನವಲಗುಂದ: ಶಿರಕೋಳ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎನ್ ಎಚ್ ಕೋನರೆಡ್ಡಿ ಚಾಲನೆ
ಧಾರವಾಡ: ಆಕಾಶವಾಣಿ ಧಾರವಾಡ ಕೇಂದ್ರದ 90ರ ಸಂಭ್ರಮ ಕಾರ್ಯಕ್ರಮ: ನಗರದಲ್ಲಿ ಕಾರ್ಯಕ್ರಮ ಮುಖ್ಯಸ್ಥೆ ಮಂಜುಳಾ ಪುರಾಣಿಕ
ನವಲಗುಂದ: ಪಟ್ಟಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಶಾಸಕ ಎನ್ ಎಚ್ ಕೋನರೆಡ್ಡಿ
ಕುಂದಗೋಳ: ಪಟ್ಟಣದಲ್ಲಿ ನಾಳೆ ಮೇ.7  ರಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ
ಹುಬ್ಬಳ್ಳಿ ನಗರ: ನಗರದಲ್ಲಿ ಅಕ್ರಮ ಗೋವು ಸಾಗಾಟದ ಪ್ರಕರಣ ಭೇದಿಸಿದ ಶ್ರೀರಾಮಸೇನಾ ಕಾರ್ಯಕರ್ತರು
ಹುಬ್ಬಳ್ಳಿ ನಗರ: ಹುಬ್ಬಳ್ಳಿ ಧಾರವಾಡದಿಂದ ಸಾವಿರಾರು ಜನ ಯುಡಿಯೂರಪ್ಪ ಕಾರ್ಯಕ್ರಮಕ್ಕೆ ಬರುತ್ತಾರೆ: ಶಾಸಕ ಮಹೇಶ ತೆಂಗಿನಕಾಯಿ
ಹುಬ್ಬಳ್ಳಿ ನಗರ: ನಗರದ ಕೆ.ಎಮ್.ಸಿ ಆವರಣದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಶ ತೆಂಗಿನಕಾಯಿ ಚಾಲನೆ
ಧಾರವಾಡ: ಪಾಲಿಕೆಯಲ್ಲಿ ಆಡಳಿತದಲ್ಲಿರುವ ಬಿಜೆಪಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಅಡ್ಡಗಾಲು ಹಾಕುತ್ತಿದೆ: ನಗರದಲ್ಲಿ ಇಮ್ರಾನ್ ಎಲಿಗಾರ
ಹುಬ್ಬಳ್ಳಿ ನಗರ: ಬಾಗಲಕೋಟೆ ಉಪ ಚುನಾವಣೆ ಗೆಲುವು ನಮಗೆ ಸಂತೋಷ ತಂದಿದೆ: ನಗರದಲ್ಲಿ ಅಬಕಾರಿ ಸಚಿವ ಆ‌ರ್.ಬಿ ತಿಮ್ಮಾಪುರ
ಹುಬ್ಬಳ್ಳಿ ನಗರ: ಎಸ್.ಎಂ. ಕೃಷ್ಣ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಯುವಕರ ನಡುವೆ ಗಲಾಟೆ
ಧಾರವಾಡ: ಪಶ್ಚಿಮ ಬಂಗಾಳ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಜಯೋತ್ಸವ
ಹುಬ್ಬಳ್ಳಿ ನಗರ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೊಸ ಇತಿಹಾಸ ನಿರ್ಮಿಸಿದೆ: ನಗರದಲ್ಲಿ ಶಾಸಕ ಮಹೇಶ ತೆಂಗಿನಕಾಯಿ
ಹುಬ್ಬಳ್ಳಿ ನಗರ: ಬಾಗಲಕೋಟೆಯಲ್ಲಿ ಹಣದ ಹೊಳೆಯಿಂದ ಬಿಜೆಪಿಗೆ ಹಿನ್ನಡೆ: ನಗರದಲ್ಲಿ ಸಂಸದ ಜಗದೀಶ್ ಶೆಟ್ಟರ್
ಹುಬ್ಬಳ್ಳಿ ನಗರ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಹು ದೊಡ್ಡ ಕ್ರಾಂತಿ ಮಾಡಿದೆ: ನಗರದಲ್ಲಿ ಶಾಸಕ ಅರವಿಂದ ಬೆಲ್ಲದ